
ಸ್ವಾತಂತ್ರ್ಯೋತ್ತರ ಭಾರತ
Authored by Vinay Naik
History
10th Grade
Used 699+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು ಯಾರು ?
ಜವಾಹರ್ ಲಾಲ್ ನೆಹರು
ದಾದಾಬಾಯಿ ನವರೋಜಿ
ಡಾ ಬಿ ಆರ್ ಅಂಬೇಡ್ಕರ್
ಡಾ. ರಾಜೇಂದ್ರ ಪ್ರಸಾದ್
2.
MULTIPLE CHOICE QUESTION
30 sec • 1 pt
ಜಗತ್ತಿನ ಚರಿತ್ರೆಯಲ್ಲಿ ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನ ಜನರು ಯಾವುದರಲ್ಲಿ ಪ್ರಾಣ ಕಳೆದುಕೊಂಡರು ಎನ್ನುವ ಮಾತಿದೆ ?
ಸಾಂಕ್ರಾಮಿಕ ರೋಗಗಳಿಂದ .
ಭಯೋತ್ಪಾದನೆಯಿಂದ
ಮತೀಯ ಸಂಘರ್ಷಗಳಿಂದ
ನೈಸರ್ಗಿಕ ವಿಕೋಪಗಳಿಂದ
3.
MULTIPLE CHOICE QUESTION
30 sec • 1 pt
ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಾಂಗ್ಲಾದಲ್ಲಿ ಮಾತ್ರ ನೆಲೆಯೂರಲು ಪ್ರಯತ್ನಿಸಿದರು ಏಕೆಂದರೆ ...
ಅಲ್ಲಿ ಬಹುಸಂಖ್ಯಾತ ಮುಸ್ಲಿಮರಿದ್ದರು
ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು
ಬಂಗಾಳ ಅತ್ಯಂತ ವಿಶಾಲವಾದ ರಾಜ್ಯವಾಗಿತ್ತು
ಬಂಗಾಳ ಬಾಂಗ್ಲಾದೇಶದ ಸಮೀಪದಲ್ಲಿತ್ತು
4.
MULTIPLE CHOICE QUESTION
30 sec • 1 pt
ಭಾರತವು ತಾನು ಪಡೆದ ಸ್ವಾತಂತ್ರ್ಯ ಸಂಭ್ರಮವನ್ನು ದೆಹಲಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿಯವರು ಎಲ್ಲಿದ್ದರು ?
ಸೂರತ್
ಲಕ್ನೋ
ಕೋಲ್ಕತ್ತಾ
ನೌಕಾಲಿ
5.
MULTIPLE CHOICE QUESTION
30 sec • 1 pt
ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?
ಜವಾಹರಲಾಲ್ ನೆಹರು
ಲಾಲ್ ಬಹದ್ದೂರ್ ಶಾಸ್ತ್ರಿ
ಡಾ ರಾಜೇಂದ್ರ ಪ್ರಸಾದ್
ಡಾ ಬಿ ಆರ್ ಅಂಬೇಡ್ಕರ್
6.
MULTIPLE CHOICE QUESTION
30 sec • 1 pt
ಸಂವಿಧಾನಕ್ಕೆ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಅಂಶವನ್ನು 1976 ರಲ್ಲಿ ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು?
32 .ನೇ ತಿದ್ದುಪಡಿ
42.ನೇ ತಿದ್ದುಪಡಿ
52.ನೇ ತಿದ್ದುಪಡಿ
62.ನೇ ತಿದ್ದುಪಡಿ
7.
MULTIPLE CHOICE QUESTION
30 sec • 1 pt
ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣವೇನು ?
ಅವರು ಭಾರತದ ಪ್ರಥಮ ಗೃಹಮಂತ್ರಿ ಆಗಿದ್ದರು
ಸಂವಿಧಾನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
ದೇಶೀಯ ಸಂಸ್ಥಾನವನ್ನು ಯಶಸ್ವಿಯಾಗಿ ವಿಲೀನಗೊಳಿಸುವ ಕಾರ್ಯವನ್ನು ಮಾಡಿದರು
ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?