
1.ಸಿರಿ ಕನ್ನಡ ನುಡಿ ಬಳಗ :ಪ್ರಥಮ ಭಾಷೆ: ಕವಿ ಪರಿಚಯ-2
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 2K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
50 questions
Show all answers
1.
MULTIPLE CHOICE QUESTION
30 sec • 1 pt
'ಎದೆಗೆ ಬಿದ್ದ ಅಕ್ಷರ' ಪಾಠ ಬರೆದು ಲೇಖಕರು ಯಾರು?
ದುರ್ಗಸಿಂಹ
ಡಿ. ಎಸ್. ಜಯಪ್ಪಗೌಡ
ಎನ್. ಎ. ಮೂರ್ತಿರಾವ್
ದೇವನೂರು ಮಹಾವೇವ
2.
MULTIPLE CHOICE QUESTION
30 sec • 1 pt
ದೇವನೂರ ಮಹಾವೇವ ಅವರು ಜನಿಸಿದ ವರ್ಷ:
ಕ್ರಿ.ಶ.1947
ಕ್ರಿ.ಶ. 1948
ಕ್ರಿ.ಶ.1900
ಕ್ರಿ.ಶ. 1949
3.
MULTIPLE CHOICE QUESTION
30 sec • 1 pt
ದೇವನೂರ ಮಹಾವೇವ ಅವರ ಜನ್ಮಸ್ಥಳ ಯಾವುದು?
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರು
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಬಳ್ಳಾರಿ ಜಿಲ್ಲೆಯ ಕೋಗಳಿ ನಾಡು
ಕಿಸುಕಾಡು ನಾಡಿನ ಸಯ್ಯಡಿ
4.
MULTIPLE CHOICE QUESTION
30 sec • 1 pt
ದೇವನೂರ ಮಹಾದೇವ ಅವರು ಕೃತಿಗಳು:
ದ್ಯಾವನೂರು
ಒಡಲಾಳ
ನಂಬಿಕೆಯನೆಂಟ
ಈ ಎಲ್ಲಾ ಕೃತಿಗಳು
5.
MULTIPLE CHOICE QUESTION
30 sec • 1 pt
'ನೋಡು ಮತ್ತು ಕೂಡು'' ಈ ಕೃತಿಯನ್ನು ಬರೆದವರು ಯಾರು?
ದೇವನೂರ ಮಹಾವೇವ
ಎ.ಎನ್ ಮೂರ್ತಿರಾವ್
ದುರ್ಗಸಿಂಹ
ಶಿವಕೋಟ್ಯಾಚಾರ್ಯ
6.
MULTIPLE CHOICE QUESTION
30 sec • 1 pt
'ದೇವನೂರ ಮಹಾದೇವ' ಅವರಿಗೆ ಲಭಿಸಿದ ಪ್ರಶಸ್ತಿಗಳು ಯಾವುವು?
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಈ ಎಲ್ಲಾ ಪ್ರಶಸ್ತಿ ಲಭಿಸಿವೆ
7.
MULTIPLE CHOICE QUESTION
30 sec • 1 pt
'ಎದೆಗೆ ಬಿದ್ದ ಅಕ್ಷರ' ಪಾಠದ ಆಕರ ಗ್ರಂಥ ಯಾವುದು?
ಸಮಗ್ರ ಲಲಿತ ಪ್ರಬಂಧಗಳು
ಎದೆಗೆ ಬಿದ್ದ ಅಕ್ಷರ
ನಂಬಿಕೆಯನೆಂಟ
ಒಡಲಾಳ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?