
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
Authored by Prakash Bhat
Social Studies
10th Grade
Used 10+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
24 questions
Show all answers
1.
MULTIPLE CHOICE QUESTION
30 sec • 1 pt
ಭಾರತೀಯ ನವೋದಯದ ಜನಕ ಎಂದು ಕರೆಯಲ್ಪಟ್ಟಿರುವವರು _____
ರಾಜಾರಾಮ ಮೋಹನ ರಾಯ್
ಸ್ವಾಮಿ ದಯಾನಂದ ಸರಸ್ವತೀ
ಜ್ಯೋತಿಬಾ ಪುಲೆ
ಡಾ|| ಆತ್ಮಾರಾಂ ಪಾಂಡುರಂಗ
2.
MULTIPLE CHOICE QUESTION
30 sec • 1 pt
ರಾಜಾ ರಾಮ್ ಮೋಹನ ರಾಯರು _________ ಪತ್ರಿಕೆಯನ್ನು ಪ್ರಾರಂಭಿಸಿದರು.
ದಿ ಬೆಂಗಾಲಿ
ಸಂವಾದ ಕೌಮುದಿ
ದಿ ಹಿಂದೂ
ನ್ಯೂ ಇಂಡಿಯಾ
3.
MULTIPLE CHOICE QUESTION
30 sec • 1 pt
__________ನು ಭಾರತದಲ್ಲಿ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದನು.
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ ವಾಲೀಸ್
ವಿಲಿಯಂ ಬೆಂಟಿಂಕ್
ಲಾರ್ಡ್ ವಾರನ್ ಹೇಸ್ಟಿಂಗ್
4.
MULTIPLE CHOICE QUESTION
30 sec • 1 pt
"ವೇದಗಳಿಗೆ ಹಿಂತಿರುಗಿ" ಎನ್ನುವ ಘೋಷಣೆಯನ್ನಯ ಮಾಡಿದವರು ____
ರಾಜಾ ರಾಮ್ ಮೋಹನ ರಾಯ್
ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾ ರಾಂ ಪಾಂಡುರಂಗ
5.
MULTIPLE CHOICE QUESTION
30 sec • 1 pt
"ಶುದ್ಧಿ ಚಳುವಳಿ" ಈ ಕೆಳಗಿನ ಯಾವ ಸುಧಾರಣಾ ಚಳುವಳಿಯ ಭಾಗವಾಗಿದೆ?
ಬ್ರಹ್ಮ ಸಮಾಜ
ಆರ್ಯ ಸಮಾಜ
ಪ್ರಾರ್ಥನಾ ಸಮಾಜ
ಸತ್ಯಶೋಧಕ ಸಮಾಜ
6.
MULTIPLE CHOICE QUESTION
30 sec • 1 pt
"ಸತ್ಯಾರ್ಥ ಪ್ರಕಾಶ" ಗ್ರಂಥವನ್ನು ರಚಿಸಿದವರು _________
ಸ್ವಾಮಿ ವಿವೇಕಾನಂದ
ಸ್ವಾಮಿ ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾರಂ ಪಾಂಡುರಂಗ
7.
MULTIPLE CHOICE QUESTION
30 sec • 1 pt
ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ ಎಂದು ಪ್ರತಿಪಾದಿಸಿದವರು ______
ರಾಜಾರಾಮ್ ಮೋಹನ ರಾಯ್
ದಯಾನಂದ ಸರಸ್ವತೀ
ಜ್ಯೋತಿಬಾ ಫುಲೆ
ಆತ್ಮಾರಾಂ ಪಾಂಡುರಂಗ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?