Search Header Logo

ಸಂಕಲ್ಪ ಗೀತೆ ಕನ್ನಡ ರಸಪ್ರೆಶ್ನೆ ಕಾರ್ಯಕ್ರಮ

Authored by NAGESH R

Arts

10th Grade

Used 1+ times

ಸಂಕಲ್ಪ ಗೀತೆ ಕನ್ನಡ ರಸಪ್ರೆಶ್ನೆ ಕಾರ್ಯಕ್ರಮ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

ಮತಗಳೆಲ್ಲವೂ-------------ಎನ್ನುವ ಹೊಸ ಎಚ್ಚರದೊಳು ಬದುಕೋಣ

ದೀಪಗಳು

ಭರವಸೆ

ನಾವೆಗಳು

ಪಥಗಳು

2.

MULTIPLE CHOICE QUESTION

30 sec • 1 pt

ಶಿವರುದ್ರಪ್ಪನವರ ಜನ್ಮ ಸ್ಥಳ

ಮಂಡ್ಯ ಜಿಲ್ಲೆಯ ಮೇಲುಕೋಟೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

ಧಾರವಾಡ

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

3.

MULTIPLE CHOICE QUESTION

30 sec • 1 pt

ಜಿ.ಎಸ್. ಶಿವರುದ್ರಪ್ಪನವರು ಬರೆದ ಕೃತಿಗಳು

ಚಪ್ಪಲಿಗಳು- ಸಹನ

ಗಿರಿ - ನಾದಲೀಲೆ

ದೇವರು - ಎದೆಗೆ ಬಿದ್ದ ಅಕ್ಷರ

ಸಾಮಗಾನ - ದೀಪದ ಹೆಜ್ಜೆ

4.

MULTIPLE CHOICE QUESTION

30 sec • 1 pt

ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪೂರ್ಣ ಹೆಸರು

ಗುಗ್ಗರಿ ಶಿವಲಿಂಗಯ್ಯ ಶಿವರುದ್ರಪ್ಪ

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

ಗುಗ್ಗರಿ ಶಾಂತಯ್ಯ ಶಿವರುದ್ರಪ್ಪ

ಗುಗ್ಗರಿ ಸೋಮಪ್ಪ ಶಿವರುದ್ರಪ್ಪ

5.

MULTIPLE CHOICE QUESTION

30 sec • 1 pt

ಯಾವ ವರ್ಷ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು?

1992

1994

1996

1991

6.

MULTIPLE CHOICE QUESTION

30 sec • 1 pt

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ------

ಕಟ್ಟೋಣ

ಮುಟ್ಟೋಣ

ಹಿಡಿಯೋಣ

ತಡೆಯೋಣ

7.

MULTIPLE CHOICE QUESTION

30 sec • 1 pt

ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದು ಹೇಳಿದವರು

ಬಾಲಗಂಗಾಧರ ತಿಲಕ್

ಮಹಾತ್ಮ ಗಾಂಧೀಜಿ

ಲಾಲ್ ಬಹದ್ದೂರ್ ಶಾಸ್ತ್ರಿ

ಸುಭಾಷ್ ಚಂದ್ರ ಬೋಸ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?