Search Header Logo

Revision study Social science

Authored by Ashok Naik

Education

10th Grade

Used 1+ times

Revision study Social science
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

45 sec • 1 pt

1.ದಂಗೆಯ ಸಮಯದಲ್ಲಿಭಾರತದ ಚಕ್ರವರ್ತಿ ಎಂದು ಕರೆಯಲ್ಪಟ್ಟ ಮೊಗಲ್ ದೊರೆ ಯಾರು ?

ಒಂದನೇ ಬಹದ್ದೂರ್ ಷಾ

ಎರಡನೇ ಬಹದ್ದೂರ್ ಷಾ

ಔರಂಗಜೇಬ

ಷಾ ಅಲಂ

2.

MULTIPLE CHOICE QUESTION

45 sec • 1 pt

2.1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು ?

ಭಗತ್ ಸಿಂಗ್

ಚಂದ್ರಶೇಖರ್ ಆಜಾದ್

ಮಂಗಲ್ ಪಾಂಡೆ

ಸುಭಾಷ್ ಚಂದ್ರ ಬೋಸ್

3.

MULTIPLE CHOICE QUESTION

45 sec • 1 pt

3.1857ರ ದಂಗೆಯಲ್ಲಿಭಾರತೀಯ ಸೈನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ ಘಟನೆ ಯಾವುದು ?

ಸಾಗರೋತ್ತರ ಸೇವೆ

ಬಂಗಾಳ ವಿಭಜನೆ

ಪಾಕಿಸ್ತಾನ ವಿಭಜನೆ

ವೇತನ ನೀಡದಿರುವುದು

4.

MULTIPLE CHOICE QUESTION

45 sec • 1 pt

4 ಭಾರತದ ಕರಕುಶಲ ಮತ್ತುದೇಶಿಯ ಕೈಗಾರಿಕೆಗಳು ಕ್ಷಿಣಿಸಲು ಇಂಗ್ಲೆಂಡಿನಲ್ಲಿ

ಆದ ಬೆಳವಣಿಗೆ......

ನಗರೀಕರಣ

ಕೈಗಾರಿಕಾ ಕ್ರಾಂತಿ

ಜಾಗತೀಕರಣ

ವ್ಯಾಪಾರಿಕರಣ

5.

MULTIPLE CHOICE QUESTION

45 sec • 1 pt

5.1857ರ ದಂಗೆ ಯಲ್ಲಿದತ್ತುಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಯನ್ನು ವಿರೋದಿಸಿ

ಸಿಡಿದೆದ್ದರಾಣಿ ಯಾರು ?

ಕಿತ್ತೂರಿನ ಚೆನ್ನಮ್ಮ

ಒನಕೆ ಓಬವ್ವ

ರಜಿಯಾ ಬೇಗಂ

ಝಾನ್ಸಿ ರಾಣಿ ಲಕ್ಷ್ಮೀಬಾಯಿ

6.

MULTIPLE CHOICE QUESTION

45 sec • 1 pt

6.ಬ್ರಿಟಿಷರು ಯಾವ ಆಯೋಗವನ್ನು ನೇಮಿಸಿದರಿಂದ ಕೃಷಿಕರ ಭೂಮಿಯನ್ನು

ವಾಪಸ್ ಪಡೆದು ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು ?

ಭೂ ಹಿಡುವಳಿ ಪದ್ಧತಿ

ರೈತವಾರಿ ಪದ್ಧತಿ

ಇನಾಂ ಆಯೋಗ

ಜಮೀನ್ದಾರಿ ಪದ್ಧತಿ

7.

MULTIPLE CHOICE QUESTION

45 sec • 1 pt

7.1857ರ ದಂಗೆ ಎಲ್ಲಿಸಿಪಾಯಿಗಳಿಗೆ ಜನರ ಬೆಂಬಲ ಸಿಗದಿರಲು ಕಾರಣ ?

ಸಿಪಾಯಿಗಳ ಲೂಟಿ ಮತ್ತು ದರೋಡೆ

ಸಿಪಾಯಿಗಳ ಬಗ್ಗೆ ತಾತ್ಸಾರ ಮನೋಭಾವ

ಸಿಪಾಯಿ ಗಳಲ್ಲಿ ಒಗ್ಗಟ್ಟು ಇಲ್ಲದಿರುವುದು

ಸಿಪಾಯಿಗಳು ಹಣ ಕೇಳುತ್ತಾರೆ ಅಂದುಕೊಂಡಿದ್ದು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?