Search Header Logo

ಸರ್ ಎಂ. ವಿಶ್ವೇಶ್ವರಯ್ಯ ನವರ ಜನ್ಮದಿನಾಚಾರಣೆ ಪ್ರಯುಕ್ತ ONLINE ರಸಪ್ರಶ್ನೆ ಕಾರ್ಯಕ್ರಮ

Authored by ಸಿರಿ ಕನ್ನಡ ನುಡಿ ಬಳಗ

Education

Professional Development

Used 46+ times

ಸರ್ ಎಂ. ವಿಶ್ವೇಶ್ವರಯ್ಯ ನವರ ಜನ್ಮದಿನಾಚಾರಣೆ ಪ್ರಯುಕ್ತ ONLINE ರಸಪ್ರಶ್ನೆ ಕಾರ್ಯಕ್ರಮ
AI

AI Actions

Add similar questions

Adjust reading levels

Convert to real-world scenario

Translate activity

More...

25 questions

Show all answers

1.

MULTIPLE CHOICE QUESTION

30 sec • 1 pt

ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?

ಗಿರೀಶ ಕಾರ್ನಾಡ

ಚಂದ್ರಶೇಖರ ಕಂಬಾರ

ಅನಂತ ಮೂರ್ತಿ

ಮಾಸ್ತಿ

2.

MULTIPLE CHOICE QUESTION

30 sec • 1 pt

ಪ್ರಸ್ತುತ ಭಾರತದಲ್ಲಿ ಎಷ್ಟು ಶಾಸ್ತ್ರೀಯ ಭಾಷೆಗಳಿವೆ ?

6

5

8

9

3.

MULTIPLE CHOICE QUESTION

30 sec • 1 pt

ಕೇವಲ ಕನ್ನಡ ಶಬ್ದಗಳನ್ನೇ ಬಳಸಿ ರಚಿಸಲಾಗಿರುವ ಕಬ್ಬಿಗರ ಕಾವ್ಯ ಕೃತಿಯ ಕರ್ತೃ ಯಾರು ?

ಮುದ್ದಣ

ಚಾಮರಸ

ಆಂಡಯ್ಯ

ರನ್ನ

4.

MULTIPLE CHOICE QUESTION

30 sec • 1 pt

ಕೌರವರ ಏಕೈಕ ಸಹೋದರಿ ಯಾರು

ಅ) ದ್ರೌಪದಿ

ಆ) ಕುಂತಿ

ಇ) ದುಶ್ಯಲೆ

ಈ) ಧೃತಿ

5.

MULTIPLE CHOICE QUESTION

30 sec • 1 pt

ಖಡ್ಗ ವಿದ್ಯೆಯಲ್ಲಿ ಪ್ರವೀಣರಾದ ಪಾಂಡವರು ಯಾರು

ಅ) ಅರ್ಜುನ - ಭೀಮ

ಆ ) ಧರ್ಮರಾಯ - ಅರ್ಜುನ

ಇ) ನಕುಲ ಸಹದೇವ

ಈ) ಕರ್ಣ - ಅರ್ಜುನ

6.

MULTIPLE CHOICE QUESTION

30 sec • 1 pt

ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯ ದಿನಾಂಕ

ಅ)ಮೇ ೧೩, ೧೯೬೨

ಆ) ಮೇ ೧೪ ೧೯೬೧

ಇ) ಮೇ ೧೩ ೧೯೬೩

ಈ) ಮೇ ೧೪ ೧೯೬೦

7.

MULTIPLE CHOICE QUESTION

30 sec • 1 pt

ಶ್ರವಣಬೆಳಗೊಳದ ಗೊಮ್ಮಟೇಶ್ವರಮೂರ್ತಿ ನಿರ್ಮಾಣಕ್ಕೆ ಕಾರಣಕರ್ತ ಯಾರು ?

ಅ) ಚಾವುಂಡರಾಯ

ಆ) ಅತ್ತಿಮಬ್ಬೆ

ಇ) ವೀರೇಂದ್ರ ಹೆಗ್ಗಡೆ

ಈ) ಕೃಷ್ಣದೇವರಾಯ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?