10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10th Grade

10 Qs

quiz-placeholder

Similar activities

ಸ್ವಾತಂತ್ರ್ಯ ಹೋರಾಟ

ಸ್ವಾತಂತ್ರ್ಯ ಹೋರಾಟ

10th Grade

10 Qs

ಭಾರತದ ಮೇಲೈ ಲಕ್ಷಣಗಳು

ಭಾರತದ ಮೇಲೈ ಲಕ್ಷಣಗಳು

10th Grade

15 Qs

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 02:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 02:By Nataraja &Bhagwat

10th Grade

10 Qs

ರಸಪ್ರಶ್ನೆ: ಇತಿಹಾಸ: ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಗಳು

ರಸಪ್ರಶ್ನೆ: ಇತಿಹಾಸ: ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಗಳು

10th Grade

10 Qs

ಭಾರತದ ವಾಯುಗುಣ

ಭಾರತದ ವಾಯುಗುಣ

10th Grade

15 Qs

MDS  GHS THATTAHALLI

MDS GHS THATTAHALLI

10th Grade

10 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1

10th Grade

10 Qs

ಸ್ವಾತಂತ್ರ್ಯೋತ್ತರ ಭಾರತ

ಸ್ವಾತಂತ್ರ್ಯೋತ್ತರ ಭಾರತ

10th Grade

10 Qs

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

Assessment

Quiz

Social Studies, History

10th Grade

Practice Problem

Medium

Created by

MAHABALESHWAR C

Used 267+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

10 questions

Show all answers

1.

MULTIPLE CHOICE QUESTION

30 sec • 1 pt

Media Image

ಯಾವ ಕದನಗಳ ಮೂಲಕ ಬಂಗಾಳ ಪ್ರಾಂತ್ಯದ ಮೇಲೆ ಬ್ರಿಟೀಷರು ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು.

ಪ್ಲಾಸಿ

ಬಕ್ಸಾರ್

ಪ್ಲಾಸಿ &ಬಕ್ಸಾರ್

ಕಾರ್ನಟಿಕ್

2.

MULTIPLE CHOICE QUESTION

30 sec • 1 pt

ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಈ ರಾಜ್ಯಗಳು ಪ್ರಬಲರಾಗಿದ್ದ ಕಾರಣ ಅವರ ಆಟಾಟೋಪ ಬಂಗಾಳ ಮತ್ತು ಬೊಂಬಾಯಿಗೆ ಸೀಮಿತಗೊಂಡಿತ್ತು.

ಮರಾಠರು

ಮೈಸೂರು ಒಡೆಯರು

ಸಿಖ್ ರು

ಮೈಸೂರು ಮತ್ತು ಮರಾಠ ರಾಜ್ಯಗಳು

3.

MULTIPLE CHOICE QUESTION

30 sec • 1 pt

ವಾಯವ್ಯ ಭಾರತದಲ್ಲಿ ಬ್ರಿಟಿಷರ ಪ್ರಬಲ ವಿರೋಧಿಗಳು

ಸಿಖ್ಖರು

ಮರಾಠರು

ಮೈಸೂರು ಒಡೆಯರು

ಟಿಪ್ಪು

4.

MULTIPLE CHOICE QUESTION

30 sec • 1 pt

ಹತ್ತೊಂಬತ್ತನೇ ಶತಮಾನದ ಆರಂಭದ ದಶಕಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಇವನಉ ಸಿಖ್ಖರನ್ನು ಸಂಘಟಿಸುವಲ್ಲಿ ಯಶಸ್ವಿಯಾದನು.

ಲಾಲ್ ಸಿಂಗ್

ರಣಜಿತ್ ಸಿಂಗನು

ದುಲೀಪಸಿಂಗ್

ಕೊಟ್ಟಿರುವ ಆಯ್ಕೆಗಳು ಸೂಕ್ತವಾಗಿಲ್ಲ

5.

MULTIPLE CHOICE QUESTION

30 sec • 1 pt

Media Image

ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಯಾವ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಪಾಯವಾಗಿಯೂ ಭಾರತೀಯ ರಾಜ್ಯಗಳನ್ನು ಕಬಳಿಸಿದರು.

ಸಹಾಯಕ ಸೈನ್ಯ ಪದ್ಧತಿ’ ಮತ್ತು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ನೀತಿ ಮೂಲಕ

ಯುದ್ಧಗಳ ಮೂಲಕ

ದ್ವಿಮುಖ ಸರ್ಕಾರದ ಮೂಲಕ

ಭೂಕಂದಾಯ ನೀತಿಯ ಮೂಲಕ

6.

MULTIPLE CHOICE QUESTION

30 sec • 1 pt

ಮೊದಲ ಆಂಗ್ಲೋ-ಮರಾಠ ಯುದ್ಧ (1775-1782): ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಮನೆಮಾಡಲು ಕಾರಣ

ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ಚಕ್ರವರ್ತಿ ಎರಡನೇ ಷಾ ಆಲಂನು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟನು

ಮರಾಠರು ಮೈಸೂರಿನ ಜೊತೆ ಯುದ್ಧ ಹೂಡಿದರು

ಮರಾಠರು ಮೈಸೂರಿನ ಜೊತೆ ಮಿತ್ರತ್ವ ಬೆಳೆಸಿದರು

ಪೇಶ್ವೆ ಮಾಧವರಾವ್ ಮರಣ

7.

MULTIPLE CHOICE QUESTION

30 sec • 1 pt

1775-1782ರವರೆಗೆ ಮೊದಲ ಮರಾಠ ಯುದ್ಧ ನಡೆಯಲು ಕಾರಣ

ಮರಾಠ ಪೇಶ್ವೆ ಸ್ಥಾನದ ಆಕಾಂಕ್ಷಿ ರಘೋಬನು ಬ್ರಿಟಿಷರ ಬೆಂಬಲ ಕೋರಿದನು.

ನಾನಾಫಡ್ನವೀಸ್ ಬ್ರಿಟೀಷರ ಬೆಂಬಲ ಕೋರಿದನು

ಮರಾಠರು ಬ್ರಿಟೀಷರ ಮೇಲೆ ಆಕ್ರಮಣ ಮಾಡಿದರು

ಕೊಟ್ಟಿರುವ ಯಾವುದೂ ಅಲ್ಲ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?