ಗದ್ಯ 5:  ಆನ್‌ಲೈನ್ ಕ್ವಿಜ್- ಘಟಕ ಪರೀಕ್ಷೆ

ಗದ್ಯ 5: ಆನ್‌ಲೈನ್ ಕ್ವಿಜ್- ಘಟಕ ಪರೀಕ್ಷೆ

9th Grade

52 Qs

quiz-placeholder

Similar activities

ತನು ಕನ್ನಡ-ಘಟಕ ಪರೀಕ್ಷೆ : ಗದ್ಯ ೨: ಬೆಡಗಿನ ತಾಣ ಜಯಪುರ

ತನು ಕನ್ನಡ-ಘಟಕ ಪರೀಕ್ಷೆ : ಗದ್ಯ ೨: ಬೆಡಗಿನ ತಾಣ ಜಯಪುರ

9th Grade

53 Qs

ತನುಕನ್ನಡ- ೩: ನಿಯತಿಯನಾರ್‍ ಮೀಱಿದಪರ್‍ ಘಟಕ ಪರೀಕ್ಷೆ

ತನುಕನ್ನಡ- ೩: ನಿಯತಿಯನಾರ್‍ ಮೀಱಿದಪರ್‍ ಘಟಕ ಪರೀಕ್ಷೆ

9th Grade

52 Qs

ತನು ಕನ್ನಡ- ಆನ್ಲೈನ್ ಕ್ವಿಜ್- ಗದ್ಯ: ಊರುಭಂಗ

ತನು ಕನ್ನಡ- ಆನ್ಲೈನ್ ಕ್ವಿಜ್- ಗದ್ಯ: ಊರುಭಂಗ

9th Grade

52 Qs

ಗದ್ಯ 5:  ಆನ್‌ಲೈನ್ ಕ್ವಿಜ್- ಘಟಕ ಪರೀಕ್ಷೆ

ಗದ್ಯ 5: ಆನ್‌ಲೈನ್ ಕ್ವಿಜ್- ಘಟಕ ಪರೀಕ್ಷೆ

Assessment

Quiz

Education

9th Grade

Medium

Created by

Ramesh K Ramesh K

Used 2+ times

FREE Resource

52 questions

Show all answers

1.

MULTIPLE CHOICE QUESTION

30 sec • 1 pt

ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು
ಮಹಾರಾಣಿ ಶಾಂತಲೆ
ಯುವರಾಜ ಉದಯಾದಿತ್ಯ
ಸೇನಾಧಿಪತಿ ತುಂಗದೇವ
ಮಹಾಮಂತ್ರಿ ಗಂಗರಾಜ

2.

MULTIPLE CHOICE QUESTION

30 sec • 1 pt

ಬನದಮ್ಮನ ಹಳ್ಳಿಯ ಜನರು ಇಲ್ಲಿ ಪಂಚಾಯಿತಿ ಸೇರಿದ್ದರು.
ಬನದಮ್ಮನ ಹಳ್ಳಿಯ ಊರ ಮುಂದೆ
ಬನಶಂಕರಿ ದೇವಾಲಯದ ಮುಂದೆ
ಪಂಚಾಯಿತಿ ಕಟ್ಟೆಯಲ್ಲಿ
ಚಾವಡಿಯಲ್ಲಿ

3.

MULTIPLE CHOICE QUESTION

30 sec • 1 pt

ವಿಷ್ಣುವರ್ಧನನ ಸೈನಿಕರು ತಲಕಾಡನ್ನು ಏನು ಮಾಡಬೇಕೆಂದರು?
ಲೂಟಿ ಮಾಡಬೇಕು
ಸುಟ್ಟು ಹಾಕಬೇಕು
ಸುಮ್ಮನೆ ಬಿಡಬೇಕು
ಹೆಚ್ಚು ತೆರಿಗೆ ವಿಧಿಸಬೇಕು

4.

MULTIPLE CHOICE QUESTION

30 sec • 1 pt

ಚೋಳ ಮಂಡಲದ ಪ್ರಮುಖ ದೊರೆ
ಆದಿಯಮ
ಕುಲೋತ್ತುಂಗ
ಗಂಗರಾಜ
ತುಂಗದೇವ

5.

MULTIPLE CHOICE QUESTION

30 sec • 1 pt

ಕುಲೋತ್ತುಂಗನು ಇದನ್ನು ಬಯಸುತ್ತಿದ್ದನು
ಭರತಖಂಡದ ಆಧಿಪತ್ಯ
ಹೊಯ್ಸಳರ ನಾಶ
ಗಂಗರ ಸರ್ವನಾಶ
ಕರ್ನಾಟಕದ ಆಧಿಪತ್ಯ

6.

MULTIPLE CHOICE QUESTION

30 sec • 1 pt

ಚೋಳರು ಹೊಯ್ಸಳರ ನಡುವೆ ಯುದ್ಧ ನಡೆದ ವರ್ಷ
ಶಕವರ್ಷ ೧೦೩೮
ಶಕವರ್ಷ ೧೦೮೩
ಶಕವರ್ಷ ೧೮೩೦
ಶಕವರ್ಷ ೧೩೮೦

7.

MULTIPLE CHOICE QUESTION

30 sec • 1 pt

ಚೋಳ ಸೇನಾನಿಗೆ ಯುದ್ಧದಲ್ಲಿ ಒದಗಿದ ಸ್ಥಿತಿ
ಅಖಂಡ ಸೋಲು
ಸೇನಾನಾಶ
ಸಾವು
ಗೆಲುವು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?