
ಪಾಠ - ಬುದ್ದಿವಂತ ರಾಮಕೃಷ್ಣ
Authored by Ashwini. Ashu
Arts
4th Grade
Used 2+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
26 questions
Show all answers
1.
MULTIPLE CHOICE QUESTION
30 sec • 1 pt
ಅಪ್ಪಣೆ ಪದದ ಅರ್ಥಏನು?
ಆಸನ.
ಚರ್ಚೆ.
ಒಪ್ಪಿಗೆ.
ಉಪಚರಿಸು.
2.
MULTIPLE CHOICE QUESTION
30 sec • 1 pt
"ನಾನು ಒಂದೆರಡು ಗ್ರಂಥಗಳನ್ನು ಬರೆದಿದ್ದೇನೆ. ನನ್ನನ್ನು -------ಎನ್ನುತ್ತಾರೆ"
ಕೃಷ್ಣದೇವರಾಯ.
ವಿದ್ಯಾಸಾಗರ.
ತೆನಾಲಿ ರಾಮಕೃಷ್ಣ.
ಪಂಡಿತ.
3.
MULTIPLE CHOICE QUESTION
30 sec • 1 pt
ಅವನ ---------- ಎಲ್ಲಾ ಕಡೆ ಹಬ್ಬಿತ್ತು
ವಿಖ್ಯಾತಿ.
ಗೌರವ.
ಹೆಸರು.
ಖ್ಯಾತಿ.
4.
MULTIPLE CHOICE QUESTION
30 sec • 1 pt
ಇದು ನಮ್ಮ ಊರಿನ ದನ ಕಾಯುವ ಹುಡುಗರಿಗೂ---------
ಇದೆ.
ಗೊತ್ತು.
ಇದ್ದಾರೆ.
ಬಂದರು.
5.
MULTIPLE CHOICE QUESTION
30 sec • 1 pt
"ಮಹಾಪ್ರಭು, ಏಕೋ ನನ್ನ ----------- ಸರಿಯಿಲ್ಲ.
ಮನಸ್ಥಿತಿ.
ದೇಹಾರೋಗ್ಯ.
ಹೊಟ್ಟೆ.
ಮನಸ್ಸು.
6.
MULTIPLE CHOICE QUESTION
30 sec • 1 pt
ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ಯಾರು?
ದನ ಕಾಯುವ ಹುಡುಗ.
ವಿದ್ಯಾಸಾಗರ.
ತೆನಾಲಿ ರಾಮಕೃಷ್ಣ.
ಮಹಾನ್ ವಿದ್ವಾಂಸ
7.
MULTIPLE CHOICE QUESTION
30 sec • 1 pt
ತಿಲಕಾಷ್ಠ ಎಂದರೇನು?
ಸೌದೆ ಕಡ್ಡಿಗಳು.
ಎಳ್ಳಿನ ಕಡ್ಡಿಗಳು.
ಕಟ್ಟಿಗೆ.
ಮರದ ತುಂಡುಗಳು.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?