
ತನು ಕನ್ನಡ- ಆನ್ಲೈನ್ ಕ್ವಿಜ್- ಗದ್ಯ: ಊರುಭಂಗ
Authored by Ramesh K Ramesh K
Education
9th Grade
Used 9+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
52 questions
Show all answers
1.
MULTIPLE CHOICE QUESTION
30 sec • 1 pt
ದುರ್ಯೋಧನನು ನೆಲಕ್ಕುರುಳಿದ ಭೀಮನನ್ನು ಮೂದಲಿಸಿದ ಬಗೆ
ನೆಲಕ್ಕೆ ಬಿದ್ದ ಶತ್ರುವನ್ನು ಯಾವ ವೀರನೂ ಉಳಿಸುವುದಿಲ್ಲ
ನೆಲಕ್ಕೆ ಬಿದ್ದ ಶತ್ರುವನ್ನು ಯಾವ ವೀರನೂ ಘಾತಿಸುವುದಿಲ್ಲ
ಹೆದರಬೇಡ, ನೆಲಕ್ಕೆ ಬಿದ್ದ ಶತ್ರುವನ್ನು ಯಾವ ವೀರನೂ ಘಾತಿಸುವುದಿಲ್ಲ
ಹೆದರಿದೆಯಾ! ನೆಲಕ್ಕೆ ಬಿದ್ದ ಶತ್ರುವನ್ನು ಯಾವ ವೀರನೂ ಘಾತಿಸುವುದಿಲ್ಲ
2.
MULTIPLE CHOICE QUESTION
30 sec • 1 pt
ಗದಾಯುದ್ಧವನ್ನು ಇವರು ವೀಕ್ಷಿಸಿದರು
ಧೃತರಾಷ್ಟ್ರ, ಗಾಂಧಾರಿ, ದುರ್ಜಯ, ಅಶ್ವತ್ಥಾಮ
ಅಶ್ವತ್ಥಾಮ, ಬಲರಾಮ
ದ್ವೈಪಾಯನ, ಬಲರಾಮ, ಕೃಷ್ಣ ಮತ್ತು ವಿದುರ
ದ್ವೈಪಾಯನ, ಹಲಾಯುಧ, ಅಶ್ವತ್ಥಾಮ
3.
MULTIPLE CHOICE QUESTION
30 sec • 1 pt
ಭೀಮನ ಗದೆಯ ಹೆಸರು
ಚಿತ್ರಾಂಗದ
ಮಹಾಗದೆ
ಹಲಾಯುಧ
ಪಾಂಚಜನ್ಯ
4.
MULTIPLE CHOICE QUESTION
30 sec • 1 pt
ಬಲರಾಮನು ಇದನ್ನು ಲೆಕ್ಕಿಸದೆ ಭೀಮನು ದುರ್ಯೋಧನನಿಗೆ ಘಾತಿಸಿದನು ಎಂದು ಹೇಳುತ್ತಾನೆ.
ತನ್ನನ್ನು
ಹಲಾಯುಧವನ್ನು
ಯುದ್ಧನಿಯಮವನ್ನು
ಎಲ್ಲವೂ
5.
MULTIPLE CHOICE QUESTION
30 sec • 1 pt
ರಣರಂಗದಲ್ಲಿ ಬಿದ್ದಿದ್ದ ದುರ್ಯೋಧನನನ್ನು ಬಲರಾಮನು ಇದಕ್ಕೆ ಹೋಲಿಸಿದ್ದಾನೆ.
ಬಾಲಕ
ಯುವಕ
ವೀರಾಗ್ರಣಿ
ರಣಹೇಡಿ
6.
MULTIPLE CHOICE QUESTION
30 sec • 1 pt
ತೆವಳುತ್ತ ಬಲರಾಮನತ್ತ ಬರುತ್ತಿರುವ ದುರ್ಯೋಧನನನ್ನು ಬಲರಾಮನು ಇದಕ್ಕೆ ಹೋಲಿಸಿದ್ದಾನೆ.
ಮಂದರ ಪರ್ವತದಿಂದ ಸುತ್ತು ಬಿಚ್ಚಿದ ವಾಸುಕಿ
ಶಿವನ ಶಿರದಿಂದ ಸುತ್ತು ಬಿಚ್ಚಿದ ವಾಸುಕಿ
ಮಂದರ ಪರ್ವತದಿಂದ ಸುತ್ತು ಬಿಚ್ಚಿದ ಆದಿಶೇಷ
ಮಂದರ ಪರ್ವತದಿಂದ ಸುತ್ತು ಬಿಚ್ಚಿದ ನಾಗರಾಜ
7.
MULTIPLE CHOICE QUESTION
30 sec • 1 pt
ಪಾಂಡವರು ಇದಕ್ಕಾಗಿ ಜೀವಿಸಿರಬೇಕೆಂದು ದುರ್ಯೋಧನನು ಹೇಳುತ್ತಾನೆ.
ಪಾಂಡುವಿಗೆ ತಿಲಾಂಜಲಿಯನ್ನು ಕೊಡಲು
ಕುರುಕುಲದ ಪಿತೃಗಳಿಗೆ ಜಲಾಂಜಲಿಯನ್ನು ಕೊಡಲು
ಧೃತರಾಷ್ಟ್ರನಿಗೆ ತಿಲಾಂಜಲಿ ಕೊಡಲು
ತನಗೆ ತಿಲಾಂಜಲಿಯನ್ನು ಕೊಡಲು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?