10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10th Grade

10 Qs

quiz-placeholder

Similar activities

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10th Grade

10 Qs

ಸಮಾಜ ವಿಜ್ಞಾನ  ಕ್ವಿಜ್ 10(ವ್ಯವಹಾರ ಅಧ್ಯಯನ -1)

ಸಮಾಜ ವಿಜ್ಞಾನ ಕ್ವಿಜ್ 10(ವ್ಯವಹಾರ ಅಧ್ಯಯನ -1)

10th Grade

15 Qs

ಜಾಗತಿಕ ಸಂಸ್ಥೆಗಳು ಭಾಗ ~2

ಜಾಗತಿಕ ಸಂಸ್ಥೆಗಳು ಭಾಗ ~2

10th Grade

10 Qs

SSLC-GEO:UNIT 05:ಭಾರತದ ಅರಣ್ಯ ಸಂಪತ್ತು -ರಚನೆ(ನಟರಾಜ್ &ಭಾಗ್ವತ್)

SSLC-GEO:UNIT 05:ಭಾರತದ ಅರಣ್ಯ ಸಂಪತ್ತು -ರಚನೆ(ನಟರಾಜ್ &ಭಾಗ್ವತ್)

10th Grade

15 Qs

10ನೇ.ಸವಿ:ರಾಜ್ಯಶಾಸ್ತ್ರ:ಘ:05:ಭಾಗ:02:by ನಟರಾಜ &ಭಾಗ್ವತ್

10ನೇ.ಸವಿ:ರಾಜ್ಯಶಾಸ್ತ್ರ:ಘ:05:ಭಾಗ:02:by ನಟರಾಜ &ಭಾಗ್ವತ್

10th Grade

15 Qs

10ನೇ:ಸವಿ:ರಾಶಾ.ಘ.5:ಭಾಗ 01:by-Nataraj &Bhagwat

10ನೇ:ಸವಿ:ರಾಶಾ.ಘ.5:ಭಾಗ 01:by-Nataraj &Bhagwat

10th Grade

15 Qs

ಭಾರತದ ನೈಸರ್ಗಿಕ ವಿಪತ್ತುಗಳು

ಭಾರತದ ನೈಸರ್ಗಿಕ ವಿಪತ್ತುಗಳು

10th Grade

10 Qs

ಬ್ಯಾಂಕಿನ ವ್ಯವಹಾರಗಳು

ಬ್ಯಾಂಕಿನ ವ್ಯವಹಾರಗಳು

10th Grade

10 Qs

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

Assessment

Quiz

Social Studies

10th Grade

Practice Problem

Medium

Created by

MAHABALESHWAR C

Used 327+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

10 questions

Show all answers

1.

MULTIPLE CHOICE QUESTION

30 sec • 1 pt

Media Image

ಕೆಳಗಿನವುಗಳಲ್ಲಿ 1773ರ ರೆಗ್ಯುಲೇಟಿಂಗ್ ಶಾಸನಕ್ಕೆ ಯಾವುದು ಸಂಬಂಧಿಸಿಲ್ಲ?

ಬಂಗಾಳದ ಗವರ್ನರ್ ಬಂಗಾಳದ ಗವರ್ನರ್ ಜನರಲ್‍ನಾದನು.

ಬಾಂಬೆ & ಮದ್ರಾಸಗಳು ಇವರ ಅಧೀನಕ್ಕೆ ಬಂದವು.

ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ ಸ್ಥಾಪನೆಯಾಯಿತು.

ದ್ವಿಮುಖ ಸರ್ಕಾರ ಮುಂದುವರೆಯಿತು

2.

MULTIPLE CHOICE QUESTION

30 sec • 1 pt

ಯುರೋಪಿಯನ್ನರು ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಕಾರಣವಲ್ಲದ ಅಂಶ

1453ರಲ್ಲಿ ಕಾನಸ್ಟಾಂಟಿನೋಪಲ ಪತನ.

ಅರಬ್ ವರ್ತಕರ ಪ್ರಭಾವ

ವೈಜ್ಞಾನಿಕ ಅನ್ವೇಷಣೆ & ಧರ್ಮ ಪ್ರಚಾರ

ಸಾಂಬರ ಪದಾರ್ಥಗಳ ಬೇಡಿಕೆ.

3.

MULTIPLE CHOICE QUESTION

30 sec • 1 pt

ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಿಗೆ ಸಂಬಂಧಿಸಿಲ್ಲ

ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟು ಕೊಡುವುದು.

ಯುದ್ಧನಷ್ಟ 3 ಕೋಟಿ ರೂ ಕೊಡುವುದು ಹಾಗೂ ಗ್ಯಾರಂಟಿಯಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಡುವುದು.

ಸೆರೆ ಹಿಡಿದ ಸೈನಿಕರನ್ನು ಬಿಡುವುದು.

ಟಿಪ್ಪು ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳುವುದು

4.

MULTIPLE CHOICE QUESTION

30 sec • 1 pt

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಡದ ರಾಜ್ಯ

ಸತಾರ.

ಜೈಪುರ

ಸಂಬಲಪುರ

ಹೈದ್ರಾಬಾದ

5.

MULTIPLE CHOICE QUESTION

30 sec • 1 pt

Media Image

1857ರ ದಂಗೆಗೆ ಇದು ತತಕ್ಷಣದ ಕಾರಣವಲ್ಲ

ರಾಯಲ್ ಎನ್ ಫೀಲ್ಡ ಬಂದೂಕಿನ ಬಳಕೆ.

ಹಸು & ಹಂದಿಯ ಕೊಬ್ಬು ಸವರಿದ್ದಾರೆಂಬ ವದಂತಿ

ಬಂದೂಕು ಬಳಸಲು ಸಿಪಾಯಿಗಳ ವಿರೋಧ ಹಾಗೂ ಮಂಗಲ ಪಾಂಡೆ ಬ್ರಿಟಿಷ ಅಧಿಕಾರಿಯನ್ನು ಕೊಂದನು

ಇನಾಂ ಕಮೀಷನ್ ಜಾರಿಗೆ

6.

MULTIPLE CHOICE QUESTION

30 sec • 1 pt

ಸಾಮಾಜಿಕ ಅಸಮಾನತೆಗೆ ಕಾರಣವಲ್ಲದ ಅಂಶ

ಆದಾಯದ ಮೂಲಗಳು.

ಶಿಕ್ಷಣ

ವೃತ್ತಿ & ಆರೋಗ್ಯ ಸೌಲಭ್ಯಗಳು.

ಸರ್ಕಾರದ ಸೌಲಭ್ಯಗಳು

7.

MULTIPLE CHOICE QUESTION

30 sec • 1 pt

ವಾಯುಗುಣದ ಮೇಲೆ ಪ್ರಭಾವ ಬೀರದ ಆಂಶ

ಸ್ಥಾನ .

ಜನರ ಮನೋಭಾವ

ಜಲರಾಶಿ & ಭೂ ಮೇಲ್ಮೈ ಲಕ್ಷಣಗಳು.

ಮಾನ್ಸೂನ ಮಾರುತಗಳು.

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?