SSLC SOCIAL SCIENCE QUIZ CREATED BY NATARAJ ,AND  BHAGWAT

SSLC SOCIAL SCIENCE QUIZ CREATED BY NATARAJ ,AND BHAGWAT

10th Grade

10 Qs

quiz-placeholder

Similar activities

SSLC-GEO:06:ಜಲ ಸಂಪನ್ಮೂಲಗಳು:ಭಾಗ 01:ರಚನೆ:ನಟರಾಜ್ &ಭಾಗ್ವತ್

SSLC-GEO:06:ಜಲ ಸಂಪನ್ಮೂಲಗಳು:ಭಾಗ 01:ರಚನೆ:ನಟರಾಜ್ &ಭಾಗ್ವತ್

10th Grade

15 Qs

ಭಾರತದ ಮೇಲ್ಮೈ ಲಕ್ಷಣಗಳು

ಭಾರತದ ಮೇಲ್ಮೈ ಲಕ್ಷಣಗಳು

10th Grade

15 Qs

SSLC SOCIAL SCIENCE QUIZ CREATED BY NATARAJ ,AND  BHAGWAT

SSLC SOCIAL SCIENCE QUIZ CREATED BY NATARAJ ,AND BHAGWAT

Assessment

Quiz

Geography

10th Grade

Medium

Created by

MAHABALESHWAR C

Used 120+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

) ಸಹಾಯಕಸೈನ್ಯಪದ್ಧತಿಗೆಸಂಬಂಧಿಸಿದಂತೆಈಕೆಳಗಿನಯಾವಹೇಳಿಕೆಸರಿಯಾಗಿರುವುದಿಲ್ಲ.

ಅ) ಭಾರತೀಯ ರಾಜನು ಬ್ರಿಟಿಷ್ ಸೈನ್ಯದ ತುಕಡಿಯನ್ನು ತನ್ನ ಸೈನ್ಯದಲ್ಲಿ ಇರಿಸಿಕೊಳ್ಳುವುದು.

ಬ) ಸೇನೆಯ ವೇತನ ಮತ್ತು ನಿರ್ವಹಣಾ ವೆಚ್ಚವನ್ನು ಆಶ್ರಿತ ರಾಜರೇ ಭರಿಸುವುದು

ಕ) ಆಶ್ರಿತ ರಾಜರು ಸ್ವತಂತ್ರ್ಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದಿತ್ತು.

ಡ) ಸಹಾಯಕ ಸೈನ್ಯಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ್ವೆಲ್ಲೆಸ್ಲಿ.

2.

MULTIPLE CHOICE QUESTION

30 sec • 1 pt

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಎಂದರೆ

ಅ) ದೇಶೀಯ ರಾಜರೇ ಆಳ್ವಿಕೆ ನಡೆಸುವುದು.

ಬ) ಮಕ್ಕಳಿಲ್ಲದ ಭಾರತೀಯರಾಜನು ದತ್ತುಪಡೆದಂತಹ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿಲ್ಲದಿರುವುದು.

ಕ) ದತ್ತುಪುತ್ರನಿಗೆ ಅಧಿಕಾರ ಹಸ್ತಾಂತರಿಸಬಹುದು.

ಡ) ಬ್ರಿಟಿಷ್ ಅಧಿಕಾರಿಯನ್ನು ಅಂತಹ ಸಂಸ್ಥಾನಗಳಿಗೆ ನೇಮಿಸ ಬಹುದಿತ್ತು.

3.

MULTIPLE CHOICE QUESTION

30 sec • 1 pt

ಬ್ರಿಟಿಷರಿಂದ ಜಾರಿಗೊಳಿಸಲ್ಪಟ್ಟ ಯಾವ ಭೂಕಂದಾಯ ಪದ್ಧತಿಯು ಭೂಒಡೆತನದ ಹಕ್ಕನ್ನು ರೈತನಿಗೆ ದೃಢಪಡಿಸಿತ್ತು.

ಅ) ರೈತವಾರಿಪದ್ಧತಿ

ಬ) ಖಾಯಂಜಮೀನ್ದಾರಿಪದ್ಧತಿ

ಕ) ಮಹಲ್ವಾರಿಪದ್ಧತಿ

ಡ) ಮೇಲಿನಯಾವುದೂಅಲ್ಲ.

4.

MULTIPLE CHOICE QUESTION

30 sec • 1 pt

1773ರ ರೆಗ್ಯುಲೇಟಿಂಗ್ ಕಾಯ್ದೆಯ ಪ್ರಮುಖ ಲಕ್ಷಣ ಇದಾಗಿದೆ.

