9. ಸ್ವಾತಂತ್ರೋತ್ತರ ಭಾರತ

9. ಸ್ವಾತಂತ್ರೋತ್ತರ ಭಾರತ

10th Grade

25 Qs

quiz-placeholder

Similar activities

ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

20 Qs

SSLC-GEO UNIT 03-PREPARED BY NATARAJ AND BHAGWAT

SSLC-GEO UNIT 03-PREPARED BY NATARAJ AND BHAGWAT

10th Grade

25 Qs

ಸಾಮೂಹಿಕ ವರ್ತನೆಗಳು ಮತ್ತು ಪ್ರತಿಭಟನೆ

ಸಾಮೂಹಿಕ ವರ್ತನೆಗಳು ಮತ್ತು ಪ್ರತಿಭಟನೆ

10th Grade

20 Qs

30. ಬ್ಯಾಂಕಿನ ವ್ಯವಹಾರಗಳು

30. ಬ್ಯಾಂಕಿನ ವ್ಯವಹಾರಗಳು

10th Grade

20 Qs

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

10th Grade

20 Qs

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್

10th Grade

20 Qs

ಸಾಮಾಜಿಕ ಸಮಸ್ಯೆಗಳು

ಸಾಮಾಜಿಕ ಸಮಸ್ಯೆಗಳು

10th Grade

20 Qs

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

10th Grade

20 Qs

9. ಸ್ವಾತಂತ್ರೋತ್ತರ ಭಾರತ

9. ಸ್ವಾತಂತ್ರೋತ್ತರ ಭಾರತ

Assessment

Quiz

Social Studies

10th Grade

Medium

Created by

Veereshi P Arakeri Govt Ex Municipal High school, Davangere.

Used 54+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

25 questions

Show all answers

1.

MULTIPLE CHOICE QUESTION

30 sec • 1 pt

ಸಮಸ್ಯೆ ಇಲ್ಲದೇ ಭಾರತ ಒಕ್ಕೂಟ ಸೇರಿದ ಸಂಸ್ಥಾನ.

ಜುನಾಗಡ್

ಜಮ್ಮುಕಾಶ್ಮೀರ

ಮೈಸೂರು

ಹೈದರಾಬಾದ್

2.

MULTIPLE CHOICE QUESTION

30 sec • 1 pt

ಇದು ಭಾರತೀಯ ಐಕ್ಯತೆಗೆ ದೊಡ್ಡ ಸವಾಲಾಗಿತ್ತು.

ನಿರಾಶ್ರೀತರ ಸಮಸ್ಯೆ

ದೇಶಿ ಸಂಸ್ಥಾನಗಳ ವಿಲೀನೀಕರಣ

ಹೊಸ ಸಂವಿಧಾನ ರಚನೆ

ವಿದೇಶಾಂಗ ನೀತಿ

3.

MULTIPLE CHOICE QUESTION

30 sec • 1 pt

ಭಾರತದಲ್ಲಿ ಮತೀಯವಾದಕ್ಕೆ ಮೂಲಕಾರಣ.

ಬ್ರಿಟಿಷರ ಒಡೆದು ಆಳುವ ನೀತಿ

ಆರ್ಥಿಕ ಅಸ್ಥಿರತೆ

ಸ್ವಾತಂತ್ರ್ಯ ಹೋರಾಟಗಾರರ ನೀತಿ

ಜಾತ್ಯಾತೀತತೆ

4.

MULTIPLE CHOICE QUESTION

30 sec • 1 pt

ಇವರು ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ ಮತ್ತು ಉಪ ಪ್ರಧಾನಮಂತ್ರಿಯಾಗಿದ್ದರು.

ಸರ್ದಾರ್ ವಲ್ಲಭಬಾಯಿ ಪಟೇಲ

ಜವಾಹರ್ ಲಾಲ್ ನೆಹರು

ಮಹಾತ್ಮ ಗಾಂಧಿಜಿ

ಡಾ. ಬಿ.ಆರ್. ಅಂಬೇಡ್ಕರ್

5.

MULTIPLE CHOICE QUESTION

30 sec • 1 pt

ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ.

ಸರ್ದಾರ್ ವಲ್ಲಭಬಾಯಿ ಪಟೇಲ

ಜವಾಹರ್ ಲಾಲ್ ನೆಹರು

ಮಹಾತ್ಮ ಗಾಂಧಿಜಿ

ಡಾ. ಬಿ.ಆರ್. ಅಂಬೇಡ್ಕರ್

6.

MULTIPLE CHOICE QUESTION

30 sec • 1 pt

ಇವರು ದ್ವಿರಾಷ್ಟ್ರ ಸಿದ್ದಾಂತ/ ಪಾಕಿಸ್ತಾನ ಪ್ರತಿಪಾಧಕರು.

ಖಾನ್ ಅಬ್ಧುಲ್ ಗಫಾರ್ ಖಾನ್

ಜವಾಹರ್ ಲಾಲ್ ನೆಹರು

ಮೌಲಾನಾ ಅಬ್ದುಲ್ ಕಲಾಂ

ಮಹಮದ್ ಅಲಿ ಜಿನ್ನಾ

7.

MULTIPLE CHOICE QUESTION

30 sec • 1 pt

ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರು ಬಹುತೇಕ ಇಲ್ಲಿಯೇ ನೆಲೆಸಿದರು.

ಬಿಹಾರ

ಉತ್ತರಪ್ರದೇಶ

ಕರ್ನಾಟಕ

ಪಶ್ಚಿಮಬಂಗಾಳ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?