
ಸಂಕಲ್ಪ ಗೀತೆ ಕನ್ನಡ ರಸಪ್ರೆಶ್ನೆ ಕಾರ್ಯಕ್ರಮ
Authored by NAGESH R
Arts
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ಮತಗಳೆಲ್ಲವೂ-------------ಎನ್ನುವ ಹೊಸ ಎಚ್ಚರದೊಳು ಬದುಕೋಣ
ದೀಪಗಳು
ಭರವಸೆ
ನಾವೆಗಳು
ಪಥಗಳು
2.
MULTIPLE CHOICE QUESTION
30 sec • 1 pt
ಶಿವರುದ್ರಪ್ಪನವರ ಜನ್ಮ ಸ್ಥಳ
ಮಂಡ್ಯ ಜಿಲ್ಲೆಯ ಮೇಲುಕೋಟೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಧಾರವಾಡ
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
3.
MULTIPLE CHOICE QUESTION
30 sec • 1 pt
ಜಿ.ಎಸ್. ಶಿವರುದ್ರಪ್ಪನವರು ಬರೆದ ಕೃತಿಗಳು
ಚಪ್ಪಲಿಗಳು- ಸಹನ
ಗಿರಿ - ನಾದಲೀಲೆ
ದೇವರು - ಎದೆಗೆ ಬಿದ್ದ ಅಕ್ಷರ
ಸಾಮಗಾನ - ದೀಪದ ಹೆಜ್ಜೆ
4.
MULTIPLE CHOICE QUESTION
30 sec • 1 pt
ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪೂರ್ಣ ಹೆಸರು
ಗುಗ್ಗರಿ ಶಿವಲಿಂಗಯ್ಯ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತಯ್ಯ ಶಿವರುದ್ರಪ್ಪ
ಗುಗ್ಗರಿ ಸೋಮಪ್ಪ ಶಿವರುದ್ರಪ್ಪ
5.
MULTIPLE CHOICE QUESTION
30 sec • 1 pt
ಯಾವ ವರ್ಷ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು?
1992
1994
1996
1991
6.
MULTIPLE CHOICE QUESTION
30 sec • 1 pt
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ------
ಕಟ್ಟೋಣ
ಮುಟ್ಟೋಣ
ಹಿಡಿಯೋಣ
ತಡೆಯೋಣ
7.
MULTIPLE CHOICE QUESTION
30 sec • 1 pt
ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದು ಹೇಳಿದವರು
ಬಾಲಗಂಗಾಧರ ತಿಲಕ್
ಮಹಾತ್ಮ ಗಾಂಧೀಜಿ
ಲಾಲ್ ಬಹದ್ದೂರ್ ಶಾಸ್ತ್ರಿ
ಸುಭಾಷ್ ಚಂದ್ರ ಬೋಸ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?