ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

10th Grade

10 Qs

quiz-placeholder

Similar activities

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ 06:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ 06:By Nataraj &Bhagwat

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 03:ರಚನೆ:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 03:ರಚನೆ:ನಟರಾಜ &ಭಾಗ್ವತ್

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 03:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 03:ನಟರಾಜ &ಭಾಗ್ವತ್

10th Grade

10 Qs

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th Grade

15 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

MDS  GHS THATTAHALLI

MDS GHS THATTAHALLI

10th Grade

10 Qs

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

10th Grade

15 Qs

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

Assessment

Quiz

Social Studies

10th Grade

Medium

Created by

Vinay Naik

Used 543+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

ಈ ಕೆಳಗಿನ ಅಂಶಗಳನ್ನು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಲು ಮುಖ್ಯ ಕಾರಣಗಳೆಂದು ಗುರುತಿಸಲಾಗಿದೆ

ಕೃಷಿಯ ಮೇಲಿನ ಅತ್ಯಧಿಕ ಅವಲಂಬನೆ

ಗೃಹ ಕೈಗಾರಿಕೆಗಳ ನಾಶ

ನೈಸರ್ಗಿಕ ಸಂಪನ್ಮೂಲಗಳ ಕೊರತೆ

ಜನಸಂಖ್ಯೆ ಹೆಚ್ಚಳ ಮತ್ತು ತಂತ್ರಜ್ಞಾನದ ಬಳಕೆ

2.

MULTIPLE CHOICE QUESTION

30 sec • 1 pt

ಭಾರತದಲ್ಲಿ 2011 ರ ಜನಗಣತಿಯ ಪ್ರಕಾರ ಬಡತನದ ದರ ಶೇ ಎಷ್ಟಾಗಿತ್ತು ?

ಶೇ 20.9

ಶೇ 21.1

ಶೇ 21.9

ಶೇ 22.9

3.

MULTIPLE CHOICE QUESTION

30 sec • 1 pt

ಇದು ಭ್ರಷ್ಟಾಚಾರದ ಪರಿಧಿಯೊಳಗೆ ಬರದೇ ಇರುವಂತಹ ಸಂಗತಿಗಳಾಗಿದೆ.

ಲಂಚಗುಳಿತನ

ಸ್ವಜನ ಪಕ್ಷ ಪಾತ

ಆರ್ಥಿಕ ವಂಚನೆ

ನಿಧಾನ ದ್ರೋಹ

4.

MULTIPLE CHOICE QUESTION

30 sec • 1 pt

ರಾಜಕೀಯ ಭ್ರಷ್ಟಾಚಾರವು ಈ ಕೆಳಗಿನ ವ್ಯವಸ್ಥಿತ ಅಪರಾಧಗಳಿಗೆ ಎಡೆ ಮಾಡಿಕೊಡುವುದಿಲ್ಲ

ತೆರಿಗೆಕಳ್ಳತನ

ನಿಧಾನ ದ್ರೋಹ

ಅಕ್ರಮ ದಾಸ್ತಾನು

ಕಳ್ಳ ಸಾಗಾಣಿಕೆ

5.

MULTIPLE CHOICE QUESTION

30 sec • 1 pt

ಭಾರತದ ಮಟ್ಟಿಗೆ ಇದು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗ ಪಡಿಸುವ ಹಾಗೂ ಅಪಾಯ ತಂದೊಡ್ಡುವ ಶಕ್ತಿಯಾಗಿದೆ

ಭ್ರಷ್ಟಾಚಾರ

ಕೋಮುವಾದ

ಪ್ರಾಂತೀಯತೆ

ತಾರತಮ್ಯ

6.

MULTIPLE CHOICE QUESTION

30 sec • 1 pt

ಕರ್ನಾಟಕ ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿದೆ ಏಕೆಂದರೆ ?

ಸ್ತ್ರೀಯರ ದೂರು ದುಮ್ಮಾನಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಲು

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲು

ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ನಿಗದಿತ ಪ್ರಮಾಣದ ಮೀಸಲಾತಿಯನ್ನು ನೀಡಲು

ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಪ್ರಯತ್ನಿಸಲು

7.

MULTIPLE CHOICE QUESTION

30 sec • 1 pt

ಭಯೋತ್ಪಾದಕತೆಯು ಈ ಕೆಳಗಿನ ವಿಚಾರಧಾರೆಗಳಿಂದ ಪ್ರೇರಿತವಾಗಿಲ್ಲ

ಧಾರ್ಮಿಕ ಮೂಲಭೂತ ಚಿಂತನೆಯಿಂದ

ರಾಜಕೀಯ ತಂತ್ರಗಾರಿಯಿಂದ

ತೀವ್ರ ಎಡಪಂಥೀಯ ವಿಚಾರದಿಂದ

ನಾಡ ಬಿಡುಗಡೆಯ ಛಲದಿಂದ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?