Search Header Logo

ನಿಟ್ಟೊಟದಲಿ ಹಾಯ್ದನು ಬಿಟ್ಟಮಂಡೆಯಲಿ

Authored by Veeresh math

Education

10th Grade

Used 6+ times

ನಿಟ್ಟೊಟದಲಿ ಹಾಯ್ದನು ಬಿಟ್ಟಮಂಡೆಯಲಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

ಧುರಕ್ಕೆ ಬೆನ್ನು ಹಾಕಿದರೆ ಏನು ಪ್ರಾಪ್ತಿಯಾಗುತ್ತದೆ?

ಕಾಣಿಕೆ

ವರ

ಪುಣ್ಯ

ಪಾಪ

2.

MULTIPLE CHOICE QUESTION

30 sec • 1 pt

'ಭೂಸುರರು' ಎಂದರೆ ಯಾರು?

ಬ್ರಾಹ್ಮಣರು

ಸನ್ಯಾಸಿಗಳು

ಮಾಹಾರಾಜರು

ಪಂಡಿತರು

3.

MULTIPLE CHOICE QUESTION

30 sec • 1 pt

ನಾರಣಪ್ಪನ ಊರು ಯಾವುದು

ಗದಗ

ಕೋಳಿವಾಡ

ಲಕ್ಷ್ಮೇಶ್ವರ

ಪುಲಿಗೇರಿ

4.

MULTIPLE CHOICE QUESTION

30 sec • 1 pt

'ಗದುಗಿನ ಭಾರತ' ಕೃತಿಯನ್ನು ಬರೆದವರು

ಕುಮಾರವಾಲ್ಮೀಕಿ

ಕುಮಾರವ್ಯಾಸ

ನಾರಾಯಣಪ್ಪ

ಕುವೆಂಪು

5.

MULTIPLE CHOICE QUESTION

30 sec • 1 pt

ಅರ್ಜುನನು ಯಾರನ್ನು ನಾಡನರಿ ಎಂದು ಕರೆದಿದ್ದಾನೆ

ಕೌರವರು

ದುರ್ಯೋಧನ

ಉತ್ತರ

ಶಕುನಿ

6.

MULTIPLE CHOICE QUESTION

30 sec • 1 pt

ಕುಮಾರವ್ಯಾಸನು ಜನಿಸಿದ ಕಾಲಾವಧಿ ಎಷ್ಟು

ಕ್ರಿ.ಶ.೧೬೪೦

ಕ್ರಿ.ಶ.೧೫೪೦

ಕ್ರಿ.ಶ.೧೩೪೦

ಕ್ರಿ.ಶ.೧೪೩೦

7.

MULTIPLE CHOICE QUESTION

30 sec • 1 pt

ಶೌರ್ಯವಿಲ್ಲದೆ ಬಡಾಯಿ ಕೊಚ್ಚಿಕೊಳ್ಳುವವರನ್ನು ಏನೆಂದು ಕರೆಯುತ್ತಾರೆ?

ದುರ್ಯೋಧನ

ಉತ್ತರಕುಮಾರ

ಬೃಹನ್ನಳೆ

ಸೈರಂದ್ರಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?