1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಎದೆಗೆ ಬಿದ್ದ ಅಕ್ಷರ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಎದೆಗೆ ಬಿದ್ದ ಅಕ್ಷರ)

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩

10th Grade

50 Qs

ಗದ್ಯಭಾಗದ ಒಂದು ಅಂಕದ ಪ್ರಶ್ನೆ ಉತ್ತರಗಳು

ಗದ್ಯಭಾಗದ ಒಂದು ಅಂಕದ ಪ್ರಶ್ನೆ ಉತ್ತರಗಳು

10th Grade

50 Qs

ಸಿರಿಕನ್ನಡ ನುಡಿ ಬಳಗ : ಕ್ವಿಜ್ . ಸರಣಿ -  30

ಸಿರಿಕನ್ನಡ ನುಡಿ ಬಳಗ : ಕ್ವಿಜ್ . ಸರಣಿ - 30

10th Grade

52 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

10th Grade

50 Qs

2nd day

2nd day

10th Grade

50 Qs

ಗದ್ಯಪಾಠ - 2. ಶಬರಿ  ( 10ನೇ ತರಗತಿ )

ಗದ್ಯಪಾಠ - 2. ಶಬರಿ ( 10ನೇ ತರಗತಿ )

10th Grade

51 Qs

Kannada quiz

Kannada quiz

10th Grade

51 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಎದೆಗೆ ಬಿದ್ದ ಅಕ್ಷರ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಎದೆಗೆ ಬಿದ್ದ ಅಕ್ಷರ)

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 22K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

ದೇವನೂರು ಮಹಾದೇವ ಅವರ ಜನ್ಮಸ್ಥಳ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದಾರದಹಳ್ಳಿ
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಕಾಸರಗೋಡು

2.

MULTIPLE CHOICE QUESTION

30 sec • 1 pt

'ಎದೆಗೆ ಬಿದ್ದ ಅಕ್ಷರ ' ಪಾಠದ ಲೇಖಕರು
ದೇವನೂರು ಮಹಾದೇವ
ಡಿ.ಎಸ್. ಜಯಪ್ಪಗೌಡ
ಎ.ಎನ್. ಮೂರ್ತಿರಾವ್
ಸಾರಾ ಅಬೂಬಕ್ಕರ್

3.

MULTIPLE CHOICE QUESTION

30 sec • 1 pt

ದೇವನೂರ ಮಹಾದೇವ ಅವರು ಜನಿಸಿದ ವರ್ಷ
1948
1947
1900
1926

4.

MULTIPLE CHOICE QUESTION

30 sec • 1 pt

ದೇವನೂರು ಮಹಾದೇವ ಅವರು ಬರೆದ ಕೃತಿಗಳು
ದ್ಯಾವನೂರು,ಒಡಲಾಳ,ಕುಸುಮಬಾಲೆ
ಗಾಂಧಿ ಮತ್ತು ಮಾವೋ, ನಂಬಿಕೆಯ ನೆಂಟ
ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ
ಇಲ್ಲಿನ ಎಲ್ಲವೂ

5.

MULTIPLE CHOICE QUESTION

30 sec • 1 pt

ದೇವನೂರು ಮಹಾದೇವ ಅವರಿಗೆ ದೊರೆತ ಪ್ರಶಸ್ತಿಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಇಲ್ಲಿ ಹೇಳಿರುವ ಎಲ್ಲವೂ

6.

MULTIPLE CHOICE QUESTION

30 sec • 1 pt

ದೇವನೂರು ಮಹಾದೇವ ಅವರ "ಎದೆಗೆ ಬಿದ್ದ ಅಕ್ಷರ" ಎಂಬ ಕೃತಿಯು

ಕಾದಂಬರಿ

ವೈಚಾರಿಕ ಬಿಡಿಲೇಖನಗಳ ಸಂಕಲನ

ಕಥಾಸಂಕಲನ

ನಾಟಕ

7.

MULTIPLE CHOICE QUESTION

30 sec • 1 pt

ದೇವನೂರು ಮಹಾದೇವ ಅವರ 'ಕುಸುಮ ಬಾಲೆ' ಕಾದಂಬರಿಗೆ ದೊರೆತ ಪ್ರಶಸ್ತಿ
ರಾಜೋತ್ಸವ ಪ್ರಶಸ್ತಿ
ಭಾರತೀಯ ಭಾಷಾ ಪರೀಷತ್ ಪ್ರಶಸ್ತಿ
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?