
ಸರ್ ಎಂ. ವಿಶ್ವೇಶ್ವರಯ್ಯ ನವರ ಜನ್ಮದಿನಾಚಾರಣೆ ಪ್ರಯುಕ್ತ ONLINE ರಸಪ್ರಶ್ನೆ ಕಾರ್ಯಕ್ರಮ
Authored by ಸಿರಿ ಕನ್ನಡ ನುಡಿ ಬಳಗ
Education
Professional Development
Used 46+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?
ಗಿರೀಶ ಕಾರ್ನಾಡ
ಚಂದ್ರಶೇಖರ ಕಂಬಾರ
ಅನಂತ ಮೂರ್ತಿ
ಮಾಸ್ತಿ
2.
MULTIPLE CHOICE QUESTION
30 sec • 1 pt
ಪ್ರಸ್ತುತ ಭಾರತದಲ್ಲಿ ಎಷ್ಟು ಶಾಸ್ತ್ರೀಯ ಭಾಷೆಗಳಿವೆ ?
6
5
8
9
3.
MULTIPLE CHOICE QUESTION
30 sec • 1 pt
ಕೇವಲ ಕನ್ನಡ ಶಬ್ದಗಳನ್ನೇ ಬಳಸಿ ರಚಿಸಲಾಗಿರುವ ಕಬ್ಬಿಗರ ಕಾವ್ಯ ಕೃತಿಯ ಕರ್ತೃ ಯಾರು ?
ಮುದ್ದಣ
ಚಾಮರಸ
ಆಂಡಯ್ಯ
ರನ್ನ
4.
MULTIPLE CHOICE QUESTION
30 sec • 1 pt
ಕೌರವರ ಏಕೈಕ ಸಹೋದರಿ ಯಾರು
ಅ) ದ್ರೌಪದಿ
ಆ) ಕುಂತಿ
ಇ) ದುಶ್ಯಲೆ
ಈ) ಧೃತಿ
5.
MULTIPLE CHOICE QUESTION
30 sec • 1 pt
ಖಡ್ಗ ವಿದ್ಯೆಯಲ್ಲಿ ಪ್ರವೀಣರಾದ ಪಾಂಡವರು ಯಾರು
ಅ) ಅರ್ಜುನ - ಭೀಮ
ಆ ) ಧರ್ಮರಾಯ - ಅರ್ಜುನ
ಇ) ನಕುಲ ಸಹದೇವ
ಈ) ಕರ್ಣ - ಅರ್ಜುನ
6.
MULTIPLE CHOICE QUESTION
30 sec • 1 pt
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯ ದಿನಾಂಕ
ಅ)ಮೇ ೧೩, ೧೯೬೨
ಆ) ಮೇ ೧೪ ೧೯೬೧
ಇ) ಮೇ ೧೩ ೧೯೬೩
ಈ) ಮೇ ೧೪ ೧೯೬೦
7.
MULTIPLE CHOICE QUESTION
30 sec • 1 pt
ಶ್ರವಣಬೆಳಗೊಳದ ಗೊಮ್ಮಟೇಶ್ವರಮೂರ್ತಿ ನಿರ್ಮಾಣಕ್ಕೆ ಕಾರಣಕರ್ತ ಯಾರು ?
ಅ) ಚಾವುಂಡರಾಯ
ಆ) ಅತ್ತಿಮಬ್ಬೆ
ಇ) ವೀರೇಂದ್ರ ಹೆಗ್ಗಡೆ
ಈ) ಕೃಷ್ಣದೇವರಾಯ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
By signing up, you agree to our Terms of Service & Privacy Policy
Already have an account?