
1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 1K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
39 questions
Show all answers
1.
MULTIPLE CHOICE QUESTION
30 sec • 1 pt
"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತನ್ನು ಹೇಳಿದವರು:
ಶಿವಕೋಟ್ಯಾಚಾಯ೯
ಯಶೋಭದ್ರೆ
ಸುಕುಮಾರ ಸ್ವಾಮಿ
ನೈಮಿತ್ತಿಕ ಮುನಿ
2.
MULTIPLE CHOICE QUESTION
30 sec • 1 pt
"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತಿನ ಅಥ೯:
ಋಷಿಗಳ ರೂಪ ನೋಡಿ ತಪಸ್ಸಿಗೆ ಹೋಗು.
ಋಷಿಗಳ ರೂಪ ದೇವರ ರೂಪದಂತೆ
ಋಷಿಗಳು ತಪಸ್ಸು ಮಾಡುವರು
ಋಷಿಗಳನ್ನು ನೋಡಬಾರದು.
3.
MULTIPLE CHOICE QUESTION
30 sec • 1 pt
"ರಿಸಿಯರ ರೂಪ ಕಾಣ್ಗುಮಂದೀತನುಂ ತಪಂಬಡುಗುಮ್: ಈ ಹೇಳಿಕೆ?
ಸುಕುಮಾರಸ್ವಾಮಿ ಕಥೆ ಗದ್ಯದಲ್ಲಿದೆ.
ಶಿವಕೋಟ್ಯಾಚಾಯ೯ ಬರೆದ ಗದ್ಯದಲ್ಲಿದೆ.
ವಡ್ಡಾರಾಧನೆಯ ಆಕರ ಗ್ರಂಥ
ಇವು ಎಲ್ಲವೂ ಸರಿ ಇದೆ
4.
MULTIPLE CHOICE QUESTION
30 sec • 1 pt
ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?
ಎ.ಎನ್ ಮೂತಿ೯ರಾವ್
ದುಗ೯ಸಿಂಗ
ದೇವನೂರ ಮಹಾದೇವ
ಶಿವಕೋಟ್ಯಾಚಾಯ೯
5.
MULTIPLE CHOICE QUESTION
30 sec • 1 pt
"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಹೇಳಿದವರು?
ದುಗ೯ಸಿಂಹ
ಪ್ರೇಮಮತಿ
ಧಮ೯ಬುದ್ಧಿ
ದುಷ್ಟಬುದ್ದಿ
6.
MULTIPLE CHOICE QUESTION
30 sec • 1 pt
"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತಿನ ಅಥ೯;
ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡೆ
ಹೊನ್ನು ಕಳೆದು ಹೋಗಿದೆ.
ಹೊನ್ನು ಎಲ್ಲವೂ ಪಡೆದುಕೊಂಡೆ
ಹೊನ್ನನೆಲ್ಲ ಮಾರಿ ಬಿಟ್ಟೆನು
7.
MULTIPLE CHOICE QUESTION
30 sec • 1 pt
"ಈತನ ಮಾತು ಅಶ್ರುತಪೂವ೯ಮ್" ಈ ವಾಕ್ಯವು;
ವೃಕ್ಷಸಾಕ್ಷಿ ಗದ್ಯದಲ್ಲಿದೆ
ಧಮಾ೯ಧಿಕರಣರು ಹೇಳಿಕೊಂಡರು
ದುಗ೯ಸಿಂಹ ಕವಿ ಬರೆದ ಸಾಲು
ಈ ಎಲ್ಲವೂ ಸರಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?