Revision study Social science

Revision study Social science

10th Grade

25 Qs

quiz-placeholder

Similar activities

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

10th Grade

20 Qs

ಸ್ವಾಮಿ ವಿವೇಕಾನಂದರ ಚಿಂತನೆಗಳು $$ರಸಪ್ರಶ್ನೆಗಳು$$

ಸ್ವಾಮಿ ವಿವೇಕಾನಂದರ ಚಿಂತನೆಗಳು $$ರಸಪ್ರಶ್ನೆಗಳು$$

10th Grade

25 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-2

10th Grade

25 Qs

ರಸಪ್ರಶ್ನೆ

ರಸಪ್ರಶ್ನೆ

10th Grade

20 Qs

ಛಲ ಮನೆ ಮೆರೆವೆಂ

ಛಲ ಮನೆ ಮೆರೆವೆಂ

1st - 12th Grade

26 Qs

ಕನ್ನಡ

ಕನ್ನಡ

10th Grade

20 Qs

ಎದೆಗೆ ಬಿದ್ದ ಅಕ್ಷರ.

ಎದೆಗೆ ಬಿದ್ದ ಅಕ್ಷರ.

1st - 12th Grade

25 Qs

ಕಾರ್ಬನ್ ಮತ್ತು ಅದರ ಸಂಯುಕ್ತಗಳು

ಕಾರ್ಬನ್ ಮತ್ತು ಅದರ ಸಂಯುಕ್ತಗಳು

10th Grade

25 Qs

Revision study Social science

Revision study Social science

Assessment

Quiz

Education

10th Grade

Medium

Created by

Ashok Naik

Used 1+ times

FREE Resource

25 questions

Show all answers

1.

MULTIPLE CHOICE QUESTION

45 sec • 1 pt

1.ದಂಗೆಯ ಸಮಯದಲ್ಲಿಭಾರತದ ಚಕ್ರವರ್ತಿ ಎಂದು ಕರೆಯಲ್ಪಟ್ಟ ಮೊಗಲ್ ದೊರೆ ಯಾರು ?

ಒಂದನೇ ಬಹದ್ದೂರ್ ಷಾ

ಎರಡನೇ ಬಹದ್ದೂರ್ ಷಾ

ಔರಂಗಜೇಬ

ಷಾ ಅಲಂ

2.

MULTIPLE CHOICE QUESTION

45 sec • 1 pt

2.1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು ?

ಭಗತ್ ಸಿಂಗ್

ಚಂದ್ರಶೇಖರ್ ಆಜಾದ್

ಮಂಗಲ್ ಪಾಂಡೆ

ಸುಭಾಷ್ ಚಂದ್ರ ಬೋಸ್

3.

MULTIPLE CHOICE QUESTION

45 sec • 1 pt

3.1857ರ ದಂಗೆಯಲ್ಲಿಭಾರತೀಯ ಸೈನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ ಘಟನೆ ಯಾವುದು ?

ಸಾಗರೋತ್ತರ ಸೇವೆ

ಬಂಗಾಳ ವಿಭಜನೆ

ಪಾಕಿಸ್ತಾನ ವಿಭಜನೆ

ವೇತನ ನೀಡದಿರುವುದು

4.

MULTIPLE CHOICE QUESTION

45 sec • 1 pt

4 ಭಾರತದ ಕರಕುಶಲ ಮತ್ತುದೇಶಿಯ ಕೈಗಾರಿಕೆಗಳು ಕ್ಷಿಣಿಸಲು ಇಂಗ್ಲೆಂಡಿನಲ್ಲಿ

ಆದ ಬೆಳವಣಿಗೆ......

ನಗರೀಕರಣ

ಕೈಗಾರಿಕಾ ಕ್ರಾಂತಿ

ಜಾಗತೀಕರಣ

ವ್ಯಾಪಾರಿಕರಣ

5.

MULTIPLE CHOICE QUESTION

45 sec • 1 pt

5.1857ರ ದಂಗೆ ಯಲ್ಲಿದತ್ತುಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಯನ್ನು ವಿರೋದಿಸಿ

ಸಿಡಿದೆದ್ದರಾಣಿ ಯಾರು ?

ಕಿತ್ತೂರಿನ ಚೆನ್ನಮ್ಮ

ಒನಕೆ ಓಬವ್ವ

ರಜಿಯಾ ಬೇಗಂ

ಝಾನ್ಸಿ ರಾಣಿ ಲಕ್ಷ್ಮೀಬಾಯಿ

6.

MULTIPLE CHOICE QUESTION

45 sec • 1 pt

6.ಬ್ರಿಟಿಷರು ಯಾವ ಆಯೋಗವನ್ನು ನೇಮಿಸಿದರಿಂದ ಕೃಷಿಕರ ಭೂಮಿಯನ್ನು

ವಾಪಸ್ ಪಡೆದು ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು ?

ಭೂ ಹಿಡುವಳಿ ಪದ್ಧತಿ

ರೈತವಾರಿ ಪದ್ಧತಿ

ಇನಾಂ ಆಯೋಗ

ಜಮೀನ್ದಾರಿ ಪದ್ಧತಿ

7.

MULTIPLE CHOICE QUESTION

45 sec • 1 pt

7.1857ರ ದಂಗೆ ಎಲ್ಲಿಸಿಪಾಯಿಗಳಿಗೆ ಜನರ ಬೆಂಬಲ ಸಿಗದಿರಲು ಕಾರಣ ?

ಸಿಪಾಯಿಗಳ ಲೂಟಿ ಮತ್ತು ದರೋಡೆ

ಸಿಪಾಯಿಗಳ ಬಗ್ಗೆ ತಾತ್ಸಾರ ಮನೋಭಾವ

ಸಿಪಾಯಿ ಗಳಲ್ಲಿ ಒಗ್ಗಟ್ಟು ಇಲ್ಲದಿರುವುದು

ಸಿಪಾಯಿಗಳು ಹಣ ಕೇಳುತ್ತಾರೆ ಅಂದುಕೊಂಡಿದ್ದು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?