Search Header Logo

ರಾಜ್ಯೋತ್ಸವ ಮಕ್ಕಳ ವಿಶೇಷ ರಸಪ್ರಶ್ನೆ-2

Authored by ಸಿರಿ ಕನ್ನಡ ನುಡಿ ಬಳಗ

Arts

Professional Development

Used 25+ times

ರಾಜ್ಯೋತ್ಸವ ಮಕ್ಕಳ ವಿಶೇಷ ರಸಪ್ರಶ್ನೆ-2
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

30 questions

Show all answers

1.

MULTIPLE CHOICE QUESTION

30 sec • 1 pt

'ಜೈ ಭಾರತ ಜನನಿಯ ತನುಜಾತೆ'' ಈ ಗೀತೆಯನ್ನು ಬರೆದ ಕವಿ

ದ.ರಾ. ಬೇಂದ್ರೆ
ಹುಯಿಲುಗೋಳು ನಾರಾಯಣರಾಯರು
ಕುವೆಂಪು
ಚೆನ್ನವೀರ ಕಣವಿ

2.

MULTIPLE CHOICE QUESTION

30 sec • 1 pt

ನಿತ್ಯೋತ್ಸವ ಕವಿ' ಎಂದು ಹೆಸರಾದವರು

ನಿಸಾರ್ ಅಹಮದ್
ಜಿ ಎಸ್ ಶಿವರುದ್ರಪ್ಪ
ಮೈಸೂರು ಅನಂತಸ್ವಾಮಿ
ಗೋವಿಂದ ಪೈ

3.

MULTIPLE CHOICE QUESTION

30 sec • 1 pt

ಗೋವಿಂದ ಪೈ ಅವರ ''ತಾಯೆ ಬಾರ ಮೊಗವ ತೋರ...'' ಈ ಗೀತೆಯ ಶೀರ್ಷಿಕೆ ಹೀಗಿದೆ.

ತಾಯೆ ಬಾರ
ಕನ್ನಡಿಗರ ತಾಯಿ
ನಮ್ಮ ಜನ್ಮದಾತೆ
ಕನ್ನಡ ನುಡಿ ಗೀತೆ

4.

MULTIPLE CHOICE QUESTION

30 sec • 1 pt

ಇವರು ಕವಿಚಕ್ರವರ್ತಿಗಳ ಗುಂಪಿಗೆ ಸೇರಿಲ್ಲ.

ರನ್ನ
ಪೊನ್ನ
ಜನ್ನ
ಪಂಪ

5.

MULTIPLE CHOICE QUESTION

30 sec • 1 pt

ಇವರು ಕವಿರತ್ನ ಬಿರುದಿನ ಗುಂಪಿಗೆ ಸೇರುವುದಿಲ್ಲ

ಪಂಪ
ಪೊನ್ನ
ರನ್ನ
ಜನ್ನ

6.

MULTIPLE CHOICE QUESTION

30 sec • 1 pt

'ಪದ್ಯಂ ವದ್ಯಂ ಗದ್ಯಂ ಹೃದ್ಯಂ'' ಎಂದು ನುಡಿದಿರುವ ಕವಿ

ಶಿವಕೋಟ್ಯಾಚಾರ್ಯ
ಮುದ್ದಣ
ಬಿ. ಎಂ. ಶ್ರೀ.
ತೀ.ನಂ.ಶ್ರೀ.

7.

MULTIPLE CHOICE QUESTION

30 sec • 1 pt

ಕನ್ನಡದ ಮೂರನೆಯ ರಾಷ್ಟ್ರಕವಿ ಬಿರುದಾಂಕಿತರು

ಜಿ.ಎಸ್. ಶಿವರುದ್ರಪ್ಪ
ಗೋವಿಂದ ಪೈ
ಕುವೆಂಪು
ದ.ರಾ. ಬೇಂದ್ರೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?