Search Header Logo

ಕನ್ನಡ ರಸ ಪ್ರಶ್ನೆ

Authored by SANJAY KUMAR H.K.

World Languages

8th - 10th Grade

Used 44+ times

ಕನ್ನಡ ರಸ ಪ್ರಶ್ನೆ
AI

AI Actions

Add similar questions

Adjust reading levels

Convert to real-world scenario

Translate activity

More...

30 questions

Show all answers

1.

MULTIPLE CHOICE QUESTION

30 sec • 1 pt

'ಸಾಯೋಆಟ' ನಾಟಕದ ಕರ್ತೃ ಯಾರು?

ಶ್ರೀರಂಗ

ಜಿ.ಪಿ.ರಾಜರತ್ನಂ

ಟಿ.ಪಿ. ಕೈಲಾಸಂ

ದ.ರಾ ಬೇಂದ್ರೆ

2.

MULTIPLE CHOICE QUESTION

30 sec • 1 pt

ಕನ್ನಡ ಸಾಹಿತ್ಯದ 'ಅರುಣೋದಯದ ಮುಂಗೋಳಿ' ಯಾರು?

ಬಿ.ಎಂ.ಶ್ರೀ

ತೀ.ನಂ.ಶ್ರೀ

ಮುದ್ದಣ

ಕುವೆಂಪು

3.

MULTIPLE CHOICE QUESTION

30 sec • 1 pt

ನಾಡೋಜ'ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯದ ನೀಡುತ್ತದೆ?

ಕನ್ನಡ ವಿ.ವಿ
ಕರ್ನಾಟಕ ವಿ.ವಿ
ಮಾನಸಗಂಗೋತ್ರಿ.ವಿ.ವಿ
ಕುವೆಂಪು ವಿ.ವಿ

4.

MULTIPLE CHOICE QUESTION

30 sec • 1 pt

ಕುವೆಂಪುರವರ ಮೊದಲ ಕಾವ್ಯನಾಮ ಯಾವುದು?

ಕವಿವಾಣಿ
ಕುವೆಂಪು
ಕಿಶೋರ ಚಂದ್ರವಾಣಿ
ಉದಯ ರವಿ

5.

MULTIPLE CHOICE QUESTION

30 sec • 1 pt

ವೈಶಾಖ - ಗೊಲ್ಗಥಾ' ' ಇವುಗಳು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿವೆ?

ಕಾದಂಬರಿ
ಕವನ ಸಂಕಲನ
ಆತ್ಮಚರಿತ್ರೆ
ಖಂಡಕಾವ್ಯ

6.

MULTIPLE CHOICE QUESTION

30 sec • 1 pt

'ಆರ್ಕಾಟ್ ಬಾಯ್ಕಾಟ್, ತಂಬುಚೆಟ್ಟಿ ಚಟ್ಟಕಟ್ಟಿ' ಈ ಸಾಲುಗಳು ಯಾವ ಚಳುವಳಿಯದ್ದು?

ದಂಡಿ ಸತ್ಯಾಗ್ರಹ
ಮೈಸೂರು ಚಲೋ ಚಳುವಳಿ
ಗೋಕಾಕ್ ಚಳುವಳಿ
ಮಲ್ನಾಡ ಚಳುವಳಿ

7.

MULTIPLE CHOICE QUESTION

30 sec • 1 pt

"ಯತಿಯೆಂಬುದುಸಿರ್ದಾಣಂ" ಈ ಹೇಳಿಕೆ ಯಾರದು?

2ನೇ ನಾಗವರ್ಮ
ಡಿಎಸ್ ಕರ್ಕಿ
1ನೇ ನಾಗವರ್ಮ
ನಾಗಚಂದ್ರ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?