ಭಾಗ್ಯಶಿಲ್ಪಿಗಳು -  ಡಿ.ಎಸ್. ಜಯಪ್ಪಗೌಡ

ಭಾಗ್ಯಶಿಲ್ಪಿಗಳು - ಡಿ.ಎಸ್. ಜಯಪ್ಪಗೌಡ

10th Grade

44 Qs

quiz-placeholder

Similar activities

10 ನೇ ತರಗತಿ ಭೂಗೋಳಶಾಸ್ತ್ರ ಕ್ವಿಜ್

10 ನೇ ತರಗತಿ ಭೂಗೋಳಶಾಸ್ತ್ರ ಕ್ವಿಜ್

10th Grade

40 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-117

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-117

10th Grade

42 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

10th Grade

46 Qs

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

10th Grade - University

45 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ದ್ವಿರುಕ್ತಿ,ಅನುಕರಣಾವ್ಯಗಳು,

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ದ್ವಿರುಕ್ತಿ,ಅನುಕರಣಾವ್ಯಗಳು,

10th Grade

49 Qs

ಅಲಂಕಾರ - ಛಂದಸ್ಸು 1

ಅಲಂಕಾರ - ಛಂದಸ್ಸು 1

10th Grade

40 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ

10th Grade

40 Qs

ಕೌರವೇಂದ್ರನ ಕೊಂದೆ ನೀನು

ಕೌರವೇಂದ್ರನ ಕೊಂದೆ ನೀನು

10th Grade

40 Qs

ಭಾಗ್ಯಶಿಲ್ಪಿಗಳು -  ಡಿ.ಎಸ್. ಜಯಪ್ಪಗೌಡ

ಭಾಗ್ಯಶಿಲ್ಪಿಗಳು - ಡಿ.ಎಸ್. ಜಯಪ್ಪಗೌಡ

Assessment

Quiz

Specialty, Other

10th Grade

Easy

Created by

zameer alu

Used 9+ times

FREE Resource

44 questions

Show all answers

1.

MULTIPLE CHOICE QUESTION

1 min • 1 pt

ಡಿ. ಎಸ್. ಜಯಪ್ಪಗೌಡ ಅವರ ಪೂರ್ಣ ಹೆಸರೇನು?

ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ

ದಾರದಹಳ್ಳಿ ಸುಬ್ಬಣ್ಣ ಜಯಪ್ಪ

ದಾರದಹಳ್ಳಿ ಸಣ್ಣಪ್ಪ ಜಯಣ್ಣ

ದಾನಪ್ಪ ಸಣ್ಣಪ್ಪ ಜಯಪ್ಪ

2.

MULTIPLE CHOICE QUESTION

1 min • 1 pt

ಡಿ . ಎಸ್. ಜಯಪ್ಪಗೌಡ ಅವರ ಕಾಲ ಯಾವುದು?

1947

1909

1896

1926

3.

MULTIPLE CHOICE QUESTION

1 min • 1 pt

ಜಯಪ್ಪಗೌಡರವರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

ಜನಪದ ಆಟಗಳು

ಮೈಸೂರು ಒಡೆಯರು

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

4.

MULTIPLE CHOICE QUESTION

1 min • 1 pt

ಇವುಗಳಲ್ಲಿ ಯಾವುದು ಸರಿಯಾಗಿದೆ?

ಹಂಬಲ = ಬಯಕೆ

ಸಮುಚ್ಚಯ = ಸಮೂಹ

ದೂಷಣೆ = ನಿಂದನೆ

ಸುಪರ್ದಿ = ವಶ

ಎಲ್ಲವೂ ಸರಿಯಾಗಿದೆ

5.

MULTIPLE CHOICE QUESTION

1 min • 1 pt

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?

1895

1916

1917

1920

6.

MULTIPLE CHOICE QUESTION

1 min • 1 pt

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ

ವಿಶ್ವೇಶ್ವರಯ್ಯ ರವರನ್ನು ದಿವಾನರಾಗಿ ಮಾಡಲು

ಕೆ ಆರ್ ಎಸ್ ಜಲಾಶಯ ನಿರ್ಮಿಸಲು

ಹೊಸ ಹೊಸ ಕಾನೂನುಗಳನ್ನು ಜಾರಿಗೆ ತರಲು

7.

MULTIPLE CHOICE QUESTION

1 min • 1 pt

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?

ಭಾಕ್ರಾ ನಂಗಲ್ ಯೋಜನೆ

ದಾಮೋದರ್ ಯೋಜನೆ

ಶಿವನಸಮುದ್ರ ಜಲವಿದ್ಯುತ್ ಯೋಜನೆ

ತಾರಾಪುರ ಅಣು ಸ್ಥಾವರ ಯೋಜನೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?