1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಛಂದಸ್ಸು

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಛಂದಸ್ಸು

10th Grade

50 Qs

latihan soal SAS

latihan soal SAS

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯ

10th Grade

50 Qs

ಸಿರಿ ಕನ್ನಡ ನುಡಿಬಳಗ : ಕ್ವಿಜ್

ಸಿರಿ ಕನ್ನಡ ನುಡಿಬಳಗ : ಕ್ವಿಜ್

10th Grade

54 Qs

ಸಂಕಲ್ಪ ಗೀತೆ

ಸಂಕಲ್ಪ ಗೀತೆ

10th Grade

50 Qs

The Graveyard Book Test

The Graveyard Book Test

7th - 12th Grade

50 Qs

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವಚನಗಳು

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವಚನಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-೩

Assessment

Quiz

Other, Other

10th Grade

Practice Problem

Easy

Created by

ಸಿರಿ ಕನ್ನಡ ನುಡಿ ಬಳಗ

Used 747+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

50 questions

Show all answers

1.

MULTIPLE CHOICE QUESTION

30 sec • 1 pt

"ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ" ಮಾತಿನ ಸ್ವಾರಸ್ಯ.

ಚಾವಣಿ ಇಲ್ಲದ ಗುಡಿಯಲ್ಲಿ ಇರುವುದು
ಎಲ್ಲರಿಗೂ ಮನೆ ಬೇಕು ಎನ್ನುವುದು
ಗ್ರಾಮದೇವತೆಯು ಕಾರಣ್ಯ ಮತ್ತು ಸಮತೆಯ ದ್ಯೋತಕವಾಗಿರುವುದು
ಗ್ರಾಮದೇವತೆಗೆ ಗುಡಿ ಕಟ್ಟದೇ ಇರುವುದು

2.

MULTIPLE CHOICE QUESTION

30 sec • 1 pt

ಈ ವಾಕ್ಯವನ್ನು ಕುವೆಂಪು ವಿರಚಿತ 'ಪಕ್ಷಿಕಾಶಿ' ಕವನ ಸಂಕಲನದಿಂದ ಆಯ್ದ 'ಹಸುರು' ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಬೇರೆ ಬಣ್ಣವನೆ ಕಾಣೆ'
ನಾನು ಮುಖ ಮೇಲಾಗಿ ಬಿದ್ದಿದ್ದೆನೆ?
'"ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ"
'ಸಮರದೊಳಗಜ್ಜ ಪೇಳಿಮಾವುದು ಕಜ್ಜಂ'

3.

MULTIPLE CHOICE QUESTION

30 sec • 1 pt

"ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ" ಎಂಬ ವಾಕ್ಯವನ್ನು ಯಾವ ಪಾಠದಿಂದ ಆರಿಸಿಕೊಳ್ಳಲಾಗಿದೆ?

ಹಸುರು
ಎದೆಗೆ ಬಿದ್ದ ಅಕ್ಷರ
ಛಲಮನೆ ಮೆರೆವೆಂ
ವ್ಯಾಘ್ರಗೀತೆ

4.

MULTIPLE CHOICE QUESTION

30 sec • 1 pt

ದೇವನೂರು ಮಹಾದೇವ ಅವರು ಯಾವ ಸಂದರ್ಭದಲ್ಲಿ 'ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ' ಎಂಬ ಮಾತನ್ನು ಉಲ್ಲೇಖಿಸುತ್ತಾರೆ

ನನ್ನ ದೇವರು ಬುದ್ಧ ಎಂದು ಹೇಳುವ ಸಂದರ್ಭದಲ್ಲಿ
ಮನೆಮಂಚಮ್ಮನ ಕತೆ ಹೇಳುವ ಸಂದರ್ಭದಲ್ಲಿ
ವಚನಕಾರರ ಬಗ್ಗೆ ಹೇಳುವ ಸಂದರ್ಭದಲ್ಲಿ
ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯದ ಬಗ್ಗೆ ಹೇಳುವ ಸಂದರ್ಭದಲ್ಲಿ

5.

MULTIPLE CHOICE QUESTION

30 sec • 1 pt

"ಈ ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುತ್ತಾರೆ" ಈ ಮಾತಿನ ಸಂದರ್ಭ

ಕೊಲೆ,ಸುಲಿಗೆ ದ್ವೆಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು ಘಾಸಿಗೊಳಿಸುವುದು ಸಮಷ್ಟಿ ಮನಸ್ಸನ್ನು ಎಂದು ಹೇಳುವ ಸಂದರ್ಭದಲ್ಲಿ
ವಚನಕಾರರು ತಮ್ಮ ಕಷ್ಟ ಸುಖಾನ,ದುಃಖ ದುಮ್ಮಾನಾನ ಏಳುಬೀಳುಗಳನ್ನು ಪ್ರಜ್ಞೆಯ ಮುಂದೆ ಹೇಳಿಕೊಳ್ಳಿತ್ತಾ ಒದ್ದಾಡುತ್ತಿದ್ದರು ಎಂದು ಹೇಳುವ ಸಂದರ್ಭದಲ್ಲಿ
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ ಎಂದು ಹೇಳುವ ಸಂದರ್ಭದಲ್ಲಿ
ಯಾವುದೂ ಅಲ್ಲ

6.

MULTIPLE CHOICE QUESTION

30 sec • 1 pt

ವ್ಯಾಘ್ರಗೀತೆ ಗದ್ಯವನ್ನು ಎ.ಎನ್.ಮೂರ್ತಿರಾಯರ ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ

ಹಗಲುಗನಸುಗಳು
ಸಮಗ್ರ ಲಲಿತ ಪ್ರಬಂಧಗಳು
ಅಲೆಯುವ ಮನ
ಮಿನುಗು-ಮಿಂಚು

7.

MULTIPLE CHOICE QUESTION

30 sec • 1 pt

"ಸ್ವಧರ್ಮೇ ನಿಧನಂ ಶ್ರೇಯಃ" ಮಾತಿನ ಸ್ವಾರಸ್ಯ

ಶಾನುಭೋಗರನ್ನು ಕೊಲ್ಲಲಾಗುತ್ತಿಲ್ಲವಲ್ಲ ಎಂದು ಕೋಪಿಸಿಕೊಳ್ಳುವುದು
ಶಾನುಭೋಗರ ವಿಷಯದಲ್ಲಿ ಮೆಚ್ಚಿಕೆಯನ್ನು ಸೂಚಿಸುವುದು
ಶಾನುಭೋಗರ ದುಂಡುದುಂಡಾದ ಶರೀರ ನೋಡಿ ಆನಂದ ಪಡುವುದು
ಸ್ವಧರ್ಮದಲ್ಲಿ ಜನಿಸಿದ ಹುಲಿ ಹಿಂದಿನಿಂದ ಆಕ್ರಮಣ ಮಾಡದೇ ಭಗವದ್ಗೀತೆಯ ಮಾತನ್ನು ನೆನೆಯುವುದು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?