11(GEO)INDIAN NATURAL DISASTERS

11(GEO)INDIAN NATURAL DISASTERS

Assessment

Quiz

Geography

10th Grade

Practice Problem

Medium

Created by

ಸಮಾಜ ಹಾವೇರಿ

Used 58+ times

FREE Resource

Student preview

quiz-placeholder

15 questions

Show all answers

1.

MULTIPLE CHOICE QUESTION

30 sec • 1 pt

1. ಪರ್ಯಾಯ ದ್ವೀಪ ವಲಯವು ಕನಿಷ್ಠ ಭೂಕಂಪ ತೀವ್ರತೆಯ ವಲಯವಾಗಿದೆ. ಏಕೆ?

A ) ಭೂಮಿಯ ಆಕಾರ .

B) ಚಲನವಾದ ಭೂಭಾಗವನ್ನು ಹೊಂದಿದೆ.

C) ಅಚಲವಾದ ಭೂಭಾಗವನ್ನು ಹೊಂದಿದೆ.

D) ಭೂಮಿ ಮತ್ತು ಸೂರ್ಯನ ನಡುವಿನ ಅಂತರ.

2.

MULTIPLE CHOICE QUESTION

30 sec • 1 pt

2. ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪಕ್ಕೆ ಪ್ರಮುಖ

ಕಾರಣವೇನು?

A )ಮಾನವನ ಕಾರಣದಿಂದ

B) ಭೂಫಲಕಗಳ ಚಲನೆಯಿಂದ.

C) ಭೂಮಿಯ ಗುರುತ್ವಾಕರ್ಷಣ ಕಾರಣದಿಂದ

D) ಆಣೆಕಟ್ಟೆಗಳ ನಿರ್ಮಾಣ

3.

MULTIPLE CHOICE QUESTION

30 sec • 1 pt

3. ನೈಸರ್ಗಿಕ ವಿಪತ್ತುಗಳು ಎಂದರೇನು?

A ) ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು

B) ಮಾನವನ ಕಾರ್ಯದಿಂದ ಆಗುವ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು

C) ನೈಸರ್ಗಿಕ ಮತ್ತು ಮಾನವನ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು

D) ಗ್ರಹಣ ಕಾರ್ಯದಿಂದ ಆಗುವ ಅನಾಹುತಗಳು

4.

MULTIPLE CHOICE QUESTION

30 sec • 1 pt

4. ಆವರ್ತ ಮಾರುತಗಳೆಂದರೇನು?

A ) ಅಧಿಕ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು

B) ಕಡಿಮೆ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಲಿಸುವ ಮಾರುತಗಳು

C) ಕಡಿಮೆ ಒತ್ತಡವು ಅಧಿಕ ಒತ್ತಡದೆಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು

D) ಕಡಿಮೆ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು

5.

MULTIPLE CHOICE QUESTION

30 sec • 1 pt

5. ನದಿ ಪ್ರವಾಹ ಎಂದರೇನು?

A ) ಕೆಲವೊಮ್ಮೆ ಹಳ್ಳಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ

ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ

B) ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ

ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ

C) ಕೆಲವೊಮ್ಮೆ ವಿವಿಧ ಕಾರಣಗಳಿಂದ ಕೆರೆಗಳು ತುಂಬಿ ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ

D) ಕೆಲವೊಮ್ಮೆ ಕಾಲುವೆಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ

ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ

6.

MULTIPLE CHOICE QUESTION

30 sec • 1 pt

6. ಭೂಕುಸಿತ ಎಂದರೇನು?

A ) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಮೇಲಕ್ಕೆ ಚಲಿಸುವ ಭೂರಾಶಿ

B) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ

C) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನ ಭೂ ಭಾಗ

D) ಭೂ ಫಲಕಗಳ ಚಲನೆ

7.

MULTIPLE CHOICE QUESTION

30 sec • 1 pt

7. ಆವರ್ತ ಮಾರುತಗಳಿಂದ ಅತಿ ಹೆಚ್ಚು ಹಾನಿಗೊಳಗಾಗುವ ಭಾರತದ ರಾಜ್ಯಗಳು ಯಾವುವು?

A ) ಪಶ್ಚಿಮ ಬಂಗಾಳ,ತಮಿಳುನಾಡು,ಕೇರಳ.

B) ಆಂಧ್ರಪ್ರದೇಶ, ಓರಿಸ್ಸಾ, ಪಶ್ಚಿಮ ಬಂಗಾಳ

C) ಓರಿಸ್ಸಾ, ಕರ್ನಾಟಕ, ಚತ್ತೀಸಗಡ

D) ಕರ್ನಾಟಕ, ಕೇರಳ, ತಮಿಳುನಾಡು

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?