
ರಾಜ್ಯೋತ್ಸವ ಮಕ್ಕಳ ವಿಶೇಷ ರಸಪ್ರಶ್ನೆ-2
Authored by ಸಿರಿ ಕನ್ನಡ ನುಡಿ ಬಳಗ
Arts
Professional Development
Used 25+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
'ಜೈ ಭಾರತ ಜನನಿಯ ತನುಜಾತೆ'' ಈ ಗೀತೆಯನ್ನು ಬರೆದ ಕವಿ
ದ.ರಾ. ಬೇಂದ್ರೆ
ಹುಯಿಲುಗೋಳು ನಾರಾಯಣರಾಯರು
ಕುವೆಂಪು
ಚೆನ್ನವೀರ ಕಣವಿ
2.
MULTIPLE CHOICE QUESTION
30 sec • 1 pt
ನಿತ್ಯೋತ್ಸವ ಕವಿ' ಎಂದು ಹೆಸರಾದವರು
ನಿಸಾರ್ ಅಹಮದ್
ಜಿ ಎಸ್ ಶಿವರುದ್ರಪ್ಪ
ಮೈಸೂರು ಅನಂತಸ್ವಾಮಿ
ಗೋವಿಂದ ಪೈ
3.
MULTIPLE CHOICE QUESTION
30 sec • 1 pt
ಗೋವಿಂದ ಪೈ ಅವರ ''ತಾಯೆ ಬಾರ ಮೊಗವ ತೋರ...'' ಈ ಗೀತೆಯ ಶೀರ್ಷಿಕೆ ಹೀಗಿದೆ.
ತಾಯೆ ಬಾರ
ಕನ್ನಡಿಗರ ತಾಯಿ
ನಮ್ಮ ಜನ್ಮದಾತೆ
ಕನ್ನಡ ನುಡಿ ಗೀತೆ
4.
MULTIPLE CHOICE QUESTION
30 sec • 1 pt
ಇವರು ಕವಿಚಕ್ರವರ್ತಿಗಳ ಗುಂಪಿಗೆ ಸೇರಿಲ್ಲ.
ರನ್ನ
ಪೊನ್ನ
ಜನ್ನ
ಪಂಪ
5.
MULTIPLE CHOICE QUESTION
30 sec • 1 pt
ಇವರು ಕವಿರತ್ನ ಬಿರುದಿನ ಗುಂಪಿಗೆ ಸೇರುವುದಿಲ್ಲ
ಪಂಪ
ಪೊನ್ನ
ರನ್ನ
ಜನ್ನ
6.
MULTIPLE CHOICE QUESTION
30 sec • 1 pt
'ಪದ್ಯಂ ವದ್ಯಂ ಗದ್ಯಂ ಹೃದ್ಯಂ'' ಎಂದು ನುಡಿದಿರುವ ಕವಿ
ಶಿವಕೋಟ್ಯಾಚಾರ್ಯ
ಮುದ್ದಣ
ಬಿ. ಎಂ. ಶ್ರೀ.
ತೀ.ನಂ.ಶ್ರೀ.
7.
MULTIPLE CHOICE QUESTION
30 sec • 1 pt
ಕನ್ನಡದ ಮೂರನೆಯ ರಾಷ್ಟ್ರಕವಿ ಬಿರುದಾಂಕಿತರು
ಜಿ.ಎಸ್. ಶಿವರುದ್ರಪ್ಪ
ಗೋವಿಂದ ಪೈ
ಕುವೆಂಪು
ದ.ರಾ. ಬೇಂದ್ರೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?