
ಅಧ್ಯಾಯ:- ಗಾಂಧಿಯುಗ ಮತ್ರು ಸ್ವಾತಂತ್ರ್ಯ ಹೋರಾಟ
Authored by Shubha Patil
History
10th Grade
Used 11+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
30 sec • 1 pt
1938ರ ಹರಿಪೂರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು
ಜವರಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ಅನಿಬೆಸೆಂಟ್
2.
MULTIPLE CHOICE QUESTION
30 sec • 1 pt
ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ವಿರೋಧಿಸಿ ಅದರ ವಿರುದ್ಧ ಹೋರಾಡಿದರು
ವರ್ಣಭೇದ ನೀತಿ
ಅಸ್ಪುರ್ಶತೆ
ಸಾಮ್ರಾಜ್ಯಶಾಹಿ ನೀತಿ
ವಸಾಹತು ನೀತಿ
3.
MULTIPLE CHOICE QUESTION
30 sec • 1 pt
ಮಹಾತ್ಮ ಗಾಂಧೀಜಿ ನೀಲಿ ಬೆಳೆಗಾರರ ಪರ ರೂಪಿಸಿದ ಚಳುವಳಿ
ಖೇಡಾ ಚಳುವಳಿ
ಅಸಹಕಾರ ಚಳುವಳಿ
ಚಂಪಾರಣ್ಯ ಚಳುವಳಿ
ಸ್ವದೇಶಿ ಚಳುವಳಿ
4.
MULTIPLE CHOICE QUESTION
30 sec • 1 pt
ಜಲಿಯನ್ ವಾಲಾಬಾಗ್ ಪ್ರತಿಭಟನೆಗೆ ಮುಖ್ಯ ಕಾರಣ
ಖಲೀಫರ ಮೇಲೆ ಬ್ರಿಟಿಷರ ದೌರ್ಜನ್ಯ ಕಂಡಿಸಿ
ಸ್ವರಾಜ್ಯ
ಬಂಧಿತರ ಬಿಡುಗಡೆ
ರೌಲತ್ ಕಾಯ್ದೆ ಅನುಷ್ಠಾನವನ್ನು ಪ್ರತಿಭಟಿಸಲು
5.
MULTIPLE CHOICE QUESTION
30 sec • 1 pt
ಖಿಲಾಫತ್ ಚಳುವಳಿಯ ಸಂಘಟನೆಯ ಪ್ರಮುಖ ಉದ್ದೇಶ
ಖಲೀಫರ ಮೇಲೆ ಬ್ರಿಟಿಷ್ ದೌರ್ಜನ್ಯ ಖಂಡಿಸಿ
ಹಿಂದೂ-ಮುಸ್ಲಿಮ್ ಐಕ್ಯತೆ
ಭಾರತ ಸ್ವತಂತ್ರ
ಮುಸ್ಲಿಂ ಲೀಗ್ ಸ್ಥಾಪನೆ
6.
MULTIPLE CHOICE QUESTION
30 sec • 1 pt
ಸ್ವರಾಜ್ ಪಕ್ಷದ ಸ್ಥಾಪನೆ ಮುಖ್ಯ ಉದ್ದೇಶ
ಕಾಂಗ್ರೇಶ್ ಪಕ್ಷಕ್ಕೆ ಪರ್ಯಾಯ
ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯಲು
ಶಾಸನಸಭೆ ಪ್ರವೇಶಿಸಿ ಕಾರ್ಯಕಲಾಪ ಅಡ್ಡಿಮಾಡಲು
ಬ್ರಿಟಿಷರಿಗೆ ಸಹಾಯ ಮಾಡಲು
7.
MULTIPLE CHOICE QUESTION
30 sec • 1 pt
ಲಾಹೋರ್ ಕಾಂಗ್ರೇಶ್ ಅಧಿವೇಶನದ ಮುಖ್ಯ ಧ್ಯೇಯ
ಪೂರ್ಣ ಸ್ವರಾಜ್ಯ
ತ್ರಿವರ್ಣ ಧ್ವಜ ಹಾರಿಸುವುದು
ಸ್ವಾತಂತ್ರ್ಯ ದಿನ ಘೋಷಣೆ
ಸಂವಿಧಾನ ರಚನಾ ಸಭೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?