Search Header Logo

ಪಾಠ -ಪ್ರಾಮಾಣಿಕ ಬಾಲಕ

Authored by Ashwini C

Arts

3rd Grade

Used 9+ times

ಪಾಠ -ಪ್ರಾಮಾಣಿಕ ಬಾಲಕ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು?

ಮರವನ್ನು ಹತ್ತಲು.

ಹಣ್ಣು ತಿನ್ನುವ ಆಸೆಯಿಂದ.

ಜೋಕಾಲಿ ಆಡಲು.

ಆಟವಾಡಲು.

2.

MULTIPLE CHOICE QUESTION

30 sec • 1 pt

ಶಾಸ್ತ್ರಿಯವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿ?

ಪದ್ಮವಿಭೂಷಣ.

ಅರ್ಜುನ ಪ್ರಶಸ್ತಿ.

ಅಭಿಮನ್ಯು ಪ್ರಶಸ್ತಿ

ಭಾರತ ರತ್ನ ಪ್ರಶಸ್ತಿ.

3.

MULTIPLE CHOICE QUESTION

30 sec • 1 pt

ಮಕ್ಕಳು ಹೇಗೆ ಗಲಿಬಿಲಿಗೊಂಡರು?

ಹುಲಿಯನ್ನು ನೋಡಿ.

ಮಾಲೀಕನನ್ನು ನೋಡಿ.

ಜನರನ್ನು ನೋಡಿ.

ಗುರುಗಳನ್ನು ನೋಡಿ.

4.

MULTIPLE CHOICE QUESTION

30 sec • 1 pt

ಮಾಲೀಕನ ಮನಸ್ಸು ಏಕೆ ಕರಗಿತು?

ಬಾಲಕನ ಮುಗ್ದ ಹಾಗೂ ಪ್ರಾಮಾಣಿಕ ಮಾತುಗಳನ್ನು ಕೇಳಿ

ಬಾಲಕನು ಅಳುವುದನ್ನು ನೋಡಿ.

ತಪ್ಪನ್ನು ಒಪ್ಪಿಕೊಡಿದ್ದಕ್ಕೆ.

ಬಾಲಕ ಹಣ್ಣನ್ನು ಕದ್ದಿದ್ದಕ್ಕೆ.

5.

MULTIPLE CHOICE QUESTION

30 sec • 1 pt

ದಾರಿಬದಿಯ----------- ತೋಪಿನಲ್ಲಿದ್ದ ಹಣ್ಣುಗಳು ಆಕರ್ಷಿಸಿದವು

ಸೇಬಿನ

ಪರಂಗಿ.

ದ್ರಾಕ್ಷಿ.

ಮಾವಿನ.

6.

MULTIPLE CHOICE QUESTION

30 sec • 1 pt

ಶಾಸ್ತ್ರಿ ಅವರಲ್ಲಿ-------- ಪುಟಿದೆದ್ದಿತು

ಪ್ರಾಣತ್ಯಾಗ.

ಹೋರಾಟ.

ಚಳುವಳಿ.

ದೇಶಪ್ರೇಮ

7.

MULTIPLE CHOICE QUESTION

30 sec • 1 pt

ಶಾಸ್ತ್ರಿಯವರು, ಗಾಂಧೀಜಿಯವರ ಒಡನಾಟದಲ್ಲಿ ಅನೇಕ ----------ಪಾಲ್ಗೊಂಡರು

ಸಭೆಗಳಲ್ಲಿ.

ಚಳುವಳಿಗಳಲ್ಲಿ.

ಭಾಷಣಗಳಲ್ಲಿ.

ಹೋರಾಟದಲ್ಲಿ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?