
ಸಿರಿನುಡಿ ಕನ್ನಡ ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ ಸರ್ಕಾರಿ ಪ್ರೌಢ
Authored by Devaraja H
Other
10th Grade
Used 5+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
59 questions
Show all answers
1.
MULTIPLE CHOICE QUESTION
30 sec • 1 pt
ರಾಹಿಲನಿಗೆ ತೀರವಿರುವುದನ್ನು ಪರಿಚಯಿಸಿದ್ದು
ಮಿಂಚಿನ ಬೆಳಕು
ಚಂದ್ರನ ಬೆಳಕು
ದೀಪದ ಬೆಳಕು
ಮಿಂಚಿನ ಬೆಳಕು ಮತ್ತು ಚಂದ್ರನ ಬೆಳಕು
2.
MULTIPLE CHOICE QUESTION
30 sec • 1 pt
ಲೇಖಕಿ ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಪಂಪ ಪ್ರಶಸ್ತಿ
3.
MULTIPLE CHOICE QUESTION
30 sec • 1 pt
ಚಿತ್ರಕೂಟ ಪರ್ವತವು ಈ ನದಿಯ ಪಕ್ಕದಲ್ಲಿ ಕಂಡುಬರುತ್ತದೆ
ಕಾವೇರಿ
ಬ್ರಹ್ಮಪುತ್ರ
ಸಿಂಧೂ
ಪಯೋಷ್ಣಿ
4.
MULTIPLE CHOICE QUESTION
30 sec • 1 pt
ನಿನ್ನಾದರದೊಳು ಸುಖಿ ನಾವು|ನಿನ್ನೀ ಸೊಗದೊಳು ಸುಕ್ಕಿ ನಾವು
-- ಈ ಮಾತನ್ನು ಯಾರು ಯಾರಿಗೆ ಹೇಳಿದರು?
ರಾಮ - ಲಕ್ಷ್ಮಣನಿಗೆ
ರಾಮ - ಶಬರಿಗೆ
ಶಬರಿ - ರಾಮನಿಗೆ
ಲಕ್ಷ್ಮಣನು - ಶಬರಿಗೆ
5.
MULTIPLE CHOICE QUESTION
30 sec • 1 pt
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ
ಶಬರಿ
ಸೀತೆ
ಸೌಮಿತ್ರಿ
ಕೌಸಲ್ಯೆ
6.
MULTIPLE CHOICE QUESTION
30 sec • 1 pt
ಚಿತ್ರಕೂಟ ಪರ್ವತವು ಈ ನದಿಯ ಪಕ್ಕದಲ್ಲಿ ಕಂಡುಬರುತ್ತದೆ
ಕಾವೇರಿ
ಬ್ರಹ್ಮಪುತ್ರ
ಸಿಂಧೂ
ಪಯೋಷ್ಣಿ
7.
MULTIPLE CHOICE QUESTION
30 sec • 1 pt
ಚಿತ್ರಕೂಟ ಪರ್ವತವು ಈ ನದಿಯ ಪಕ್ಕದಲ್ಲಿ ಕಂಡುಬರುತ್ತದೆ
ಕಾವೇರಿ
ಬ್ರಹ್ಮಪುತ್ರ
ಸಿಂಧೂ
ಪಯೋಷ್ಣಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?