ಅ)ಭಾರತದಲ್ಲಿ ಕ್ರೈಸ್ಥ ಮೆಷಿನರಿಗಳನ್ನು ಸ್ಥಾಪಿಸಲು ಅಧಿಕೃತವಾಗಿ ಅವಕಾಶ ನೀಡಲಾಯಿತು.

ಬ) ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಗೆ ಅವಕಾಶ ನೀಡಲಾಯಿತು

ಕ) ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರ

ಡ) ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ಮತಗಟ್ಟೆಗೆ ಅವಕಾಶ.

5.

MULTIPLE CHOICE QUESTION

30 sec • 1 pt

ಶುದ್ಧಿ ಚಳುವಳಿಯ ಪ್ರಮುಖ ಉದ್ದೇಶ

ಅ) ಭಾರತವನ್ನು ಜಾತಿ ಮುಕ್ತಗೊಳಿಸುವುದು.

ಬ) ರಾಷ್ಟ್ರಪ್ರೇಮ ಜಾಗೃತ ಗೊಳಿಸುವುದು.

.

ಕ) ದೇಹದ ಶುದ್ಧತೆಗೆ ಮಹತ್ವನೀಡುವುದು.

ಡ)ಮುಸ್ಲಿಂ ಮತ್ತು ಕ್ರೈಸ್ಥಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದು.

6.

MULTIPLE CHOICE QUESTION

30 sec • 1 pt

1857ರ ಪ್ರಥಮ ಸ್ವಾತಂತ್ರ್ಯಸಂಗ್ರಾಮಕ್ಕೆಇದು ತಕ್ಷಣದ ಕಾರಣವೆನಿಸಿತ್ತು.

ಅ) ಬ್ರಿಟಿಷರು ಹೊಸದಾಗಿ ಸೇನೆಗೆ ಪರಿಚಯಿಸಿದ ರಾಯಲ್ ಎನ್ ಫೀಲ್ಡ್ ಬಂದೂಕುಗಳು.

ಬ.ಬಂದೂಕಿನ ತುಪಾಕಿಯನ್ನು ಬಳಸಲು ವಿರೋಧಿಸಿದ ಮಂಗಲಪಾಂಡೆಯನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು.

ಕ) ಬ್ರಿಟೀಷ್ ಆಡಲಿತದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ ಶೋಚನೀಯವಾಗಿತ್ತು.

ಡ) ದತ್ತುಮಕ್ಕಳಿಗೆಹಕ್ಕಿಲ್ಲನೀತಿಯನ್ನುಲಾರ್ಡ್ಡಾಲೌಸಿಜಾರಿಗೆತಂದಿದ್ದು.

7.

MULTIPLE CHOICE QUESTION

30 sec • 1 pt

1858ರಲ್ಲಿ ಬ್ರಿಟಿಷ್ ರಾಣಿ ಹೊರಡಿಸಿದ ಘೋಷಣೆಯಲ್ಲಿ ಭಾರತೀಯ ಪರವಾದ ಒಪ್ಪಂದಗಳನ್ನು ಅಂಗೀಕರಿಸಲು ಪ್ರಮುಖ ಕಾರಣವೆನಿಸಿದ ಅಂಶ.

ಅ) ಭಾರತೀಯರಬೆಂಬಲ ,ವಿಶ್ವಾಸಗಳಿಲ್ಲದೆ ಭಾರತದಲ್ಲಿ ಶಾಂತಿಯುತ ಆಳ್ವಿಕೆ ನಡೆಸುವುದು ಅಸಾಧ್ಯ ಎಂಬುದು ಮನದಟ್ಟಾಗಿತ್ತು.

ಬ) ದಂಗೆಯಲ್ಲಿ ಭಾರತೀಯ ಆಶ್ರಿತ ರಾಜರು ಬ್ರಿಟಿಷರಿಗೆ ಬೆಂಬಲ ಸೂಚಿಸಿದ್ದರು.

ಕ) ಭಾರತೀಯರಿಗೆ ಸ್ವಾತಂತ್ರ್ಯ ನೀಡುವ ಮಹತ್ವಾಕಾಂಕ್ಷೆ.

ಡ) ಭಾರತೀಯರನ್ನು ಸಮಾನತೆಯಿಂದ ಕಾಣಬೇಕೆಂಬ ಮನಸ್ಥಿತಿ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?