Search Header Logo

ಗದ್ಯ 2 ಅಸಿ- ಮಸಿ-ಕೃಷಿ

Authored by venkatesh Bhovi

Education

10th Grade

Used 1K+ times

ಗದ್ಯ 2  ಅಸಿ- ಮಸಿ-ಕೃಷಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

20 sec • 1 pt

ಹಳ್ಳಿಗಳ ಅ ಭಿವೃದ್ಧಿಯೇ ದೇಶದ ಅಭಿವೃದ್ಧಿ. ಎಂದು ಹೇಳಿದವರು.

ಶಿವಾಚಾರ್ಯ ಸ್ವಾಮಿಗಳು

ರೈತರು

ಸೈನಿಕರು

ಮಹಾತ್ಮಾ ಗಾಂಧೀಜಿ

2.

MULTIPLE CHOICE QUESTION

20 sec • 1 pt

ರೈತ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ?

ಮಳೆ ಬಾರದೆ

ಮಾರುಕಟ್ಟೆ ಸಿಗದೆ

ಕನಿಷ್ಟ ಸುಖದ ಬದುಕು ಸಿಗದೆ

ಅನ್ನ ಸಿಗದೆ

3.

MULTIPLE CHOICE QUESTION

20 sec • 1 pt

ಬೇರೆ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡುವುದು ಯಾವಾಗ?

ನಮ್ಮ ಸೇನಾಬಲ ಅಧಿಕವಾಗಿರದಿದ್ದಾಗ

ನಮ್ಮ ಸೇನಾ ಬಲ ಅಧಿಕವಾಗಿದ್ದಾಗ.

ನಮ್ಮ ಸೇನಾ ಬಲ ಹೆಚ್ಚು ಬಲಿಷ್ಟವಾಗಿದ್ದಾಗ

ನಮ್ಮ ಸೇನಾಬಲ ಹೆಚ್ಚು ಶಕ್ತಿಶಾಲಿಯಾದಾಗ.

4.

MULTIPLE CHOICE QUESTION

20 sec • 1 pt

ಪೆನ್ನು ಖಡ್ಗಕ್ಕಿಂತ ಹರಿತ - ಎಂಬ ಗಾದೆ ಮಾತು ಯಾವುದರ ಮಹತ್ವಕ್ಕೆ ಉದಾಹರಣೆಯಾಗಿದೆ?

ಸಾಹಿತ್ಯದ ಮಹತ್ವ

ಸೈನಿಕರ ಮಹತ್ವ

ರೈತರ ಮಹತ್ವ

ಇವಾವವೂ ಅಲ್ಲ

5.

MULTIPLE CHOICE QUESTION

20 sec • 1 pt

ಇವತ್ತು ಸಾಹಿತಿಗಳಿಗೆ ಹೆಚ್ಚು ಗೌರವ ಇರುವುದೇಕೆ?

ಅವರ ವ್ಯಕ್ತಿತ್ವಕ್ಕಾಗಿ

ಅವರ ಸಾಹಿತ್ಯದ ಸತ್ವದಿಂದಾಗಿ

ಅವರ ಸಾಹಿತ್ಯದ ಸತ್ವರಹಿತದಿಂದಾಗಿ

ಮೇಲಿನ ಎಲ್ಲವುಗಳಿಂದಾಗಿ.

6.

MULTIPLE CHOICE QUESTION

20 sec • 1 pt

ಶಿವಾಚಾರ್ಯ ಸ್ವಾಮಿಗಳು ರಂಗ ಶಾಲೆ ಸ್ಥಾಪಿಸಿರುವುದು ಎಲ್ಲಿ?

ರಾಣೆಬೆನ್ನೂರು

ಹಾವೇರಿ

ಸಾಣೇಹಳ್ಳಿ

ಹೆಡಿಯಾಲ

7.

MULTIPLE CHOICE QUESTION

20 sec • 1 pt

ಸಾಹಿತಿಗಳು ರೈತರಿಗೆ ಯಾವಾಗ ಕೃತಘ್ನರಾಗುತ್ತಾರೆ?

ಸಾಹಿತ್ಯದ ಮೂಲಕ ಆತ್ಮ ಬಲ ತುಂಬಿದಾಗ

ಸಾಹಿತ್ಯದ ಮೂಲಕ ಆತ್ಮ ಬಲ ತುಂಬದಿದ್ದಾಗ

ಸಾಹಿತಿಗಳು ರೈತರಿಗೆ ಸೌಕರ್ಯ ನಿಡದಿದ್ದಾಗ

ರೈತರಿಗೆ ಅನಾನೂಕೂಲ ಮಾಡಿದಾಗ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?