
ನಿಟ್ಟೊಟದಲಿ ಹಾಯ್ದನು ಬಿಟ್ಟಮಂಡೆಯಲಿ
Authored by Veeresh math
Education
10th Grade
Used 6+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಧುರಕ್ಕೆ ಬೆನ್ನು ಹಾಕಿದರೆ ಏನು ಪ್ರಾಪ್ತಿಯಾಗುತ್ತದೆ?
ಕಾಣಿಕೆ
ವರ
ಪುಣ್ಯ
ಪಾಪ
2.
MULTIPLE CHOICE QUESTION
30 sec • 1 pt
'ಭೂಸುರರು' ಎಂದರೆ ಯಾರು?
ಬ್ರಾಹ್ಮಣರು
ಸನ್ಯಾಸಿಗಳು
ಮಾಹಾರಾಜರು
ಪಂಡಿತರು
3.
MULTIPLE CHOICE QUESTION
30 sec • 1 pt
ನಾರಣಪ್ಪನ ಊರು ಯಾವುದು
ಗದಗ
ಕೋಳಿವಾಡ
ಲಕ್ಷ್ಮೇಶ್ವರ
ಪುಲಿಗೇರಿ
4.
MULTIPLE CHOICE QUESTION
30 sec • 1 pt
'ಗದುಗಿನ ಭಾರತ' ಕೃತಿಯನ್ನು ಬರೆದವರು
ಕುಮಾರವಾಲ್ಮೀಕಿ
ಕುಮಾರವ್ಯಾಸ
ನಾರಾಯಣಪ್ಪ
ಕುವೆಂಪು
5.
MULTIPLE CHOICE QUESTION
30 sec • 1 pt
ಅರ್ಜುನನು ಯಾರನ್ನು ನಾಡನರಿ ಎಂದು ಕರೆದಿದ್ದಾನೆ
ಕೌರವರು
ದುರ್ಯೋಧನ
ಉತ್ತರ
ಶಕುನಿ
6.
MULTIPLE CHOICE QUESTION
30 sec • 1 pt
ಕುಮಾರವ್ಯಾಸನು ಜನಿಸಿದ ಕಾಲಾವಧಿ ಎಷ್ಟು
ಕ್ರಿ.ಶ.೧೬೪೦
ಕ್ರಿ.ಶ.೧೫೪೦
ಕ್ರಿ.ಶ.೧೩೪೦
ಕ್ರಿ.ಶ.೧೪೩೦
7.
MULTIPLE CHOICE QUESTION
30 sec • 1 pt
ಶೌರ್ಯವಿಲ್ಲದೆ ಬಡಾಯಿ ಕೊಚ್ಚಿಕೊಳ್ಳುವವರನ್ನು ಏನೆಂದು ಕರೆಯುತ್ತಾರೆ?
ದುರ್ಯೋಧನ
ಉತ್ತರಕುಮಾರ
ಬೃಹನ್ನಳೆ
ಸೈರಂದ್ರಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?