
11(GEO)INDIAN NATURAL DISASTERS
Authored by ಸಮಾಜ ಹಾವೇರಿ
Geography
10th Grade
Used 58+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
30 sec • 1 pt
1. ಪರ್ಯಾಯ ದ್ವೀಪ ವಲಯವು ಕನಿಷ್ಠ ಭೂಕಂಪ ತೀವ್ರತೆಯ ವಲಯವಾಗಿದೆ. ಏಕೆ?
A ) ಭೂಮಿಯ ಆಕಾರ .
B) ಚಲನವಾದ ಭೂಭಾಗವನ್ನು ಹೊಂದಿದೆ.
C) ಅಚಲವಾದ ಭೂಭಾಗವನ್ನು ಹೊಂದಿದೆ.
D) ಭೂಮಿ ಮತ್ತು ಸೂರ್ಯನ ನಡುವಿನ ಅಂತರ.
2.
MULTIPLE CHOICE QUESTION
30 sec • 1 pt
2. ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪಕ್ಕೆ ಪ್ರಮುಖ
ಕಾರಣವೇನು?
A )ಮಾನವನ ಕಾರಣದಿಂದ
B) ಭೂಫಲಕಗಳ ಚಲನೆಯಿಂದ.
C) ಭೂಮಿಯ ಗುರುತ್ವಾಕರ್ಷಣ ಕಾರಣದಿಂದ
D) ಆಣೆಕಟ್ಟೆಗಳ ನಿರ್ಮಾಣ
3.
MULTIPLE CHOICE QUESTION
30 sec • 1 pt
3. ನೈಸರ್ಗಿಕ ವಿಪತ್ತುಗಳು ಎಂದರೇನು?
A ) ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು
B) ಮಾನವನ ಕಾರ್ಯದಿಂದ ಆಗುವ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು
C) ನೈಸರ್ಗಿಕ ಮತ್ತು ಮಾನವನ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು
D) ಗ್ರಹಣ ಕಾರ್ಯದಿಂದ ಆಗುವ ಅನಾಹುತಗಳು
4.
MULTIPLE CHOICE QUESTION
30 sec • 1 pt
4. ಆವರ್ತ ಮಾರುತಗಳೆಂದರೇನು?
A ) ಅಧಿಕ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು
B) ಕಡಿಮೆ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಲಿಸುವ ಮಾರುತಗಳು
C) ಕಡಿಮೆ ಒತ್ತಡವು ಅಧಿಕ ಒತ್ತಡದೆಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು
D) ಕಡಿಮೆ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು
5.
MULTIPLE CHOICE QUESTION
30 sec • 1 pt
5. ನದಿ ಪ್ರವಾಹ ಎಂದರೇನು?
A ) ಕೆಲವೊಮ್ಮೆ ಹಳ್ಳಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ
ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
B) ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ
ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
C) ಕೆಲವೊಮ್ಮೆ ವಿವಿಧ ಕಾರಣಗಳಿಂದ ಕೆರೆಗಳು ತುಂಬಿ ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
D) ಕೆಲವೊಮ್ಮೆ ಕಾಲುವೆಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ
ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
6.
MULTIPLE CHOICE QUESTION
30 sec • 1 pt
6. ಭೂಕುಸಿತ ಎಂದರೇನು?
A ) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಮೇಲಕ್ಕೆ ಚಲಿಸುವ ಭೂರಾಶಿ
B) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ
C) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನ ಭೂ ಭಾಗ
D) ಭೂ ಫಲಕಗಳ ಚಲನೆ
7.
MULTIPLE CHOICE QUESTION
30 sec • 1 pt
7. ಆವರ್ತ ಮಾರುತಗಳಿಂದ ಅತಿ ಹೆಚ್ಚು ಹಾನಿಗೊಳಗಾಗುವ ಭಾರತದ ರಾಜ್ಯಗಳು ಯಾವುವು?
A ) ಪಶ್ಚಿಮ ಬಂಗಾಳ,ತಮಿಳುನಾಡು,ಕೇರಳ.
B) ಆಂಧ್ರಪ್ರದೇಶ, ಓರಿಸ್ಸಾ, ಪಶ್ಚಿಮ ಬಂಗಾಳ
C) ಓರಿಸ್ಸಾ, ಕರ್ನಾಟಕ, ಚತ್ತೀಸಗಡ
D) ಕರ್ನಾಟಕ, ಕೇರಳ, ತಮಿಳುನಾಡು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?