Search Header Logo

Revision study Social science

Authored by Ashok Naik

Education

10th Grade

Used 1+ times

Revision study Social science
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

45 sec • 1 pt

1.ದಂಗೆಯ ಸಮಯದಲ್ಲಿಭಾರತದ ಚಕ್ರವರ್ತಿ ಎಂದು ಕರೆಯಲ್ಪಟ್ಟ ಮೊಗಲ್ ದೊರೆ ಯಾರು ?

ಒಂದನೇ ಬಹದ್ದೂರ್ ಷಾ

ಎರಡನೇ ಬಹದ್ದೂರ್ ಷಾ

ಔರಂಗಜೇಬ

ಷಾ ಅಲಂ

2.

MULTIPLE CHOICE QUESTION

45 sec • 1 pt

2.1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು ?

ಭಗತ್ ಸಿಂಗ್

ಚಂದ್ರಶೇಖರ್ ಆಜಾದ್

ಮಂಗಲ್ ಪಾಂಡೆ

ಸುಭಾಷ್ ಚಂದ್ರ ಬೋಸ್

3.

MULTIPLE CHOICE QUESTION

45 sec • 1 pt

3.1857ರ ದಂಗೆಯಲ್ಲಿಭಾರತೀಯ ಸೈನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ ಘಟನೆ ಯಾವುದು ?

ಸಾಗರೋತ್ತರ ಸೇವೆ

ಬಂಗಾಳ ವಿಭಜನೆ

ಪಾಕಿಸ್ತಾನ ವಿಭಜನೆ

ವೇತನ ನೀಡದಿರುವುದು

4.

MULTIPLE CHOICE QUESTION

45 sec • 1 pt

4 ಭಾರತದ ಕರಕುಶಲ ಮತ್ತುದೇಶಿಯ ಕೈಗಾರಿಕೆಗಳು ಕ್ಷಿಣಿಸಲು ಇಂಗ್ಲೆಂಡಿನಲ್ಲಿ

ಆದ ಬೆಳವಣಿಗೆ......

ನಗರೀಕರಣ

ಕೈಗಾರಿಕಾ ಕ್ರಾಂತಿ

ಜಾಗತೀಕರಣ

ವ್ಯಾಪಾರಿಕರಣ

5.

MULTIPLE CHOICE QUESTION

45 sec • 1 pt

5.1857ರ ದಂಗೆ ಯಲ್ಲಿದತ್ತುಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಯನ್ನು ವಿರೋದಿಸಿ

ಸಿಡಿದೆದ್ದರಾಣಿ ಯಾರು ?

ಕಿತ್ತೂರಿನ ಚೆನ್ನಮ್ಮ

ಒನಕೆ ಓಬವ್ವ

ರಜಿಯಾ ಬೇಗಂ

ಝಾನ್ಸಿ ರಾಣಿ ಲಕ್ಷ್ಮೀಬಾಯಿ

6.

MULTIPLE CHOICE QUESTION

45 sec • 1 pt

6.ಬ್ರಿಟಿಷರು ಯಾವ ಆಯೋಗವನ್ನು ನೇಮಿಸಿದರಿಂದ ಕೃಷಿಕರ ಭೂಮಿಯನ್ನು

ವಾಪಸ್ ಪಡೆದು ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು ?

ಭೂ ಹಿಡುವಳಿ ಪದ್ಧತಿ

ರೈತವಾರಿ ಪದ್ಧತಿ

ಇನಾಂ ಆಯೋಗ

ಜಮೀನ್ದಾರಿ ಪದ್ಧತಿ

7.

MULTIPLE CHOICE QUESTION

45 sec • 1 pt

7.1857ರ ದಂಗೆ ಎಲ್ಲಿಸಿಪಾಯಿಗಳಿಗೆ ಜನರ ಬೆಂಬಲ ಸಿಗದಿರಲು ಕಾರಣ ?

ಸಿಪಾಯಿಗಳ ಲೂಟಿ ಮತ್ತು ದರೋಡೆ

ಸಿಪಾಯಿಗಳ ಬಗ್ಗೆ ತಾತ್ಸಾರ ಮನೋಭಾವ

ಸಿಪಾಯಿ ಗಳಲ್ಲಿ ಒಗ್ಗಟ್ಟು ಇಲ್ಲದಿರುವುದು

ಸಿಪಾಯಿಗಳು ಹಣ ಕೇಳುತ್ತಾರೆ ಅಂದುಕೊಂಡಿದ್ದು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?