Search Header Logo

ವ್ಯಾಘ್ರಗೀತೆ 10th ಕನ್ನಡ

Authored by jagannath jaga

Arts, History

10th Grade

Used 25+ times

ವ್ಯಾಘ್ರಗೀತೆ  10th ಕನ್ನಡ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

13 questions

Show all answers

1.

MULTIPLE CHOICE QUESTION

30 sec • 1 pt

ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ವಾಪಸ್ ತಮ್ಮ ಹಳ್ಳಿಗೆ ಬರಬೇಕಾದರೆ ಯಾವ ಕಣಿವೆಯನ್ನು ದಾಟಿ ಬರಬೇಕಿತ್ತು

ಮಾರಿಕಣಿವೆ

ಮದಲಿಂಗನ ಕಣಿವೆ

ಕುಣಿಗಲ್ ಕಣಿವೆ

ಮೇಲಿನ ಯಾವುದು ಅಲ್ಲ

2.

MULTIPLE CHOICE QUESTION

30 sec • 1 pt

ದಿನವೆಲ್ಲ ನಿದ್ದೆ ಮಾಡಿ ಎದ್ದ ಹುಲಿಗೆ ಏನೆಂದು ಭಾಸವಾಯಿತು

ಹೊಟ್ಟೆ ಬರಿದಾಗಿದೆ ಎಂದು

ನೀರು ಕುಡಿಯಬೇಕೆಂದು

ಪ್ರಾಣಿಯನ್ನು ತಿನ್ನಬೇಕೆಂದು

ಯಾವುದೋ ಪ್ರಾಣಿ ಬಂದಿತೆಂದು

3.

MULTIPLE CHOICE QUESTION

30 sec • 1 pt

ಪಂಜ ಎಂದರೆ

ಹುಲಿಯ ಅಂಗಾಲು

ಬೆಂಕಿಯ ಕಿಡಿ

ಪಂಚೇಂದ್ರಿಯ

ಒಂದು ವಿಧದ ಹೂವು

4.

MULTIPLE CHOICE QUESTION

30 sec • 1 pt

ಎ ಎನ್ ಮೂರ್ತಿರಾವ್ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

ಚಿತ್ರಗಳು ಪತ್ರಗಳು

ಹಗಲುಗನಸುಗಳು

ಚಂಡಮಾರುತ

ಅಲೆಯುವ ಮನ

5.

MULTIPLE CHOICE QUESTION

30 sec • 1 pt

ಎ ಎನ್ ಮೂರ್ತಿರಾವ್ ಅವರ ಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು

ಖಿರ್ದಿಪುಸ್ತಕದಿಂದ

ಹುಲಿಯ ಧರ್ಮ ಶ್ರದ್ಧೆಯಿಂದ

ರೈತರಿಂದ

ಬೆಳಕಾಗಿದ್ದರಿಂದ

6.

MULTIPLE CHOICE QUESTION

30 sec • 1 pt

ಎ ಎನ್ ಮೂರ್ತಿರಾವ್ ರವರ ಹುಟ್ಟೂರು

ಮೈಸೂರು ಜಿಲ್ಲೆಯ ಅಕ್ಕಿಹೆಬ್ಬಾಳು

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

ಹಾಸನ ಜಿಲ್ಲೆಯ ಅರೇಹಳ್ಳಿ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ

7.

MULTIPLE CHOICE QUESTION

30 sec • 1 pt

ಅಪ್ರತಿಮ ಪದದ ಸಮನಾರ್ಥಕ ಪದ

ಒಡೆದ ಪ್ರತಿಮೆ

ಹೋಲಿಕೆ ಇಲ್ಲದ

ಧೈರ್ಯವಂತ

ಅತ್ಯುತ್ತಮ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?