1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

10th Grade

39 Qs

quiz-placeholder

Similar activities

ಕ್ವಿಜ್ ಸರಣಿ 80 : ಸಿರಿ ಕನ್ನಡ ನುಡಿ ಬಳಗ

ಕ್ವಿಜ್ ಸರಣಿ 80 : ಸಿರಿ ಕನ್ನಡ ನುಡಿ ಬಳಗ

10th Grade

41 Qs

ಸಂಕಲ್ಪಗೀತೆ  - ರಸಪ್ರಶ್ನೆ

ಸಂಕಲ್ಪಗೀತೆ - ರಸಪ್ರಶ್ನೆ

10th Grade

35 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-139

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-139

10th Grade

44 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-118

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-118

10th Grade

41 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ

10th Grade

40 Qs

samanya vyakarana

samanya vyakarana

10th Grade

36 Qs

ಸಮಾಸ

ಸಮಾಸ

7th - 12th Grade

44 Qs

ಸಿರಿಕನ್ನಡ ನುಡಿ ಬಳಗ

ಸಿರಿಕನ್ನಡ ನುಡಿ ಬಳಗ

8th Grade - Professional Development

39 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 1K+ times

FREE Resource

39 questions

Show all answers

1.

MULTIPLE CHOICE QUESTION

30 sec • 1 pt

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತನ್ನು ಹೇಳಿದವರು:
ಶಿವಕೋಟ್ಯಾಚಾಯ೯
ಯಶೋಭದ್ರೆ
ಸುಕುಮಾರ ಸ್ವಾಮಿ
ನೈಮಿತ್ತಿಕ ಮುನಿ

2.

MULTIPLE CHOICE QUESTION

30 sec • 1 pt

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತಿನ ಅಥ೯:
ಋಷಿಗಳ ರೂಪ ನೋಡಿ ತಪಸ್ಸಿಗೆ ಹೋಗು.
ಋಷಿಗಳ ರೂಪ ದೇವರ ರೂಪದಂತೆ
ಋಷಿಗಳು ತಪಸ್ಸು ಮಾಡುವರು
ಋಷಿಗಳನ್ನು ನೋಡಬಾರದು.

3.

MULTIPLE CHOICE QUESTION

30 sec • 1 pt

"ರಿಸಿಯರ ರೂಪ ಕಾಣ್ಗುಮಂದೀತನುಂ ತಪಂಬಡುಗುಮ್: ಈ ಹೇಳಿಕೆ?
ಸುಕುಮಾರಸ್ವಾಮಿ ಕಥೆ ಗದ್ಯದಲ್ಲಿದೆ.
ಶಿವಕೋಟ್ಯಾಚಾಯ೯ ಬರೆದ ಗದ್ಯದಲ್ಲಿದೆ.
ವಡ್ಡಾರಾಧನೆಯ ಆಕರ ಗ್ರಂಥ
ಇವು ಎಲ್ಲವೂ ಸರಿ ಇದೆ

4.

MULTIPLE CHOICE QUESTION

30 sec • 1 pt

ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?
ಎ.ಎನ್ ಮೂತಿ೯ರಾವ್
ದುಗ೯ಸಿಂಗ
ದೇವನೂರ ಮಹಾದೇವ
ಶಿವಕೋಟ್ಯಾಚಾಯ೯

5.

MULTIPLE CHOICE QUESTION

30 sec • 1 pt

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಹೇಳಿದವರು?
ದುಗ೯ಸಿಂಹ
ಪ್ರೇಮಮತಿ
ಧಮ೯ಬುದ್ಧಿ
ದುಷ್ಟಬುದ್ದಿ

6.

MULTIPLE CHOICE QUESTION

30 sec • 1 pt

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತಿನ ಅಥ೯;
ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡೆ
ಹೊನ್ನು ಕಳೆದು ಹೋಗಿದೆ.
ಹೊನ್ನು ಎಲ್ಲವೂ ಪಡೆದುಕೊಂಡೆ
ಹೊನ್ನನೆಲ್ಲ ಮಾರಿ ಬಿಟ್ಟೆನು

7.

MULTIPLE CHOICE QUESTION

30 sec • 1 pt

"ಈತನ ಮಾತು ಅಶ್ರುತಪೂವ೯ಮ್" ಈ ವಾಕ್ಯವು;
ವೃಕ್ಷಸಾಕ್ಷಿ ಗದ್ಯದಲ್ಲಿದೆ
ಧಮಾ೯ಧಿಕರಣರು ಹೇಳಿಕೊಂಡರು
ದುಗ೯ಸಿಂಹ ಕವಿ ಬರೆದ ಸಾಲು
ಈ ಎಲ್ಲವೂ ಸರಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?