
ಕನ್ನಡ ರಸಪ್ರಶ್ನೆ ಕಾರ್ಯಕ್ರಮ
Authored by Arunkumar V arunhalli@1981@gmail.com
Other
10th Grade
Used 94+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
ಸ್ವಾತಂತ್ರ್ಯಗಳಿಸವುದೇ ಜೀವನದ ಏಕೈಕ ಸಂಕಲ್ಪ ಎಂದವರು
ನೆಹರು
ಗಾಂಧೀಜಿ
ತಿಲರು
ಭಗತ್ ಸಿಂಗ್
2.
MULTIPLE CHOICE QUESTION
30 sec • 1 pt
ಕನ್ನಡದ ಮೊದಲ ರಾಷ್ಟ್ರಕವಿ
ಕುವೆಂಪು
ಬೇಂದ್ರೆ
ಗೋವಿಂದ ಪೈ
ಶಿವರುದ್ರಪ್ಪ
3.
MULTIPLE CHOICE QUESTION
30 sec • 1 pt
ಶಿವರುದ್ರಪ್ಪನವರು ಜನಿಸಿದ ವರ್ಷ.
1926
1927
1928
1929
4.
MULTIPLE CHOICE QUESTION
30 sec • 1 pt
ಶಿವರುದ್ರಪ್ಪನವರು ಯಾವ ಜಿಲ್ಲೆಯಲ್ಲಿ ಜನಿಸಿದರು?
ಮಂಡ್ಯ
ಮೈಸೂರು
ಶಿವಮೊಗ್ಗ
ತುಮಕೂರು
5.
MULTIPLE CHOICE QUESTION
30 sec • 1 pt
ಶಿವರುದ್ರಪ್ಪನವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡಿದ ಪುರಸ್ಕಾರ..
ಪಂಪ
ಪದ್ಮಶ್ರೀ
ನೃಪತಂಗ
ನಾಡೋಜ
6.
MULTIPLE CHOICE QUESTION
30 sec • 1 pt
ಸಂಕಲ್ಪ ಗೀತೆ ಪದ್ಯದ ಆಕರಗ್ರಂಥ ಯಾವುದು ?
ಸಾಮಗಾನ
ದೇವಶಿಲ್ಪ
ಎದೆತುಂಬಿ ಹಾಡಿದೆನು
ಅನಾವರಣ
7.
MULTIPLE CHOICE QUESTION
30 sec • 1 pt
ಕಲುಷಿತವಾಗಿರುವುದು ಯಾವುದು ?
ನದೀಜಲಗಳು
ಸಮುದ್ರ
ಹಳ್ಳಗಳು
ಕೆರೆಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?