
ಕನ್ನಡದ ಮೌಲ್ವಿ ಗದ ರಸಪ್ರಶ್ನೆ ಭಾಗ ೨
Authored by Chikkadevegowda Gowda
Other
9th Grade
Used 612+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
ರಾಮಸ್ವಾಮಿ ಅಯ್ಯಂಗಾರ್ ಅವರು ಈ ನಾಯಕ ನ ಜೊತೆಗೆ ನೇರ ಸಂಪರ್ಕ ಹೊಂದಿದ್ದರು
ಜವಹರಲಾಲ್ ನೆಹರು
ಸರ್ದಾರ್ ಪಟೇಲ್
ಬಾಬಾ ಸಾಹೇಬ್ ಅಂಬೇಡ್ಕರ್
ಮಹಾತ್ಮ ಗಾಂಧಿ
2.
MULTIPLE CHOICE QUESTION
30 sec • 1 pt
"ಕನ್ನಡ ಮೌಲ್ವಿ ಗದ್ಯ ದ ಆಕರ ಕೃತಿ ಇದು
ಕನ್ಯಾ ಕುಮಾರಿ ಮತ್ತು ಇತರ ಕಥೆಗಳು
ಗರುಡಗಂಬದ ದಾಸಯ್ಯ
ನಮ್ಮ ಊರನ ರಸಿಕರು
ಅಮೆರಿಕ ದಲ್ಲಿ ಗೊರೂರು
3.
MULTIPLE CHOICE QUESTION
30 sec • 1 pt
ಗೊರೂರು ರಾಮಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ ವಿಶ್ವ ವಿದ್ಯಾಲಯ ಇದು
ಬೆಂಗಳೂರು ವಿ.ವಿ
ಮೈಸೂರು ವಿಶ್ವವಿದ್ಯಾನಿಲಯ
ಕುವೆಂಪು ವಿಶ್ವ ವಿದ್ಯಾಲಯ
ಮಂಗಳೂರು ವಿಶ್ವವಿದ್ಯಾನಿಲಯ
4.
MULTIPLE CHOICE QUESTION
30 sec • 1 pt
ಕನ್ನಡದ ಮೌಲ್ವಿ ಅವರ ಪ್ರಕಾರ ಎಲ್ಲಾ ಧರ್ಮದ ಗ್ರಂಥಗಳು ಸಾರುವುದಾತ್ತ ತತ್ತ್ವ ಇದೆ
ಮಾನವನಮುಕ್ತಿ
ಮಾನವರು ದೇವರಲ್ಲಿ ನಂಬಿಕೆ ಹೊಂದಿರಬೇಕು
ವ್ಯಕ್ತಿ ಯಾವುದಾದರೂ ಒಂದು ಧರ್ಮ ಪಾಲಿಸಬೇಕು
ಮನುಷ್ಯ ಒಳ್ಳೆಯವನಾಗಿರ ಬೇಕು.
5.
MULTIPLE CHOICE QUESTION
30 sec • 1 pt
೧೯೮೨ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಇದು
ಶಿವಮೊಗ್ಗ
ಶಿಕಾರಿಪುರ
ಶಿರಸಿ
ಶಿವಪುರ
6.
MULTIPLE CHOICE QUESTION
30 sec • 1 pt
ಕನ್ನಡದ ಮೌಲ್ವಿ ಅವರ ಕೈಯಲ್ಲಿ ಇದ್ದ ಗ್ರಂಥ ಇದು
ರಾಮಾಯಣ ದರ್ಶನಂ
ಕುಮಾರವ್ಯಾಸ ಭಾರತ
ಖುರಾನ್
ಉಮರನ ಒಸಗೆ
7.
MULTIPLE CHOICE QUESTION
30 sec • 1 pt
ಲೇಖಕರು ಪ್ರಯಾಣ ಮಾಡಿದ ವಾಹನ ಇದು
ರೈಲು
ಕಾರು
ಬೈಕ್
ಬಸ್ಸು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?