
ಪದ್ಯಪಾಠ :೦೭: ವೀರಲವ
Authored by ರಾಜು ಗೌಡ್ರು
Professional Development
1st - 3rd Grade
Used 4+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
28 questions
Show all answers
1.
MULTIPLE CHOICE QUESTION
10 sec • 1 pt
ಕರ್ನಾಟಕವಿಚೂತವನಚೈತ್ರ ಎಂದು ಬಿರುದಾಂಕಿತ ಕವಿ ಯಾರು?
ಕುಮಾರವ್ಯಾಸ
ಲಕ್ಷ್ಮೀಶ
ಪಂಪ
ರನ್ನ
2.
FILL IN THE BLANKS QUESTION
1 min • 1 pt
ಲಕ್ಷ್ಮೀಶನ ಕಾಲ
(a)
3.
MULTIPLE SELECT QUESTION
10 sec • 1 pt
ಲಕ್ಷ್ಮೀಶನ ಜಿಲ್ಲೆ
ಶಿವಮೊಗ್ಗ
ಮಂಗಳೂರು
ಹಾಸನ
ಚಿಕ್ಕಮಗಳೂರು
4.
MULTIPLE CHOICE QUESTION
20 sec • 1 pt
ಲಕ್ಷ್ಮೀಶನ ಊರು ಯಾವುದು
ಕಡೂರು ತಾಲೂಕಿನ ದೇವನೂರು
ಭದ್ರಾವತಿ ತಾಲೂಕಿನ ದೇವನೂರು
ಚಿಕ್ಕಮಗಳೂರು ತಾಲೂಕಿನ ದೇವನೂರು
ದೇವನ ಊರು
5.
MULTIPLE CHOICE QUESTION
20 sec • 1 pt
ಜೈಮಿನಿ ಭಾರತ ಎಂಬ ಪ್ರಸಿದ್ಧ ಕಾವ್ಯದ ಕರ್ತೃ ಯಾರು?
ಲಕ್ಷ್ಮೀಶ
ಲಕ್ಷ್ಮಿಪತಿ
ಲಕ್ಷ್ಮೀ ರಮಣ
ಎಲ್ಲರೂ ಒಬ್ಬರು ಅವರೇ ರಚಿಸಿದವರು
6.
MULTIPLE CHOICE QUESTION
20 sec • 1 pt
ಲಕ್ಷ್ಮೀಶನ ಬಿರುದುಗಳು
ರೂಪಕ ಸಾಮ್ರಾಜ್ಯ ಚಕ್ರವರ್ತಿ,
ಉಪಮಾಲೋಲ.
ಕರ್ನಾಟ ಕವಿಚೂತವನ ಚೈತ್ರ,
ರೂಪಕ ಸಾಮ್ರಾಜ್ಯ ಚಕ್ರವರ್ತಿ.
ಉಪಮಾಲೋಲ,
ಲಕ್ಷ್ಮಿಪತಿ, ಕರ್ನಾಟ ಕವಿಚೂತವನ ಚೈತ್ರ .
ಉಪಮಾಲೋಲ,
ಕರ್ನಾಟ ಕವಿಚೂತವನ ಚೈತ್ರ.
7.
MULTIPLE CHOICE QUESTION
20 sec • 1 pt
ಲಕ್ಷ್ಮೀಶ ವಿರಚಿತ ಜೈಮಿನಿ ಭಾರತ ಮಹಾಕಾವ್ಯವನ್ನು ಸಂಪಾದಿಸಿದವರು
ದೇವುಡು ನರಸಿಂಹಶಾಸ್ತ್ರಿ, ಬಿ ಶಿವಮೂರ್ತಿಶಾಸ್ತ್ರಿ.
ಗಂಗಾಧರ ಶಾಸ್ತ್ರಿ, ದೇವುಡು ನರಸಿಂಹಶಾಸ್ತ್ರಿ.
ಬಿ ಶಿವಮೂರ್ತಿಶಾಸ್ತ್ರಿ, ದೇವುಡು ನರಸಿಂಹಶಾಸ್ತ್ರಿ. ಗಂಗಾಧರ ಶಾಸ್ತ್ರಿ
ಇವರ್ಯಾರು ಅಲ್ಲ.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?