
ರಸಪ್ರಶ್ನೆ ೩
Authored by Lingaraj p
Other
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
40 questions
Show all answers
1.
MULTIPLE CHOICE QUESTION
30 sec • 1 pt
ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿ ನ್ಯಾಯವನ್ನು ಪಡೆಯಲು ಇವರ ಹತ್ತಿರ ಬಂದರು
ಗುರುಗಳು
ನ್ಯಾಯಾಧೀಶರು
ಧರ್ಮಾಧಿಕರಣರು
ಪುರೋಹಿತರು
2.
MULTIPLE CHOICE QUESTION
30 sec • 1 pt
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು
ಪ್ರಶ್ನಾರ್ಥಕ ವಾಕ್ಯ
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
3.
MULTIPLE CHOICE QUESTION
30 sec • 1 pt
ಪೊನ್ನನೆಲ್ಲಮಂ ನೀನೆ ಕೊಂಡೆ”ಈ ಹೇಳಿಕೆಯನ್ನುಯಾರು ಯಾರಿಗೆ ಹೆಳಿದರು
ಧರ್ಮಬುದ್ಧಿ ದುಷ್ಟಬುದ್ಧಿಗೆಹೇಳಿದನು
ವಟವೃಕ್ಷವು ಧರ್ಮಬುದ್ಧಿಗೆ ಹೇಳಿತು
ಧರ್ಮಾಧಿಕರಣರು ದುಷ್ಟ ಬುದ್ದಿಗೆ ಹೇಳಿದರು
ದುಷ್ಟಬುದ್ಧಿ ಧರ್ಮ ಬುದ್ಧಿಗೆ ಹೇಳಿದನು
4.
MULTIPLE CHOICE QUESTION
30 sec • 1 pt
ಛಲವನ್ನೇ ಮೆರೆಯುವುದಾಗಿ ಹೇಳಿದವನು.
ಕರ್ಣ
ದುರ್ಯೋಧನ
ಕೃಷ್ಣ
ಅರ್ಜುನ
5.
MULTIPLE CHOICE QUESTION
30 sec • 1 pt
“ ಬಾಯ್ದಂಬುಲಕೆ ಕೈಯಾನುವರೆ”ಈ ಮಾತನ್ನು ಯಾರು ಯಾರಿಗೆ ಹೇಳಿದರು
ಕರ್ಣ ಕೃಷ್ಣನಿಗೆಹೇಳಿದನು.
ದುರ್ಯೋಧನ ಕರ್ಣನಿಗೆ ಹೇಳಿದನು
ಕರ್ಣ ದುರ್ಯೋಧನನಿಗೆ ಹೇಳಿದನು
ಕೃಷ್ಣ ಕರ್ಣನಿಗೆ ಹೇಳಿದನು
6.
MULTIPLE CHOICE QUESTION
30 sec • 1 pt
ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಬಿರುದು ಬರಲು ಕಾರಣ.
ಕರ್ನಾಟಕ ಭಾರತ ಕಥಾಮಂಜರಿ ಕಾವ್ಯವನ್ನು ಬರೆದನು
ತನ್ನ ಕೃತಿಯನ್ನು ಚಕ್ರವರ್ತಿಗೆ ಅರ್ಪಿಸಿದನು
ತನ್ನ ಕಾವ್ಯದಲ್ಲಿ ರೂಪಕಾಲಂಕಾರ ವನ್ನು ಹೆಚ್ಚು ಬಳಸಿದನು
ಕುಮಾರವ್ಯಾಸನು ರಾಜನಾದ ಕಾರಣಕ್ಕಾಗಿ
7.
MULTIPLE CHOICE QUESTION
30 sec • 1 pt
ನಿಷೇದಾರ್ಥಕ ರೂಪದ ಕ್ರಿಯಾಪದ
ಬರೆಯನು
ಬರೆಯಲಿ
ಬರೆದಾನು
ಬರೆಯುವ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?