1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

10th Grade

20 Qs

quiz-placeholder

Similar activities

10ನೇತರಗತಿ ಗದ್ಯ-1 ಯುದ್ಧ

10ನೇತರಗತಿ ಗದ್ಯ-1 ಯುದ್ಧ

10th Grade

20 Qs

ಸಂದರ್ಭಗಳ ರಸ ಪ್ರಶ್ನೆ

ಸಂದರ್ಭಗಳ ರಸ ಪ್ರಶ್ನೆ

10th Grade

25 Qs

ಗದ್ಯಭಾಗದ 3/4 ವಾಕ್ಯಗಳ ರಸಪ್ರಶ್ನೆ

ಗದ್ಯಭಾಗದ 3/4 ವಾಕ್ಯಗಳ ರಸಪ್ರಶ್ನೆ

10th Grade

25 Qs

ಪ್ರ. ಭಾಷೆ ಕನ್ನಡ, ೧೦ನೇ ತರಗತಿ, ಪದ್ಯ ಪಾಠ-೧, ಸಂಕಲ್ಪ ಗೀತೆ

ಪ್ರ. ಭಾಷೆ ಕನ್ನಡ, ೧೦ನೇ ತರಗತಿ, ಪದ್ಯ ಪಾಠ-೧, ಸಂಕಲ್ಪ ಗೀತೆ

10th Grade

15 Qs

10th Standard Kannada-ಹಲಗಲಿ ಬೇಡರುhalagali bedaru

10th Standard Kannada-ಹಲಗಲಿ ಬೇಡರುhalagali bedaru

10th Grade

25 Qs

SRHS BRAMHASAMUDRA

SRHS BRAMHASAMUDRA

10th Grade

20 Qs

sslc kan quiz no 3

sslc kan quiz no 3

10th Grade

25 Qs

೧೦ನೇ ತರಗತಿ ಕನ್ನಡ - "ಕೌರವೇಂದ್ರನ ಕೊಂದೆ ನೀನು "

೧೦ನೇ ತರಗತಿ ಕನ್ನಡ - "ಕೌರವೇಂದ್ರನ ಕೊಂದೆ ನೀನು "

10th Grade

20 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 1K+ times

FREE Resource

20 questions

Show all answers

1.

MULTIPLE CHOICE QUESTION

45 sec • 1 pt

ಡಾಕ್ಟರ್‍ಗೆ ವಿಮಾನದ ಪೈಲಟ್ ಏನು ಹೇಳಿದನು?
ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಭೂಪ್ರದೇಶದೊಂದಿಗೆ ಸಂಪರ್ಕ ಬೆಳೆಸಲು ಸಾಧ್ಯವಾಗುತಿಲ್ಲ.
ಎಲ್ಲಾದರೂ ಹೇಗಾದರೂ ಇಳಿಯೋಣ ಎಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ”
ಈ ಎಲ್ಲಾ ರೀತಿಯಲ್ಲಿ

2.

MULTIPLE CHOICE QUESTION

45 sec • 1 pt

ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
“ಅಯ್ಯೋ ಆ ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ?
ನಾನು ಈಗ ಆ ಮನೆಯ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು?
ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?
ಈ ಎಲ್ಲಾ ರೀತಿಯಲ್ಲಿ

3.

MULTIPLE CHOICE QUESTION

45 sec • 1 pt

“ಇಷ್ಟು ವರ್ಷಗಳಿಂದ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ?” - ಈ ಉತ್ತರ ಬರುವ ಪ್ರಶ್ನೆ ಯಾವುದು ?
ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?
ಮುದುಕಿಯು ರಾಹಿಲನನ್ನು ಸೈನಿಕರಿಂದ ಹೇಗೆ ರಕ್ಷಿಸಿದಳು ?
ಈ ಯಾವುದು ಅಲ್ಲ

4.

MULTIPLE CHOICE QUESTION

45 sec • 1 pt

“ತಾಳಿಕೋ ಅಣ್ಣ ತಾಳಿಕೋ ಸೂರ್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ ಕಳೆದುಕೊಂಡರೆ ಈ ಲೋಕಕ್ಕೆ ಸ್ಥೈರ್ಯ ನೀಡುವವರು ಯಾರು? ಎಂದು ಯಾರು ಯಾರನ್ನು ಸಂತೈಸಿದರು ?
ಲಕ್ಷ್ಮಣ - ರಾಮನಿಗೆ
ರಾಮ - ಲಕ್ಷ್ಮಣನಿಗೆ
ಭರತ - ರಾಮನಿಗೆ
ಪೈಲೆಟ್ - ರಾಹಿಲನಿಗೆ

5.

MULTIPLE CHOICE QUESTION

45 sec • 1 pt

“ಎಲೈ ಗಿರಿ ವನವೇ ನಾನು ನಿಮ್ಮನ್ನು ಬೇಡಿಕೊಳ್ಳತ್ತಿದ್ದೇನೆ ಹೇಳಿರಿ ನನ್ನ ಪ್ರೀತಿಯ ರಾಣಿ ಸೀತೆಯು ದೊರೆಯುವಳೇ? ದೊರೆಯುವುದಿಲ್ಲವೋ? ಅವಳು ಇರುವ ನೆಲೆ ಯಾರಾದರೂ ತಿಳಿದಿರು ವಿರಾ. ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ.” - ಹೀಗೆಂದು ರಾಮ ಯಾರನ್ನು ಬೇಡಿಕೊಂಡನು ?
ಸಮುದ್ರವನ್ನು
ಗಿರಿವನವನ್ನು
ನದಿಯನ್ನು
ಶಬರಿಯನ್ನು

6.

MULTIPLE CHOICE QUESTION

45 sec • 1 pt

ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಕಡುಸವಿಯಾದ ಬಗೆಬಗೆಯ ಹಣ್ಣು - ಹಂಪಲುಗಳನ್ನು ಸಂಗ್ರಹಿಸಿಕೊಂಡಿದ್ದಳು
ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು ಸಂಗ್ರಹಿಸಿಕೊಟ್ಟಿದ್ದುಕೊಂಡಿದ್ದಳು
ತಳಿರು, ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಳು
ಈ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಳು

7.

MULTIPLE CHOICE QUESTION

45 sec • 1 pt

“ದಶರಥನ ಮಗನಂತೆ, ಸಾಧು-ಸಜ್ಜನರ ಮಿತ್ರನಂತೆ, ಧೀರ ಶೂರ ವೀರ ಗಂಭೀರ ಸದ್ಗುಣಗಳ ಸಾರನಂತೆ, ಹೆದರಿಸುವವರ ಹೆದರುವಂತೆ ಬಿಲ್ಲು ಹಿಡಿದು ಬರುವನಂತೆ ಆದರೂ ತುಂಬ ಸೌಮ್ಯಸ್ವಭಾವದವನಂತೆ, ಮಗುವಿನಂತೆ ಕಾಣುವನಂತೆ - ಹೀಗೆಂದು ಶಬರಿ ಯಾರಿಗೆ ಹೊಗಳಿದಳು ?
ದಶರಥನಿಗೆ
ಮತಂಗ ಗುರುಗಳಿಗೆ
ಶ್ರೀ ರಾಮನಿಗೆ
ಲಕ್ಷ್ಮಣನಿಗೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?