1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

10th Grade

50 Qs

quiz-placeholder

Similar activities

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವಚನಗಳು

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವಚನಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ-2 ( ಯುದ್ಧ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ-2 ( ಯುದ್ಧ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೀರಲವ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೀರಲವ)

10th Grade

50 Qs

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

10th Grade

50 Qs

3.www.esirikannada.com ದ್ವಿತೀಯ ಭಾಷೆ: ಸದ್ದು ಮಾಡದಿರು

3.www.esirikannada.com ದ್ವಿತೀಯ ಭಾಷೆ: ಸದ್ದು ಮಾಡದಿರು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-2

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-2

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನನ್ನ ಗೋಪಾಲ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನನ್ನ ಗೋಪಾಲ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 22K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

ಶಿಷ್ಠಸಾಹಿತ್ಯಕ್ಕೆ ಮೂಲ ಪ್ರೇರಣೆ
ಜನಪದ ಸಾಹಿತ್ಯ
ಪುರಾಣ ಸಾಹಿತ್ಯ
ಹೊಸಗನ್ನಡ ಸಾಹಿತ್ಯ
ಹಳಗನ್ನಡ ಸಾಹಿತ್ಯ

2.

MULTIPLE CHOICE QUESTION

30 sec • 1 pt

ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗುಬಡಿದವನು
ಹೆಬಲಕ್ ಸಾಹೇಬ
ಕಾರಸಾಹೇಬ
ಚಟೆಕಾರ
ಕಾರಕೂನ

3.

MULTIPLE CHOICE QUESTION

30 sec • 1 pt

ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಉಳಿಗೆಮಾನ್ಯ ಪದ್ಧತಿ
ಸಹಾಯಕ ಸೈನ್ಯ ಪದ್ಧತಿ
ನಿಶ್ಯಸ್ತ್ರೀಕರಣ ಕಾಯ್ದೆ

4.

MULTIPLE CHOICE QUESTION

30 sec • 1 pt

ನಿಶ್ಯಸ್ತ್ರೀಕರಣ ಕಾಯ್ದೆಯಡಿಯಲ್ಲಿ ಕುಂಪಣಿ ಸರಕಾರ ಕಳುಹಿಸಿದ ಹುಕುಮ
ಬ್ರೀಟಿಷರಿಗೆ ಶರಣಾಗಿ
ಸಹಾಯಕ ಸೈನ್ಯ ಪದ್ಧತಿ ರದ್ದು ಮಾಡಿ
ಜೋರ ಮಾಡಿ ಕಸಿದುಕೊಳ್ಳಿ ಹತಾರ
ಹಲಗಲಿ ಬೇಡರಿಗೆ ಹತಾರಗಳನ್ನು ಕೊಡಿ

5.

MULTIPLE CHOICE QUESTION

30 sec • 1 pt

ಹತಾರ ಪದದ ಅರ್ಥ
ಹತ್ತಾರು
ಹತ್ತಿರ
ಆಯುಧ
ಯುದ್ಧ

6.

MULTIPLE CHOICE QUESTION

30 sec • 1 pt

ವೀರಕಲಿಗಳ ವೀರ ಸಾಹಸ, ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು
ಲಾವಣಿಗಳು
ಗೀತ ನಾಟಕಗಳು
ಸಣ್ಣ ಕಥೆಗಳು
ಜನಪದ ಕಥೆಗಳು

7.

MULTIPLE CHOICE QUESTION

30 sec • 1 pt

ಸಾಹೇಬ ಕಾಗದ ಬರೆದು ಕಳುಹಿಸಿದ್ದು ಏಕೆ ?
ವ್ಯಾಪಾರ ಮಾಡಲೆಂದು
ದಂಡು ಬರಲಿ ಎಂದು
ಬೇಡರು ಆಯುಧಗಳನ್ನು ಒಪ್ಪಿಸಿದರೆಂದು
ಸಿಪಾಯಿ ಸತ್ತುಹೋದನೆಂದು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?