Search Header Logo

9ನೇ ತರಗತಿ ಕನ್ನಡ ಪ್ರಜಾನಿಷ್ಠೆ

Authored by jagannath jaga

Arts, History

9th Grade

Used 29+ times

9ನೇ ತರಗತಿ ಕನ್ನಡ ಪ್ರಜಾನಿಷ್ಠೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

30 sec • 1 pt

ಸಾ. ಶಿ. ಮರುಳಯ್ಯನವರ ಪೂರ್ಣ ಹೆಸರೇನು?

ಸಾಸಲು ಶಿವರುದ್ರಯ್ಯ ಮರುಳಯ್ಯ

ಸಾಣೇಹಳ್ಳಿ ಶಿವಯ್ಯ ಮರುಳಯ್ಯ

ಸಂತೇ ಬಯಲು ಶಿವಮಾರಯ್ಯ ಮರುಳಯ್ಯ

ಸಾರಂಗಿ ಶಿವಣ್ಣ ಮರುಳಯ್ಯ

2.

MULTIPLE CHOICE QUESTION

30 sec • 1 pt

ಗಂಗರ ತಲಕಾಡು ಯಾರ ಸ್ವಾದಿನದಲ್ಲಿತ್ತು?

ರಾಜ ರಾಜ ಚೋಳ

ವಿಷ್ಣುವರ್ಧನ

ರಾಜೇಂದ್ರ ಚೋಳ

ಕುಲೋತ್ತುಂಗ ಚೋಳ

3.

MULTIPLE CHOICE QUESTION

30 sec • 1 pt

ಬನಶಂಕರಿ ದೇವಾಲಯದಲ್ಲಿ ಯಾವ ಊರಿನ ಜನರು ಪಂಚಾಯಿತಿ ಸೇರಿದ್ದರು?

ಬನದಮ್ಮಹಳ್ಳಿ

ತಿರುವಲ್ಲೂರು

ಕೆಳದಿ

ತಲಕಾಡು

4.

MULTIPLE CHOICE QUESTION

30 sec • 1 pt

ಅವಳಿ ದೇವಾಲಯಗಳಲ್ಲಿ ಯಾರ ಹೆಸರಿನಲ್ಲಿ ಶಿಲಾಶಾಸನ ಬರೆಯಲು ನಿರ್ದರಿಸಲಾಯಿತು?

ಶಾಂತಲಾ

ಕೇತುಮಲ್ಲ

ಕುಲೋತ್ತುಂಗ

ವಿಷ್ಣುವರ್ಧನ

5.

MULTIPLE CHOICE QUESTION

30 sec • 1 pt

ಸಾ. ಶಿ. ಮರುಳಯ್ಯನವರ ಯಾವ ಕೃತಿಗೆ ಪಿ. ಎಚ್. ಡಿ. ಪದವಿ ದೊರೆಯಿತು?

ಶಿವತಾಂಡವ

ಕೆಂಗನಕಲ್ಲು

ವಿಜಯ ವಾತಾಪಿ

ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ

6.

MULTIPLE CHOICE QUESTION

30 sec • 1 pt

"ಕಿಸುರು"---ಪದದ ಅರ್ಥ

ಕಪ್ಪು ಬಣ್ಣ

ಕೆಂಪು ಬಣ್ಣ

ಹಳದಿ ಬಣ್ಣ

ನೀಲಿ ಬಣ್ಣ

7.

MULTIPLE CHOICE QUESTION

30 sec • 1 pt

ಪ್ರಜೆಗಳು ತಲಕಾಡು ಗೊಂಡ ಎಂದು ಯಾರನ್ನು ಕರೆದರು?

ವಿಷ್ಣುವರ್ಧನ

ಕುಲೋತ್ತುಂಗ

ರಾಜೇಂದ್ರ ಚೋಳ

ಶಾಂತಲಾ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?