Search Header Logo

ಮಾಹಿತಿಸಾರ ರಸಪ್ರಶ್ನೆ

Authored by Ramaling PK

Arts

12th Grade - Professional Development

Used 12+ times

ಮಾಹಿತಿಸಾರ ರಸಪ್ರಶ್ನೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

20 sec • 1 pt

ರಾಮಧಾನ್ಯ ಚರಿತ್ರೆ ಯಲ್ಲಿ ಯಾವುದರ ನಡುವೆ ಜಗಳ ಉಂಟಾಯಿತು?

ಹುಲಿ- ಹಸು

ನವಣೆ -ಗೋದಿ

ರಾಗಿ -ಭತ್ತ

ಮಲ್ಲಿಗೆ -ಸಂಪಿಗೆ

2.

MULTIPLE CHOICE QUESTION

10 sec • 1 pt

ಕನ್ನಡದಲ್ಲಿ ರಾಷ್ಟ್ರಕವಿ ಬಿರುದು ಪಡೆದ ಕವಿಗಳು ಸಂಖ್ಯೆ ಎಷ್ಟು?

5

4

3

8

3.

MULTIPLE CHOICE QUESTION

20 sec • 1 pt

1? ಪೆಲ್ಲಾಗ್ರ ಯಾವ ವಿಟಮಿನ್ ಕೊರತೆ ಇಂದ ಉಂಟಾಗುತ್ತದೆ

ವಿಟಮಿನ್ A

ವಿಟಮಿನ್ E

ವಿಟಮಿನ್ B3

ವಿಟಮಿನ್ B1

4.

MULTIPLE CHOICE QUESTION

20 sec • 1 pt

ನಾಲ್ಕನೆ ಆಂಗ್ಲೋ ಮೈಸೂರು ಯುದ್ಧ ಯಾವಾಗ ನಡೆಯಿತು?

1777

1765

1789

1799

5.

MULTIPLE CHOICE QUESTION

20 sec • 1 pt

ಈ ಕೆಳಗಿನ ಯಾವುದು ಗಂಗಾಧರರಾಯರ ಬಿರುದಾಗಿದೆ?

ಚುಟುಕುಗಳ ಬ್ರಹ್ಮ

ನಟ ಭಯಂಕರ

ಕನ್ನಡ ಹುಲಿ

ಸಂಸಾರ ಸಾರೋದಯ

6.

MULTIPLE CHOICE QUESTION

10 sec • 1 pt

ಕಾಶಿ ವಿಶ್ವೇಶ್ವರ ದೇವಾಲಯ ಎಲ್ಲಿದೆ?

ಇಟಗಿ

ಹಂಪಿ

ಐಹೊಳೆ

ಲಕ್ಕುಂಡಿ

7.

MULTIPLE CHOICE QUESTION

20 sec • 1 pt

"ವಿದೇಶದಲ್ಲಿ ನಾಲ್ಕುವಾರ" ಇದು ಯಾರ ಪ್ರವಾಸಕಥನ?

ಜಿ ಎಸ್ ಶಿವರುದ್ರಪ್ಪ

ದೇ ಜವರೆಗೌಡ

ಬಸವರಾಜ ಕಟ್ಟಿಮನಿ

ಗೊರೂರು ರಾಮಸ್ವಾಮಿ ಅಯ್ಯಂಗಾರ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?