ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

24 Qs

quiz-placeholder

Similar activities

GOVERNMENT HIGH SCHOOL SIDDAPUR

GOVERNMENT HIGH SCHOOL SIDDAPUR

10th Grade

20 Qs

10th SS  Quizz -5. ನಟರಾಜ್  & ಭಾಗ್ವತ್  ಕಾಳಾವರ Fill in the blanks

10th SS Quizz -5. ನಟರಾಜ್ & ಭಾಗ್ವತ್ ಕಾಳಾವರ Fill in the blanks

10th Grade

25 Qs

ಪಠ್ಯ ಪೂರಕ ಅಧ್ಯಾಯಗಳು (ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS cpt)

ಪಠ್ಯ ಪೂರಕ ಅಧ್ಯಾಯಗಳು (ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS cpt)

10th Grade

20 Qs

16. ದುಡಿಮೆ

16. ದುಡಿಮೆ

10th Grade

25 Qs

29. ಗ್ರಾಮೀಣ ಅಭಿವೃದ್ಧಿ

29. ಗ್ರಾಮೀಣ ಅಭಿವೃದ್ಧಿ

10th Grade

25 Qs

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು.

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು.

10th Grade

22 Qs

17. ಸಾಮಾಜಿಕ ಚಳುವಳಿಗಳು

17. ಸಾಮಾಜಿಕ ಚಳುವಳಿಗಳು

10th Grade

20 Qs

ರಸಪ್ರಶ್ನೆ

ರಸಪ್ರಶ್ನೆ

10th Grade

20 Qs

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Assessment

Quiz

Social Studies

10th Grade

Medium

Created by

Prakash Bhat

Used 10+ times

FREE Resource

24 questions

Show all answers

1.

MULTIPLE CHOICE QUESTION

30 sec • 1 pt

ಭಾರತೀಯ ನವೋದಯದ ಜನಕ ಎಂದು ಕರೆಯಲ್ಪಟ್ಟಿರುವವರು _____

ರಾಜಾರಾಮ ಮೋಹನ ರಾಯ್‌

ಸ್ವಾಮಿ ದಯಾನಂದ ಸರಸ್ವತೀ

ಜ್ಯೋತಿಬಾ ಪುಲೆ

ಡಾ|| ಆತ್ಮಾರಾಂ ಪಾಂಡುರಂಗ

2.

MULTIPLE CHOICE QUESTION

30 sec • 1 pt

ರಾಜಾ ರಾಮ್‌ ಮೋಹನ ರಾಯರು _________ ಪತ್ರಿಕೆಯನ್ನು ಪ್ರಾರಂಭಿಸಿದರು.

ದಿ ಬೆಂಗಾಲಿ

ಸಂವಾದ ಕೌಮುದಿ

ದಿ ಹಿಂದೂ

ನ್ಯೂ ಇಂಡಿಯಾ

3.

MULTIPLE CHOICE QUESTION

30 sec • 1 pt

__________ನು ಭಾರತದಲ್ಲಿ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದನು.

ಲಾರ್ಡ್‌ ವೆಲ್ಲೆಸ್ಲಿ

ಲಾರ್ಡ್‌ ಕಾರ್ನ್‌ ವಾಲೀಸ್‌

ವಿಲಿಯಂ ಬೆಂಟಿಂಕ್‌

ಲಾರ್ಡ್‌ ವಾರನ್‌ ಹೇಸ್ಟಿಂಗ್

4.

MULTIPLE CHOICE QUESTION

30 sec • 1 pt

"ವೇದಗಳಿಗೆ ಹಿಂತಿರುಗಿ" ಎನ್ನುವ ಘೋಷಣೆಯನ್ನಯ ಮಾಡಿದವರು ____

ರಾಜಾ ರಾಮ್‌ ಮೋಹನ ರಾಯ್‌

ದಯಾನಂದ ಸರಸ್ವತೀ

ಜ್ಯೋತಿಬಾ ಫುಲೆ

ಆತ್ಮಾ ರಾಂ ಪಾಂಡುರಂಗ

5.

MULTIPLE CHOICE QUESTION

30 sec • 1 pt

"ಶುದ್ಧಿ ಚಳುವಳಿ" ಈ ಕೆಳಗಿನ ಯಾವ ಸುಧಾರಣಾ ಚಳುವಳಿಯ ಭಾಗವಾಗಿದೆ?

ಬ್ರಹ್ಮ ಸಮಾಜ

ಆರ್ಯ ಸಮಾಜ

ಪ್ರಾರ್ಥನಾ ಸಮಾಜ

ಸತ್ಯಶೋಧಕ ಸಮಾಜ

6.

MULTIPLE CHOICE QUESTION

30 sec • 1 pt

"ಸತ್ಯಾರ್ಥ ಪ್ರಕಾಶ" ಗ್ರಂಥವನ್ನು ರಚಿಸಿದವರು _________

ಸ್ವಾಮಿ ವಿವೇಕಾನಂದ

ಸ್ವಾಮಿ ದಯಾನಂದ ಸರಸ್ವತೀ

ಜ್ಯೋತಿಬಾ ಫುಲೆ

ಆತ್ಮಾರಂ ಪಾಂಡುರಂಗ

7.

MULTIPLE CHOICE QUESTION

30 sec • 1 pt

ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ ಎಂದು ಪ್ರತಿಪಾದಿಸಿದವರು ______

ರಾಜಾರಾಮ್‌ ಮೋಹನ ರಾಯ್‌

ದಯಾನಂದ ಸರಸ್ವತೀ

ಜ್ಯೋತಿಬಾ ಫುಲೆ

ಆತ್ಮಾರಾಂ ಪಾಂಡುರಂಗ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?