
ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1
Authored by Vinay Naik
History
10th Grade
Used 678+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಬಿಳಿಯನ ಮೇಲಿನ ಹೊರೆ ಸಿದ್ಧಾಂತ ಎಂದರೆ ?
ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುವುದು
ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು
ಭಾರತೀಯರನ್ನು ನಾಗರಿಕರನ್ನಾಗಿ ಮಾಡುವುದು
ಭಾರತೀಯರನ್ನು ಮೌಢ್ಯ ಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವುದು
2.
MULTIPLE CHOICE QUESTION
30 sec • 1 pt
ಧಾರ್ಮಿಕ ಸಾಮಾಜಿಕ ಪಿಡುಗುಗಳನ್ನು ಕೊನೆಗೊಳಿಸಲು ಕಲ್ಕತ್ತಾದಲ್ಲಿ ಆತ್ಮೀಯ ಸಭಾವವನ್ನು ಪ್ರಾರಂಭಿಸಿದವರು ಯಾರು ?
ರಾಜರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ರಾಮಕೃಷ್ಣ ಪರಮಹಂಸ
3.
MULTIPLE CHOICE QUESTION
30 sec • 1 pt
ರಾಜಾರಾಮ್ ಮೋಹನ್ ರಾಯ್ "ಸಂವಾದ ಕೌಮುದಿ" ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಾರಂಭಿಸಿದರು ?
ಇಂಗ್ಲಿಷ್ ಭಾಷೆ
ಹಿಂದಿ ಭಾಷೆ
ಸಂಸ್ಕೃತ ಭಾಷೆ
ಬಂಗಾಳಿ ಭಾಷೆ
4.
MULTIPLE CHOICE QUESTION
30 sec • 1 pt
"ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು" ಎಂದು ಯಾವ ಸಮಾಜವೂ ಸಾರಿತು ?
ಬ್ರಹ್ಮ ಸಮಾಜ
ಆರ್ಯ ಸಮಾಜ
ಪ್ರಾರ್ಥನಾ ಸಮಾಜ
ಪೆರಿಯಾರ್ ಸಂಘಟನೆ
5.
MULTIPLE CHOICE QUESTION
30 sec • 1 pt
ರಾಷ್ಟ್ರೀಯತೆಯ ಪ್ರವಾದಿ ಎಂದು ಯಾರನ್ನು ಕರೆಯುತ್ತಾರೆ ?
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ರಾಜಾರಾಮ ಮೋಹನ ರಾಯ್
ಜ್ಯೋತಿ ಬಾಫುಲೆ
6.
MULTIPLE CHOICE QUESTION
30 sec • 1 pt
"ಮೂಲ ಶಂಕರ" ಎಂಬುದು ಇವರ ಆರಂಭಿಕ ಹೆಸರಾಗಿತ್ತು
ಸ್ವಾಮಿ ವಿವೇಕಾನಂದ
ರಾಜರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
7.
MULTIPLE CHOICE QUESTION
30 sec • 1 pt
ಹುಟ್ಟಿನಿಂದ ಯಾರೂ ಶೂದ್ರರು ಅಲ್ಲ ಅಥವಾ ಬ್ರಾಹ್ಮಣರು ಅಲ್ಲವೆಂದು ಜಾತಿ ಆಧಾರವನ್ನು ತಿರಸ್ಕರಿಸಿದವರು ಯಾರು ?
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ಹೆನ್ರಿ ವಿವಿಯನ್ ಡರೆ ಜಿಯೋ
ರಾಮಕೃಷ್ಣ ಪರಮಹಂಸ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?