ಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು

ಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು

10th Grade

20 Qs

quiz-placeholder

Similar activities

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

10th Grade

20 Qs

SSLC-ಅರ್ಥಶಾಸ್ತ್ರ:ಅಧ್ಯಾಯ:01-ಅಭಿವೃದ್ಧಿ:ರಚನೆ-ನಟರಾಜ & ಭಾಗ್ವತ್

SSLC-ಅರ್ಥಶಾಸ್ತ್ರ:ಅಧ್ಯಾಯ:01-ಅಭಿವೃದ್ಧಿ:ರಚನೆ-ನಟರಾಜ & ಭಾಗ್ವತ್

10th Grade

21 Qs

10th:SS:ರಾಜ್ಯಶಾಸ್ತ್ರ 01(ಭಾಗ:01):by Nataraj and Bhagwat

10th:SS:ರಾಜ್ಯಶಾಸ್ತ್ರ 01(ಭಾಗ:01):by Nataraj and Bhagwat

10th Grade

15 Qs

ಸಮಾಜ ವಿಜ್ಞಾನ  ಕ್ವಿಜ್ 16(ವ್ಯವಹಾರ ಅಧ್ಯಯನ- 4)

ಸಮಾಜ ವಿಜ್ಞಾನ ಕ್ವಿಜ್ 16(ವ್ಯವಹಾರ ಅಧ್ಯಯನ- 4)

10th Grade

15 Qs

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 03: ಇಂದ:ನಟರಾಜ&ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 03: ಇಂದ:ನಟರಾಜ&ಭಾಗ್ವತ್

10th Grade

15 Qs

11. ಭಾರತದ ವಿದೇಶಾಂಗ ನೀತಿ

11. ಭಾರತದ ವಿದೇಶಾಂಗ ನೀತಿ

10th Grade

20 Qs

21. ಭಾರತದ ಮಣ್ಣುಗಳು

21. ಭಾರತದ ಮಣ್ಣುಗಳು

10th Grade

20 Qs

31. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ.

31. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ.

10th Grade

20 Qs

ಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು

ಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು

Assessment

Quiz

Social Studies

10th Grade

Medium

Created by

Rudresh KS

Used 9+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರದಿರುವ ಅಂಶ

ಜಲರಾಶಿಗಳು

ಮೇಲ್ಮೈ ಲಕ್ಷಣ

ಸಸ್ಯವರ್ಗ

ಮಾನ್ಸೂನ್ ಮಾರುತಗಳು

2.

MULTIPLE CHOICE QUESTION

30 sec • 1 pt

ಚಳಿಗಾಲದಲ್ಲಿ ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದ ಮೇಲೆ ಬೀಳುವುದರಿಂದ ಭಾರತದಲ್ಲಿ

ಉಷ್ಣಾಂಶವು ಕಡಿಮೆ ಇರುತ್ತದೆ

ಆರ್ದ್ರತೆಯು ಹೆಚ್ಚಿರುತ್ತದೆ

ಉಷ್ಣಾಂಶವು ಹೆಚ್ಚುತ್ತದೆ

ಆಕಾಶವು ಮೋಡ ಸಹಿತವಾಗಿರುತ್ತದೆ

3.

MULTIPLE CHOICE QUESTION

30 sec • 1 pt

ಭಾರತದಲ್ಲೇ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಪ್ರದೇಶ

ರೂಯ್ಲಿ

ಮಾಸಿನ್ ರಾಮ್

ಆಂಧಿಸ್

ಡ್ರಾಸ್

4.

MULTIPLE CHOICE QUESTION

30 sec • 1 pt

ಕರ್ನಾಟಕ : ಕಾಫಿ ಹೂಮಳೆ : : ಪಶ್ಚಿಮ ಬಂಗಾಳ : ___________

ಆಂಧಿಸ್

ಕಾಲಬೈಸಾಕಿ

ಮಾವಿನ ಹೂಯ್ಲು

ಮೌಸಿನ್

5.

MULTIPLE CHOICE QUESTION

30 sec • 1 pt

ಭಾರತದಲ್ಲೇ ಅತಿ ಹೆಚ್ಚು ಮಳೆ ಪಡೆಯುವ "ಮಾಸಿನ್ ರಾಮ್" ಇರುವ ರಾಜ್ಯ

ಅಸ್ಸಾಂ

ನಾಗಾಲ್ಯಾಂಡ್

ಮಣಿಪುರ

ಮೇಘಾಲಯ

6.

MULTIPLE CHOICE QUESTION

30 sec • 1 pt

ಅಕ್ಟೋಬರ್ ತಿಂಗಳ ಆರಂಭದಲ್ಲಿ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣವಾಗುವುದರ ಪರಿಣಾಮ

ನೈರುತ್ಯ ಮಾನ್ಸೂನ್ ಮಾರುತಗಳು ಮುಂದುವರೆಯುತ್ತವೆ

ನೈರುತ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ

ಈಶಾನ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ

ಈಶಾನ್ಯ ಮಾನ್ಸೂನ್ ಮಾರುತಗಳು ತಟಸ್ಥವಾಗುತ್ತವೆ

7.

MULTIPLE CHOICE QUESTION

30 sec • 1 pt

ಕೆಲವೊಮ್ಮೆ ಭಾರತದ ಪೂರ್ವ ತೀರದಲ್ಲಿ ಮಾತ್ರ ಹೆಚ್ಚಿನ ಹಾನಿ ಸಂಭವಿಸಲು ಕಾರಣ

ಮಾನ್ಸೂನ್ ಮಾರುತಗಳು

ಕಡಲ ಕೊರೆತ

ಆವರ್ತ ಮಾರುತಗಳು

ಭೂಕಂಪ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?