ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1

10th Grade

10 Qs

quiz-placeholder

Similar activities

ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ

ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ

6th - 10th Grade

10 Qs

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

10 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1

10th Grade

10 Qs

ಭಾರತಕ್ಕೆ ಯುರೋಪಿನ್ನರ ಆಗಮನ

ಭಾರತಕ್ಕೆ ಯುರೋಪಿನ್ನರ ಆಗಮನ

10th Grade

11 Qs

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 02:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 02:By Nataraja &Bhagwat

10th Grade

10 Qs

ಸ್ವಾತಂತ್ರ್ಯ ಹೋರಾಟ

ಸ್ವಾತಂತ್ರ್ಯ ಹೋರಾಟ

10th Grade

10 Qs

Social and religious reformation movement

Social and religious reformation movement

10th Grade

15 Qs

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1

Assessment

Quiz

History

10th Grade

Medium

Created by

Vinay Naik

Used 203+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು ಯಾರು ?

ವಾರನ್ ಹೇಸ್ಟಿಂಗ್ಸ್

ಲಾರ್ಡ್ ಕಾರ್ನ್ ವಾಲಿಸ್

ಲಾರ್ಡ್ ಡಾಲ್ ಹೌಸಿ

ವಿಲಿಯಂ ಬೆಂಟಿಂಗ್

2.

MULTIPLE CHOICE QUESTION

30 sec • 1 pt

ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣ ನೀಡಲು ಎಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಲಾಯಿತು ?

ಮುಂಬೈ

ಮದ್ರಾಸ್

ಕೋಲ್ಕತ್ತಾ

ಬಂಗಾಳ

3.

MULTIPLE CHOICE QUESTION

30 sec • 1 pt

ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?

ರಾಬರ್ಟ್ ಕ್ಲೈವ್

ವಾರನ್ ಹೇಸ್ಟಿಂಗ್ಸ್

ಕಾರ್ನ್ ವಾಲಿಸ್

ಚಾರ್ಲ್ಸ್ ಮೆಟ್ಕಾಫ್

4.

MULTIPLE CHOICE QUESTION

30 sec • 1 pt

ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ದಿವಾನಿ ಅದಾಲತ್ ಮತ್ತು ಫೌಜು ದಾರಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವರು ಯಾರು ?

ರಾಬರ್ಟ್ ಕ್ಲೈವ್

ವಾರನ್ ಹೇಸ್ಟಿಂಗ್ಸ್

ಲಾರ್ಡ್ ಕಾರ್ನ್ವಾಲೀಸ್

ಲಾರ್ಡ್ ವೆಲ್ಲೆಸ್ಲಿ

5.

MULTIPLE CHOICE QUESTION

30 sec • 1 pt

ಪೊಲೀಸ್ ವ್ಯವಸ್ಥೆಯಲ್ಲಿ ಸೂಪರಿಡೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು ಯಾರು ?

ವಾರನ್ ಹೇಸ್ಟಿಂಗ್ಸ್

ಚಾರ್ಲ್ಸ್ ಮೆಟ್ಕಾಫ್

ಅಲೆಕ್ಸಾಂಡರ್ ರೀಡ್

ಲಾರ್ಡ್ ಕಾರ್ನ್ ವಾಲಿಸ್

6.

MULTIPLE CHOICE QUESTION

30 sec • 1 pt

ಕಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವನು ಯಾರು ?

ಎಂ ಆರ್ ಬರ್ಡ್

ಜೇಮ್ಸ್ ಥಾಮ್ಸನ್

ಲಾರ್ಡ್ ಕಾರ್ನ್ ವಾಲಿಸ್

ಅಲೆಕ್ಸಾಂಡರ್ ರೀಡ್

7.

MULTIPLE CHOICE QUESTION

30 sec • 1 pt

ಬ್ರಿಟಿಷರ ಭೂ ಕಂದಾಯದ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು ಎಂದು ಹೇಳಿದವರು ಯಾರು ?

ಅಲೆಕ್ಸಾಂಡರ್ ರೀಡ್

ಚಾರ್ಲ್ಸ್ ಮೆಟ್ಕಾಫ್

ಜೇಮ್ಸ್ ಥಾಮ್ಸನ್

ಎಡ್ಮಂಡ್ ಬರ್ಕ್

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?