
ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ
Authored by SHIVAIAH . S
Other
10th Grade
Used 18+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
50 questions
Show all answers
1.
MULTIPLE CHOICE QUESTION
30 sec • 1 pt
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗು
ಬಿರುಗಾಳಿಗೆ ಹೊಯ್ದಾಡುವ ಮೀನು
ಬಿರುಗಾಳಿಗೆ ಹೊಯ್ದಾಡುವ ದೋಣಿ
ಬಿರುಗಾಳಿಗೆ ಹೊಯ್ದಾಡುವ ತೆಪ್ಪ
2.
MULTIPLE CHOICE QUESTION
30 sec • 1 pt
ಜಿಎಸ್ ಶಿವರುದ್ರಪ್ಪನವರು ಹೇಳುವಂತೆ ನದಿ ಜಲಗಳು ಏನಾಗಿವೆ?
ಬರಡಾಗಿವೆ
ಕಲುಷಿತವಾಗಿವೆ
ಸಾಗರವನ್ನು ಸೇರಿವೆ
ಬತ್ತಿಹೋಗಿವೆ
3.
MULTIPLE CHOICE QUESTION
30 sec • 1 pt
ಜಿಎಸ್ ಶಿವರುದ್ರಪ್ಪನವರು ಹೇಳುವಂತೆ ಬರಡಾಗಿರುವುವು ಯಾವುವು?
ನದಿಜಲಗಳು
ಮನುಜರು
ಕಾಡುಮೇಡುಗಳ
ಮರುಭೂಮಿಗಳು
4.
MULTIPLE CHOICE QUESTION
30 sec • 1 pt
ಕವಿಯು ಯಾವ ಎಚ್ಚರದೊಳು ಬದುಕಬೇಕಿದೆ ಎಂದಿದ್ದಾರೆ?
ಮತಗಳೆಲ್ಲವೂ ಪಥಗಳು ಎನ್ನುವ
ಜಾತಿಗಳೆಲ್ಲವೂ ಮತಗಳು ಎನ್ನುವ
ಧರ್ಮಗಳೆಲ್ಲವೂ ಮತಗಳು ಎನ್ನುವ
ಕುಲಗಳೆಲ್ಲವೂ ಪಥಗಳು ಎನ್ನುವ
5.
MULTIPLE CHOICE QUESTION
30 sec • 1 pt
ಮನುಜರ ನಡುವಿನ ಅಡ್ಡಗೋಡೆಗಳು ಯಾವುವು?
ಜಾತಿ ಮತ ಧರ್ಮ
ಕಷ್ಟ ದುಃಖ ನೋವು
ಬಡವ-ಬಲ್ಲಿದ
ಆಸ್ತಿ ಅಂತಸ್ತು
6.
MULTIPLE CHOICE QUESTION
30 sec • 1 pt
ಹಕ್ಕಿಯ ಗರಿ ಯಲ್ಲಿ ಯಾವ ಯಾವ ಬಗೆಗಳಿವೆ?
ಕಪ್ಪು-ಬಿಳಿ ಹೊನ್ನಿನ ಬಣ್ಣ
ಬಿಳಿ ಹಳದಿ ಕೆಂಪು ಬಣ್ಣ
ಕೆಂಪು ಹಸಿರು ನೀಲಿ ಬಣ್ಣ
ಕಪ್ಪು ಹಳದಿ ಹಸಿರು ಬಣ್ಣ
7.
MULTIPLE CHOICE QUESTION
30 sec • 1 pt
ದ.ರಾ ಬೇಂದ್ರೆ ಅವರು ಹೇಳಿದಂತೆ ಕಾಲಪಕ್ಷಿಯ ಕಣ್ಣುಗಳು ಯಾವುವು?
ಸೂರ್ಯ ಚಂದ್ರ
ಬಾನು ಬುವಿ
ನದಿ ಸಾಗರ
ನಕ್ಷತ್ರ ಪುಂಜ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?