Search Header Logo

ಕನ್ನಡ ಭಾಷಾ ರಸಪ್ರಶ್ನೆಗಳು

Authored by ಕೇಶವ ಹೆಗಡೆ

World Languages

10th Grade

Used 11+ times

ಕನ್ನಡ ಭಾಷಾ ರಸಪ್ರಶ್ನೆಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

ಶಬರಿ ಗೀತ ನಾಟಕವನ್ನು ಬರೆದ ಕವಿಯ ಕಾವ್ಯನಾಮ ಯಾವುದು

ಅಂಬಿಕಾತನಯದತ್ತ

ಕುವೆಂಪು

ಪುತಿನ

ಪೊನ್ನ

2.

MULTIPLE CHOICE QUESTION

30 sec • 1 pt

"ರಾಮ ಲಕ್ಷ್ಮಣರು ಕಾಡಿನಲ್ಲಿ ಸೀತೆಯನ್ನು ಹುಡುಕುತ್ತಿದ್ದರು" ಈ ವಾಕ್ಯದಲ್ಲಿರುವ ಸಮಾಸ ಪದ ಇದು

ಕಾಡಿನಲ್ಲಿ

ಸೀತೆಯನ್ನು

ಹುಡುಕು

ರಾಮಲಕ್ಷ್ಮಣರು

3.

MULTIPLE CHOICE QUESTION

30 sec • 1 pt

ಶಬರಿಯು ಕಾಡಿನಲ್ಲಿ ರಾಮಲಕ್ಷ್ಮಣರಿಗೆ ಗೋಸ್ಕರ ಇವುಗಳನ್ನು ಸಂಗ್ರಹಿಸುತ್ತಿದ್ದಳು

ಮಧುಪರ್ಕ

ಹೂವು ಹಣ್ಣುಗಳನ್ನು

ಸಿಹಿತಿಂಡಿಗಳನ್ನು

ಜೇನುತುಪ್ಪವನ್ನು

4.

MULTIPLE CHOICE QUESTION

30 sec • 1 pt

ಶಬರಿಯನ್ನು ಮೊದಲ ಬಾರಿಗೆ ನೋಡಿದೆ ಶ್ರೀರಾಮನು ಶಬರಿಯ ಕುರಿತಾಗಿ ಹೇಳಿದ ಮಾತು ಇದು

ತಾಯಿ

ಸನ್ಯಾಸಿನಿ

ಮರುಳು

ದೇವತೆ

5.

MULTIPLE CHOICE QUESTION

30 sec • 1 pt

ಶಬರಿಗೆ ರಾಮನ ಕುರಿತು ತಿಳಿಸಿ ಅವನ ಬರುವಿಕೆಗಾಗಿ ಕಾಯಲು ಹೇಳಿದವರು ಇವರು

ಮತಂಗ ಋಷಿ

ಧನು ಮಹರ್ಷಿ

ಶಬರಿಯ ತಂದೆ

ದಶರಥ

6.

MULTIPLE CHOICE QUESTION

30 sec • 1 pt

ಲಕ್ಷ್ಮಣನು ಚಿತ್ರಕೂಟದ ನೆನಪನ್ನು ಏಕೆ ಮಾಡಿಕೊಳ್ಳುತ್ತಾನೆ

ಆಶ್ರಮದ ದರ್ಶನದಿಂದ

ಕಾಡಿನ ಹೋಲಿಕೆಯಿಂದ

ರಾಮನಿಗೆ ಉಂಟಾದ ಬೇಸರದಿಂದ

ಅರಮನೆಯ ನೆನಪಿನಿಂದ

7.

MULTIPLE CHOICE QUESTION

30 sec • 1 pt

ಶಬರಿಯು ಮಧುಪರ್ಕ ವನ್ನು ಯಾರಿಗಾಗಿ ಸಿದ್ದ ಪಡಿಸುತ್ತೇನೆ ಎಂದು ಹೇಳುತ್ತಾಳೆ

ಲಕ್ಷ್ಮಣನಿಗೆ

ಶ್ರೀರಾಮನಿಗೆ

ಅತಿಥಿಗಳಿಗೆ

ನೆಂಟರಿಗೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?