Search Header Logo

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

Authored by ಸಿರಿ ಕನ್ನಡ ನುಡಿ ಬಳಗ

Other, Other

10th Grade

Used 1K+ times

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

39 questions

Show all answers

1.

MULTIPLE CHOICE QUESTION

30 sec • 1 pt

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತನ್ನು ಹೇಳಿದವರು:

ಶಿವಕೋಟ್ಯಾಚಾಯ೯
ಯಶೋಭದ್ರೆ
ಸುಕುಮಾರ ಸ್ವಾಮಿ
ನೈಮಿತ್ತಿಕ ಮುನಿ

2.

MULTIPLE CHOICE QUESTION

30 sec • 1 pt

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತಿನ ಅಥ೯:

ಋಷಿಗಳ ರೂಪ ನೋಡಿ ತಪಸ್ಸಿಗೆ ಹೋಗು.
ಋಷಿಗಳ ರೂಪ ದೇವರ ರೂಪದಂತೆ
ಋಷಿಗಳು ತಪಸ್ಸು ಮಾಡುವರು
ಋಷಿಗಳನ್ನು ನೋಡಬಾರದು.

3.

MULTIPLE CHOICE QUESTION

30 sec • 1 pt

"ರಿಸಿಯರ ರೂಪ ಕಾಣ್ಗುಮಂದೀತನುಂ ತಪಂಬಡುಗುಮ್: ಈ ಹೇಳಿಕೆ?

ಸುಕುಮಾರಸ್ವಾಮಿ ಕಥೆ ಗದ್ಯದಲ್ಲಿದೆ.
ಶಿವಕೋಟ್ಯಾಚಾಯ೯ ಬರೆದ ಗದ್ಯದಲ್ಲಿದೆ.
ವಡ್ಡಾರಾಧನೆಯ ಆಕರ ಗ್ರಂಥ
ಇವು ಎಲ್ಲವೂ ಸರಿ ಇದೆ

4.

MULTIPLE CHOICE QUESTION

30 sec • 1 pt

ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?

ಎ.ಎನ್ ಮೂತಿ೯ರಾವ್
ದುಗ೯ಸಿಂಗ
ದೇವನೂರ ಮಹಾದೇವ
ಶಿವಕೋಟ್ಯಾಚಾಯ೯

5.

MULTIPLE CHOICE QUESTION

30 sec • 1 pt

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಹೇಳಿದವರು?

ದುಗ೯ಸಿಂಹ
ಪ್ರೇಮಮತಿ
ಧಮ೯ಬುದ್ಧಿ
ದುಷ್ಟಬುದ್ದಿ

6.

MULTIPLE CHOICE QUESTION

30 sec • 1 pt

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತಿನ ಅಥ೯;

ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡೆ
ಹೊನ್ನು ಕಳೆದು ಹೋಗಿದೆ.
ಹೊನ್ನು ಎಲ್ಲವೂ ಪಡೆದುಕೊಂಡೆ
ಹೊನ್ನನೆಲ್ಲ ಮಾರಿ ಬಿಟ್ಟೆನು

7.

MULTIPLE CHOICE QUESTION

30 sec • 1 pt

"ಈತನ ಮಾತು ಅಶ್ರುತಪೂವ೯ಮ್" ಈ ವಾಕ್ಯವು;

ವೃಕ್ಷಸಾಕ್ಷಿ ಗದ್ಯದಲ್ಲಿದೆ
ಧಮಾ೯ಧಿಕರಣರು ಹೇಳಿಕೊಂಡರು
ದುಗ೯ಸಿಂಹ ಕವಿ ಬರೆದ ಸಾಲು
ಈ ಎಲ್ಲವೂ ಸರಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?