ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

10th Grade

18 Qs

quiz-placeholder

Similar activities

ಸೇತುಬಂಧ ಸಾಫಲ್ಯ ಪರೀಕ್ಷೆ  10ನೇ ತರಗತಿ. ವಿಜ್ಞಾನ.

ಸೇತುಬಂಧ ಸಾಫಲ್ಯ ಪರೀಕ್ಷೆ 10ನೇ ತರಗತಿ. ವಿಜ್ಞಾನ.

10th Grade

21 Qs

ರಾಸಾಯನಿಕ ಕ್ರಿಯೆಗಳು.ಮತ್ತು ಸಮೀಕರಣಗಳು.ಅಶೋಕ ಶಿಕ್ಷಕರು.

ರಾಸಾಯನಿಕ ಕ್ರಿಯೆಗಳು.ಮತ್ತು ಸಮೀಕರಣಗಳು.ಅಶೋಕ ಶಿಕ್ಷಕರು.

10th Grade

20 Qs

ವಿಜ್ಞಾನ  ರಸಪ್ರಶ್ನೆ  3.  ಶ್ರೀನಿವಾಸ್ ರೆಡ್ಡಿ

ವಿಜ್ಞಾನ ರಸಪ್ರಶ್ನೆ 3. ಶ್ರೀನಿವಾಸ್ ರೆಡ್ಡಿ

9th - 10th Grade

20 Qs

ಚಿತ್ರಧಾರಿತ ರಸಪ್ರಶ್ನೆ.  ಶ್ರೀನಿವಾಸ್ ರೆಡ್ಡಿ  ತುಮಕೂರು

ಚಿತ್ರಧಾರಿತ ರಸಪ್ರಶ್ನೆ. ಶ್ರೀನಿವಾಸ್ ರೆಡ್ಡಿ ತುಮಕೂರು

10th Grade

15 Qs

ಜೀವಕ್ರಿಯೆಗಳು ಭಾಗ-.1

ಜೀವಕ್ರಿಯೆಗಳು ಭಾಗ-.1

10th Grade

22 Qs

2021-22 ಹಾಗು 2022—23 ನೇ ಸಾಲಿನ ಮಾದರಿ ಪ್ರಶ್ನೆಪತ್ರಿಕೆಗಳು

2021-22 ಹಾಗು 2022—23 ನೇ ಸಾಲಿನ ಮಾದರಿ ಪ್ರಶ್ನೆಪತ್ರಿಕೆಗಳು

10th Grade

16 Qs

Metals and Non-metals

Metals and Non-metals

10th Grade

15 Qs

10ನೇ ತರಗತಿ ಜೀವಶಾಸ್ತ್ರ MCQ's by SGNadig

10ನೇ ತರಗತಿ ಜೀವಶಾಸ್ತ್ರ MCQ's by SGNadig

10th Grade

15 Qs

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

Assessment

Quiz

Science

10th Grade

Medium

Created by

Bheemappa Bellad

Used 4K+ times

FREE Resource

18 questions

Show all answers

1.

MULTIPLE CHOICE QUESTION

20 sec • 1 pt

ಗಂಗಾ ನದಿಯ ಸಂರಕ್ಷಣೆಗಾಗಿ ಭಾರತ ಸರ್ಕಾರವು ಜಾರಿಗೆತಂದ "ಗಂಗಾ ಕಾರ್ಯ ಯೋಜನೆ" ಯು ಈ ವರ್ಷದಲ್ಲಿ ಜಾರಿಗೆ ಬಂತು

1985

1992

1976

1983

2.

MULTIPLE CHOICE QUESTION

20 sec • 1 pt

ಗಂಗಾ ನದಿಯ ನೀರು ತುಂಬಾ ಮಲಿನವಾಗಿದೆ ಎಂದು ತಿಳಿಯಲು ನೀರಿನಲ್ಲಿ ಮಾನವನ ಸಣ್ಣ ಕರುಳಿನಲ್ಲಿರುವ ಈ ಬ್ಯಾಕ್ಟೀರಿಯಾ ಹೆಚ್ಚಾಗಿ ಕಂಡು ಬಂದಿರುವುದರಿಂದ

ಎಂಟಮೀಬಾ

ಕೊಲಿಫಾರ್ಮಾ

ವಿಬ್ರಿಯೋ ಕಾಲರೆ

ಚಪ್ಪಟೆ ಹುಳುಗಳು

3.

MULTIPLE CHOICE QUESTION

20 sec • 1 pt

ಭೂಮಿಯ ಮೇಲಿರುವ ಎಲ್ಲಾ ವಿಧದ ಶಕ್ತಿಗೆ ಮೂಲ ಕಾರಣ

ಸಸ್ಯಗಳು

ಚಂದ್ರ

ಸೂರ್ಯ

ಆಹಾರ

4.

MULTIPLE CHOICE QUESTION

20 sec • 1 pt

ಬೀಡಿ ಕಟ್ಟಲು ಬಳಸುವ ಎಲೆ

ತೆಂಡು ಎಲೆ

ಬಾಳೆ ಎಲೆ

ಬಸಳೆ ಎಲೆ

ತೇಗದ ಎಲೆ

5.

MULTIPLE CHOICE QUESTION

20 sec • 1 pt

ರಾಜಸ್ಥಾನದ ಈ ಸಮುದಾಯವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯು ಅವರಿಗೆ ಧಾರ್ಮಿಕ ಸಿದ್ಧಾಂತವಾಗಿದೆ.

ಜಾಧವ್

ಜಾಟ್

ಬಿಷ್ನೋಯಿ

ರಾಥೋಡ್

6.

MULTIPLE CHOICE QUESTION

30 sec • 1 pt

ಭಾರತ ಸರ್ಕಾರವು ಇತ್ತೀಚಿಗೆ ಪರಿಸರ ಸಂರಕ್ಷಣೆಗಾಗಿ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಸಾಲುಮರದ ತಿಮ್ಮಕ್ಕ

ಸುಂದರ್ ಲಾಲ್ ಬಹುಗುಣ

ಮೇಧಾ ಪಾಟ್ಕರ್

ಅಮೃತಾದೇವಿ ಬಿಷ್ನೋಯಿ

7.

MULTIPLE CHOICE QUESTION

20 sec • 1 pt

1731 ರಲ್ಲಿ ರಾಜಸ್ಥಾನದ ಜೋಧಪುರದ ಖೆಜ್ರಾಲಿ ಹಳ್ಳಿಯಲ್ಲಿ ಜನರು ಈ ಮರದ ಉಳಿವಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು

ಯೋಕ್ ಮರ

ಖೇಜ್ರಿ ಮರ

ತೇಗದ ಮರ

ಗಂಧದ ಮರ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?