Search Header Logo

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Authored by GHS CKM

History

10th Grade - University

Used 5+ times

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

10 sec • 1 pt

1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ತಿಳಿಸಿ.

 ಮೋಘಲ್ ಚಕ್ರವತಿ೵ಯು ಕೋರ್ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟದ್ದು

 ಪೇಶ್ವೆ ಹುದ್ದೆಗಾಗಿ ಮರಾಠರ ಆಂತರಿಕ ಕಚ್ಚಾಟ

 ರಘೋಬನು ಬ್ರಿಟಿಷರ ಸಹಾಯ ಕೋರಿದ್ದು

ಈ ಮೇಲಿನ ಎಲ್ಲವೂ

2.

MULTIPLE CHOICE QUESTION

10 sec • 1 pt

2. ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಗೆ ಹೇಗೆ ಸಹಾಯಕವಾಯಿತು? ಅಥವಾ ಸಹಾಯಕ ಸೈನ್ಯ ಪದ್ಧತಿಯ ಪರಿಣಾಮಗಳೇನು?

 ಬ್ರಿಟಿಷರ ಸೈನ್ಯದ ನಿವ೵ಹಣೆ ಸುಲಭವಾಯಿತು.

 ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು.

 ಭಾರತೀಯ ರಾಜ್ಯಗಳನ್ನು ಆಥಿ೵ಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು.

ಈ ಮೇಲಿನ ಎಲ್ಲವೂ

3.

MULTIPLE CHOICE QUESTION

10 sec • 1 pt

3. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಗೆ ಲಾಡ್೵ ವೆಲ್ಲೆಸ್ಲಿಯು ಅನುಸರಿಸಿದ ವಿಧಾನಗಳಾವುವು?

 ಸಹಾಯಕ ಸೈನ್ಯ ಪದ್ಧತಿ

 ಹೊಸ ರಾಜ್ಯಗಳ ಮೇಲೆ ಯುದ್ಧಗಳು

ಈಗಾಗಲೇ ಕಂಪನಿ ಅಧೀನಕ್ಕೆ ಒಳಪಟ್ಟಿರುವ ರಾಜ್ಯಗಳ ನೇರ ನಿಯಂತ್ರಣ

ಮೇಲಿನ ಎಲ್ಲವೂ

4.

MULTIPLE SELECT QUESTION

45 sec • 1 pt

4. ಮೂರನೇ ಆಂಗ್ಲೋ ಮರಾಠ ಯುದ್ಧವನ್ನು ವಿವರಿಸಿ.

 ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವು.

 1817ರಲ್ಲಿ ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.

 ಹೋಳ್ಕರರು ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು

 ಪೇಶ್ವೆ ಸಹ ಕೋರೆಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತನು.

5.

MULTIPLE SELECT QUESTION

45 sec • 1 pt

5. ಸಹಾಯಕ ಸೈನ್ಯ ಪದ್ಧತಿ ಒಳಪಟ್ಟ ದೇಶೀಯ ಸಂಸ್ಥಾನಗಳಾವುವು?

ಹೈದರಾಬಾದ್,

ಮೈಸೂರು,

ತಂಜಾವೂರು,

ಮರಾಠ,

6.

MULTIPLE SELECT QUESTION

45 sec • 1 pt

6. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?

ಸತಾರ

ಜೈಪುರ

ಸಂಬಲಪುರ

ಉದಯಪುರ

7.

MULTIPLE SELECT QUESTION

45 sec • 1 pt

7. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಹೇಗೆ ಸಹಕಾರಿಯಾಯಿತು?

 ಲಾರ್ಡ್ ವೆಲ್ಲೆಸ್ಲಿಯು ಈ ನೀತಿಯನ್ನು ಜಾರಿಗೆ ತಂದನು.

 ಈ ನೀತಿಯ ಪ್ರಕಾರ ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ.

 ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಲಾಗುತ್ತಿತ್ತು.

 ಈ ನೀತಿಗೆ ಒಳಪಟ್ಟ ರಾಜ್ಯಗಳೆಂದರೆ ಸತಾರ, ಜೈಪುರ, ಸಂಬಲಪುರ, ಉದಯಪುರ, ಝಾನ್ಸಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?