10ನೇ ಸವಿ:ವಾ.ಪ.ಮಾ.ಪ್ರ ರಸಪ್ರಶ್ನೆ:ರಚನೆ:ನಟರಾಜ್ &ಭಾಗ್ವತ್

10ನೇ ಸವಿ:ವಾ.ಪ.ಮಾ.ಪ್ರ ರಸಪ್ರಶ್ನೆ:ರಚನೆ:ನಟರಾಜ್ &ಭಾಗ್ವತ್

10th Grade

10 Qs

quiz-placeholder

Similar activities

ಅಭಿವೃದ್ಧಿ

ಅಭಿವೃದ್ಧಿ

10th Grade

10 Qs

Nagaraja.R,Social-Science Teacher,SMSHS,Holakere

Nagaraja.R,Social-Science Teacher,SMSHS,Holakere

10th Grade

10 Qs

ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ

ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ

10th Grade

10 Qs

ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ

ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ

10th Grade

10 Qs

10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್

10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್

10th Grade

8 Qs

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10th Grade

10 Qs

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10th Grade

15 Qs

10 ನೇ ತರಗತಿ ವಿಷಯ: ಸಮಾಜ ವಿಜ್ಞಾನ ಕ್ವಿಜ್

10 ನೇ ತರಗತಿ ವಿಷಯ: ಸಮಾಜ ವಿಜ್ಞಾನ ಕ್ವಿಜ್

10th Grade

10 Qs

10ನೇ ಸವಿ:ವಾ.ಪ.ಮಾ.ಪ್ರ ರಸಪ್ರಶ್ನೆ:ರಚನೆ:ನಟರಾಜ್ &ಭಾಗ್ವತ್

10ನೇ ಸವಿ:ವಾ.ಪ.ಮಾ.ಪ್ರ ರಸಪ್ರಶ್ನೆ:ರಚನೆ:ನಟರಾಜ್ &ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 154+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

Media Image

1846ರ ಅವಮಾನಕರ ಲಾಹೋರ್ ಒಪ್ಪಂದದ ಬಳಿಕ ಉಂಟಾದ ಪರಿಣಾಮಗಳಲ್ಲಿ

ಇದು ಪ್ರಮುಖವಾದದು

ಚಿ) ಅಂದಿನಿಂದ ಬ್ರಿಟಿರೆಸಿಡೆಂಟ್‍ನ್ನು ಪಂಜಾಬಿನ ನಿಜವಾದ ಆಡಳಿತಗಾರನಾದನು.

b) ಬ್ರಿಟಿಷರು ಪಂಚಾಬಿನಲ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಅಳವಡಿಸಿದರು.

ಛಿ) ಪಂಜಾಬ್ ಸಂಪೂರ್ಣ ಬ್ರಿಟಿಷರ ವಶವಾಯಿತು.

2.

MULTIPLE CHOICE QUESTION

30 sec • 1 pt

ಸ್ವಾತಂತ್ರ್ಯ ನಂತರ ಅಂದಿನ ಮೈಸೂರು ಸರಕಾರ ಟಿಬೆಟಿಯನ್ ನಿಶ್ರಾಂತರಿಗೆ ಇಲ್ಲಿ

ಆಶ್ರಯ ಕಲ್ಪಿಸಿ ಕೊಟ್ಟಿತು.

ನರಗುಂದ

ಬೈಲಕುಪ್ಪೆ

ಸಿದ್ದಾಪುರ

ಚಾಮರಾಜನಗರ

3.

MULTIPLE CHOICE QUESTION

30 sec • 1 pt

ಭಾರತಿ ಸಂವಿಧಾನವು ಈ ವಿಷಯ ಮೂಲಕ ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ

ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವುವಂತಹ ವಿದೇಶಾಂಗ ನೀತಿಯನ್ನು ಸೂಚಿಸುತ್ತದೆ.

42ನೇ ವಿಧಿ

21ನೇ ವಿಧಿ

45ನೇ ವಿಧಿ

51ನೇ ವಿಧಿ

4.

MULTIPLE CHOICE QUESTION

30 sec • 1 pt

ವ್ಯಕ್ತಿ ತನ್ನ ಶಕ್ತಿಯ ವ್ಯಯದಿಂದ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ

ಪಡೆಯುವುದನ್ನು ಹೀಗೆನ್ನುವರು

ಪ್ರಯತ್ನ

ಪ್ರತಿಫಲ

ದುಡಿಮೆ

ಸಂಭಾವನೆ

5.

MULTIPLE CHOICE QUESTION

30 sec • 1 pt

Media Image

ಪಶ್ಚಿಮ ಘಟ್ಟದ ಪೂರ್ವ ಭಾಗದಲ್ಲಿ ಹುಟ್ಟುವ ನದಿಗಳು ಪೂರ್ವಕ್ಕೆ ಹರಿದು

ಬಂಗಾಳಕೊಲ್ಲಿಯನ್ನು ಸೇರುತ್ತವೆ. ಏಕೆಂದರೆ

ಪಶ್ಚಿಮ ಘಟ್ಟವು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ.

ಬಂಗಾಳ ಕೊಲ್ಲಿಯು ಪಶ್ಚಿಮ ಘಟಕ್ಕೆ ಹತ್ತಿರದಲ್ಲಿದೆ.

ಪೂರ್ವ ಘಟ್ಟವು ಪಶ್ಚಿಮ ಘಟಕ್ಕಿಂತ ತಗ್ಗಾಗಿದೆ.

ಪಶ್ಚಿಮ ಘಟ್ಟದ ಪೂರ್ವಭಾಗವು ಮಳೆ ನೆರಳಿನ ಪ್ರದೇಶವಾಗಿದೆ

6.

MULTIPLE CHOICE QUESTION

30 sec • 1 pt

ಬಾಲ್ಯ ವಿವಾಹ ನಿಷೇದ ಕಾಯಿದೆ ಜಾರಿಯಾದ ವರ್ಷ

2001

2000

2008

2006

7.

MULTIPLE CHOICE QUESTION

30 sec • 1 pt

ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನವನ್ನು ಹೀಗೆನ್ನುವರು.

ತೆರಿಗೆ ವರಮಾನ

ತೆರಿಗೇತರ ವರಮಾನ

ಕಂದಾಯ ವರಮಾನ

ಪ್ರೇತ್ಯಕ ತೆರಿಗೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?