Search Header Logo

ಗದ್ಯ 2 ಅಸಿ- ಮಸಿ-ಕೃಷಿ

Authored by venkatesh Bhovi

Education

10th Grade

Used 1K+ times

ಗದ್ಯ 2  ಅಸಿ- ಮಸಿ-ಕೃಷಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

20 sec • 1 pt

ಹಳ್ಳಿಗಳ ಅ ಭಿವೃದ್ಧಿಯೇ ದೇಶದ ಅಭಿವೃದ್ಧಿ. ಎಂದು ಹೇಳಿದವರು.

ಶಿವಾಚಾರ್ಯ ಸ್ವಾಮಿಗಳು

ರೈತರು

ಸೈನಿಕರು

ಮಹಾತ್ಮಾ ಗಾಂಧೀಜಿ

2.

MULTIPLE CHOICE QUESTION

20 sec • 1 pt

ರೈತ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ?

ಮಳೆ ಬಾರದೆ

ಮಾರುಕಟ್ಟೆ ಸಿಗದೆ

ಕನಿಷ್ಟ ಸುಖದ ಬದುಕು ಸಿಗದೆ

ಅನ್ನ ಸಿಗದೆ

3.

MULTIPLE CHOICE QUESTION

20 sec • 1 pt

ಬೇರೆ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡುವುದು ಯಾವಾಗ?

ನಮ್ಮ ಸೇನಾಬಲ ಅಧಿಕವಾಗಿರದಿದ್ದಾಗ

ನಮ್ಮ ಸೇನಾ ಬಲ ಅಧಿಕವಾಗಿದ್ದಾಗ.

ನಮ್ಮ ಸೇನಾ ಬಲ ಹೆಚ್ಚು ಬಲಿಷ್ಟವಾಗಿದ್ದಾಗ

ನಮ್ಮ ಸೇನಾಬಲ ಹೆಚ್ಚು ಶಕ್ತಿಶಾಲಿಯಾದಾಗ.

4.

MULTIPLE CHOICE QUESTION

20 sec • 1 pt

ಪೆನ್ನು ಖಡ್ಗಕ್ಕಿಂತ ಹರಿತ - ಎಂಬ ಗಾದೆ ಮಾತು ಯಾವುದರ ಮಹತ್ವಕ್ಕೆ ಉದಾಹರಣೆಯಾಗಿದೆ?

ಸಾಹಿತ್ಯದ ಮಹತ್ವ

ಸೈನಿಕರ ಮಹತ್ವ

ರೈತರ ಮಹತ್ವ

ಇವಾವವೂ ಅಲ್ಲ

5.

MULTIPLE CHOICE QUESTION

20 sec • 1 pt

ಇವತ್ತು ಸಾಹಿತಿಗಳಿಗೆ ಹೆಚ್ಚು ಗೌರವ ಇರುವುದೇಕೆ?

ಅವರ ವ್ಯಕ್ತಿತ್ವಕ್ಕಾಗಿ

ಅವರ ಸಾಹಿತ್ಯದ ಸತ್ವದಿಂದಾಗಿ

ಅವರ ಸಾಹಿತ್ಯದ ಸತ್ವರಹಿತದಿಂದಾಗಿ

ಮೇಲಿನ ಎಲ್ಲವುಗಳಿಂದಾಗಿ.

6.

MULTIPLE CHOICE QUESTION

20 sec • 1 pt

ಶಿವಾಚಾರ್ಯ ಸ್ವಾಮಿಗಳು ರಂಗ ಶಾಲೆ ಸ್ಥಾಪಿಸಿರುವುದು ಎಲ್ಲಿ?

ರಾಣೆಬೆನ್ನೂರು

ಹಾವೇರಿ

ಸಾಣೇಹಳ್ಳಿ

ಹೆಡಿಯಾಲ

7.

MULTIPLE CHOICE QUESTION

20 sec • 1 pt

ಸಾಹಿತಿಗಳು ರೈತರಿಗೆ ಯಾವಾಗ ಕೃತಘ್ನರಾಗುತ್ತಾರೆ?

ಸಾಹಿತ್ಯದ ಮೂಲಕ ಆತ್ಮ ಬಲ ತುಂಬಿದಾಗ

ಸಾಹಿತ್ಯದ ಮೂಲಕ ಆತ್ಮ ಬಲ ತುಂಬದಿದ್ದಾಗ

ಸಾಹಿತಿಗಳು ರೈತರಿಗೆ ಸೌಕರ್ಯ ನಿಡದಿದ್ದಾಗ

ರೈತರಿಗೆ ಅನಾನೂಕೂಲ ಮಾಡಿದಾಗ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?