10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10th Grade

10 Qs

quiz-placeholder

Similar activities

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

10th Grade

12 Qs

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

10th Grade

10 Qs

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

10th Grade

15 Qs

10ನೇ ಸವಿ:ರಾ.ಶಾ:ಅಧ್ಯಾಯ:01"ಭಾಗ:02:by Nataraj &Bhagwat

10ನೇ ಸವಿ:ರಾ.ಶಾ:ಅಧ್ಯಾಯ:01"ಭಾಗ:02:by Nataraj &Bhagwat

10th Grade

15 Qs

10ನೇ ಸವಿ:ರಾ.ಶಾ.ಅ.04 ಭಾಗ:02:by Nataraj &Bhagwat

10ನೇ ಸವಿ:ರಾ.ಶಾ.ಅ.04 ಭಾಗ:02:by Nataraj &Bhagwat

10th Grade

12 Qs

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

10th Grade

15 Qs

ಬ್ಯಾಂಕಿನ ವ್ಯವಹಾರಗಳು

ಬ್ಯಾಂಕಿನ ವ್ಯವಹಾರಗಳು

10th Grade

15 Qs

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 03: ಇಂದ:ನಟರಾಜ&ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 03: ಇಂದ:ನಟರಾಜ&ಭಾಗ್ವತ್

10th Grade

15 Qs

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 327+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

Media Image

ಕೆಳಗಿನವುಗಳಲ್ಲಿ 1773ರ ರೆಗ್ಯುಲೇಟಿಂಗ್ ಶಾಸನಕ್ಕೆ ಯಾವುದು ಸಂಬಂಧಿಸಿಲ್ಲ?

ಬಂಗಾಳದ ಗವರ್ನರ್ ಬಂಗಾಳದ ಗವರ್ನರ್ ಜನರಲ್‍ನಾದನು.

ಬಾಂಬೆ & ಮದ್ರಾಸಗಳು ಇವರ ಅಧೀನಕ್ಕೆ ಬಂದವು.

ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ ಸ್ಥಾಪನೆಯಾಯಿತು.

ದ್ವಿಮುಖ ಸರ್ಕಾರ ಮುಂದುವರೆಯಿತು

2.

MULTIPLE CHOICE QUESTION

30 sec • 1 pt

ಯುರೋಪಿಯನ್ನರು ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಕಾರಣವಲ್ಲದ ಅಂಶ

1453ರಲ್ಲಿ ಕಾನಸ್ಟಾಂಟಿನೋಪಲ ಪತನ.

ಅರಬ್ ವರ್ತಕರ ಪ್ರಭಾವ

ವೈಜ್ಞಾನಿಕ ಅನ್ವೇಷಣೆ & ಧರ್ಮ ಪ್ರಚಾರ

ಸಾಂಬರ ಪದಾರ್ಥಗಳ ಬೇಡಿಕೆ.

3.

MULTIPLE CHOICE QUESTION

30 sec • 1 pt

ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಿಗೆ ಸಂಬಂಧಿಸಿಲ್ಲ

ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟು ಕೊಡುವುದು.

ಯುದ್ಧನಷ್ಟ 3 ಕೋಟಿ ರೂ ಕೊಡುವುದು ಹಾಗೂ ಗ್ಯಾರಂಟಿಯಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಡುವುದು.

ಸೆರೆ ಹಿಡಿದ ಸೈನಿಕರನ್ನು ಬಿಡುವುದು.

ಟಿಪ್ಪು ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳುವುದು

4.

MULTIPLE CHOICE QUESTION

30 sec • 1 pt

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಡದ ರಾಜ್ಯ

ಸತಾರ.

ಜೈಪುರ

ಸಂಬಲಪುರ

ಹೈದ್ರಾಬಾದ

5.

MULTIPLE CHOICE QUESTION

30 sec • 1 pt

Media Image

1857ರ ದಂಗೆಗೆ ಇದು ತತಕ್ಷಣದ ಕಾರಣವಲ್ಲ

ರಾಯಲ್ ಎನ್ ಫೀಲ್ಡ ಬಂದೂಕಿನ ಬಳಕೆ.

ಹಸು & ಹಂದಿಯ ಕೊಬ್ಬು ಸವರಿದ್ದಾರೆಂಬ ವದಂತಿ

ಬಂದೂಕು ಬಳಸಲು ಸಿಪಾಯಿಗಳ ವಿರೋಧ ಹಾಗೂ ಮಂಗಲ ಪಾಂಡೆ ಬ್ರಿಟಿಷ ಅಧಿಕಾರಿಯನ್ನು ಕೊಂದನು

ಇನಾಂ ಕಮೀಷನ್ ಜಾರಿಗೆ

6.

MULTIPLE CHOICE QUESTION

30 sec • 1 pt

ಸಾಮಾಜಿಕ ಅಸಮಾನತೆಗೆ ಕಾರಣವಲ್ಲದ ಅಂಶ

ಆದಾಯದ ಮೂಲಗಳು.

ಶಿಕ್ಷಣ

ವೃತ್ತಿ & ಆರೋಗ್ಯ ಸೌಲಭ್ಯಗಳು.

ಸರ್ಕಾರದ ಸೌಲಭ್ಯಗಳು

7.

MULTIPLE CHOICE QUESTION

30 sec • 1 pt

ವಾಯುಗುಣದ ಮೇಲೆ ಪ್ರಭಾವ ಬೀರದ ಆಂಶ

ಸ್ಥಾನ .

ಜನರ ಮನೋಭಾವ

ಜಲರಾಶಿ & ಭೂ ಮೇಲ್ಮೈ ಲಕ್ಷಣಗಳು.

ಮಾನ್ಸೂನ ಮಾರುತಗಳು.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?