Search Header Logo

ರಾಜ್ಯೋತ್ಸವ ಮಕ್ಕಳ ವಿಶೇಷ ರಸಪ್ರಶ್ನೆ-1

Authored by ಸಿರಿ ಕನ್ನಡ ನುಡಿ ಬಳಗ

Arts

10th Grade

Used 4+ times

ರಾಜ್ಯೋತ್ಸವ ಮಕ್ಕಳ ವಿಶೇಷ ರಸಪ್ರಶ್ನೆ-1
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

28 questions

Show all answers

1.

MULTIPLE CHOICE QUESTION

5 sec • 1 pt

ಬಾಗಲೋಡಿ ದೇವರಾಯ ಅವರ ಕಾಲ ಎಷ್ಟು?

1927
1934
1937
1922

2.

MULTIPLE CHOICE QUESTION

5 sec • 1 pt

ಬಾಗಲೋಡಿ ಅವರ ಹುಟ್ಟೂರು ಯಾವುದು?

ಚಿಕ್ಕಮಗಳೂರು ಜಿಲ್ಲೆಯ ಬಾಗಲೋಡಿ
ದೇವನೂರು
ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿ
ದಾರದಹಳ್ಳಿ

3.

MULTIPLE CHOICE QUESTION

5 sec • 1 pt

ಬಾಗಲೋಡಿ ಅವರ ಕೃತಿಗಳಾವುವು,?

ಹುಚ್ಚು ಮನಸ್ಸಿನ ಮುನಸೀಫ ಮತ್ತು ಇತರ ಕಥೆಗಳು
ಆರಾಧನಾ
ರುದ್ರಪ್ಪನ ರೌದ್ರ ಮತ್ತು ಇತರ ಕಥೆಗಳು
ಎಲ್ಲವೂ ಸರಿ

4.

MULTIPLE CHOICE QUESTION

5 sec • 1 pt

"ಸಿಗುರು ತೆಗೆದ ಕಬ್ಬಿನಂತೆ , ಉಷ್ಣ ಅಳಿದ ಹಾಲಿನಂತೆ" ಕನ್ನಡ ಭಾಷೆ ಎಂದು ಹೇಳಿದವರಾರು?

ಸರ್ವಜ್ಞ
ಪಂಪ
ಬಸವಣ್ಣ
ಮಹಲಿಂಗರಂಗ

5.

MULTIPLE CHOICE QUESTION

5 sec • 1 pt

ಷಷ್ಠೀ ವಿಭಕ್ತಿ ಪ್ರತ್ಯಯ ಇದಾಗಿದೆ_

ಅಲ್ಲಿ
ಅನ್ನು
ಗೆ

6.

MULTIPLE CHOICE QUESTION

5 sec • 1 pt

ಮಳೆ ದಬ ದಬ ಸುರಿದು ಹಳ್ಳ ಕೊಳ್ಳ ತುಂಬಿದವು. _ ಇಲ್ಲಿರುವ ಅನುಕರಣಾವ್ಯಯ ಪದ ಇದಾಗಿದೆ.

ಹಳ್ಳ ಕೊಳ್ಳ
ದಬ ದಬ
ಮಳೆ
ಸುರಿದವು

7.

MULTIPLE CHOICE QUESTION

5 sec • 1 pt

ಜಗತ್ಪ್ರಸಿದ್ಧ ಗೋಳ ಗುಮ್ಮಟ ಇರುವ ಸ್ಥಳ ಇದಾಗಿದೆ.

ಹಾಸನ
ಬಾಗಲಕೋಟೆ
ವಿಜಯಪುರ
ಮೈಸೂರು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?