
ಕನ್ನಡ ಭಾಷಾ ರಸಪ್ರಶ್ನೆಗಳು
Authored by ಕೇಶವ ಹೆಗಡೆ
World Languages
10th Grade
Used 11+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಶಬರಿ ಗೀತ ನಾಟಕವನ್ನು ಬರೆದ ಕವಿಯ ಕಾವ್ಯನಾಮ ಯಾವುದು
ಅಂಬಿಕಾತನಯದತ್ತ
ಕುವೆಂಪು
ಪುತಿನ
ಪೊನ್ನ
2.
MULTIPLE CHOICE QUESTION
30 sec • 1 pt
"ರಾಮ ಲಕ್ಷ್ಮಣರು ಕಾಡಿನಲ್ಲಿ ಸೀತೆಯನ್ನು ಹುಡುಕುತ್ತಿದ್ದರು" ಈ ವಾಕ್ಯದಲ್ಲಿರುವ ಸಮಾಸ ಪದ ಇದು
ಕಾಡಿನಲ್ಲಿ
ಸೀತೆಯನ್ನು
ಹುಡುಕು
ರಾಮಲಕ್ಷ್ಮಣರು
3.
MULTIPLE CHOICE QUESTION
30 sec • 1 pt
ಶಬರಿಯು ಕಾಡಿನಲ್ಲಿ ರಾಮಲಕ್ಷ್ಮಣರಿಗೆ ಗೋಸ್ಕರ ಇವುಗಳನ್ನು ಸಂಗ್ರಹಿಸುತ್ತಿದ್ದಳು
ಮಧುಪರ್ಕ
ಹೂವು ಹಣ್ಣುಗಳನ್ನು
ಸಿಹಿತಿಂಡಿಗಳನ್ನು
ಜೇನುತುಪ್ಪವನ್ನು
4.
MULTIPLE CHOICE QUESTION
30 sec • 1 pt
ಶಬರಿಯನ್ನು ಮೊದಲ ಬಾರಿಗೆ ನೋಡಿದೆ ಶ್ರೀರಾಮನು ಶಬರಿಯ ಕುರಿತಾಗಿ ಹೇಳಿದ ಮಾತು ಇದು
ತಾಯಿ
ಸನ್ಯಾಸಿನಿ
ಮರುಳು
ದೇವತೆ
5.
MULTIPLE CHOICE QUESTION
30 sec • 1 pt
ಶಬರಿಗೆ ರಾಮನ ಕುರಿತು ತಿಳಿಸಿ ಅವನ ಬರುವಿಕೆಗಾಗಿ ಕಾಯಲು ಹೇಳಿದವರು ಇವರು
ಮತಂಗ ಋಷಿ
ಧನು ಮಹರ್ಷಿ
ಶಬರಿಯ ತಂದೆ
ದಶರಥ
6.
MULTIPLE CHOICE QUESTION
30 sec • 1 pt
ಲಕ್ಷ್ಮಣನು ಚಿತ್ರಕೂಟದ ನೆನಪನ್ನು ಏಕೆ ಮಾಡಿಕೊಳ್ಳುತ್ತಾನೆ
ಆಶ್ರಮದ ದರ್ಶನದಿಂದ
ಕಾಡಿನ ಹೋಲಿಕೆಯಿಂದ
ರಾಮನಿಗೆ ಉಂಟಾದ ಬೇಸರದಿಂದ
ಅರಮನೆಯ ನೆನಪಿನಿಂದ
7.
MULTIPLE CHOICE QUESTION
30 sec • 1 pt
ಶಬರಿಯು ಮಧುಪರ್ಕ ವನ್ನು ಯಾರಿಗಾಗಿ ಸಿದ್ದ ಪಡಿಸುತ್ತೇನೆ ಎಂದು ಹೇಳುತ್ತಾಳೆ
ಲಕ್ಷ್ಮಣನಿಗೆ
ಶ್ರೀರಾಮನಿಗೆ
ಅತಿಥಿಗಳಿಗೆ
ನೆಂಟರಿಗೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?