ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -3

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -3

10th Grade

40 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

10th Grade

35 Qs

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

10th Grade

40 Qs

ಭಾಗ್ಯಶಿಲ್ಪಿಗಳು -  ಡಿ.ಎಸ್. ಜಯಪ್ಪಗೌಡ

ಭಾಗ್ಯಶಿಲ್ಪಿಗಳು - ಡಿ.ಎಸ್. ಜಯಪ್ಪಗೌಡ

10th Grade

44 Qs

ಯುದ್ಧ

ಯುದ್ಧ

10th Grade

35 Qs

ಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ

ಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ

8th Grade - Professional Development

40 Qs

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -2 ರಚನೆ-ಶ್ರೀ ಎಎಂ ಗೋಣಿ

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -2 ರಚನೆ-ಶ್ರೀ ಎಎಂ ಗೋಣಿ

8th - 10th Grade

41 Qs

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

10th Grade - University

45 Qs

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ - 4

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ - 4

10th Grade

40 Qs

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -3

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -3

Assessment

Quiz

Other

10th Grade

Easy

Created by

ANILMARUTI GONI

Used 47+ times

FREE Resource

40 questions

Show all answers

1.

MULTIPLE CHOICE QUESTION

30 sec • 1 pt

ಮಧ್ಯಕಾಲದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು

ಅರಬ್ಬರು

ಬ್ರಿಟಿಷರು

ಇಟಲಿ

ಡಚ್ಚರು

2.

MULTIPLE CHOICE QUESTION

30 sec • 1 pt

ಸಾಲ್ಬಾಯಿ ಒಪ್ಪಂದ ನಂತರ ಮರಾಠ ಪೇಶ್ವೆ ಯಾದವರು

ರಘೋಬ

ನಾರಾಯಣರಾಯ್

ಎರಡನೇ ಮಾಧವ ರಾವ್

ನಾನ ಪಡ್ನವಿಸ್

3.

MULTIPLE CHOICE QUESTION

30 sec • 1 pt

ದಿವಾನಿ ಅದಾಲತ್ ಮತ್ತು ಪೌಜದಾರಿ ಅದಾಲತ್ ಎಂಬ ನ್ಯಾಯಾಲಯಗಳನ್ನು ಜಾರಿಗೆ ತಂದವರು

ಲಾರ್ಡ್ ಕಾರ್ನವಾಲಿಸ್

ಲಾರ್ಡ್ ವೆಲ್ಲೆಸ್ಲಿ

ವಾರನ್ ಹೇಸ್ಟಿಂಗ್

ಲಾರ್ಡ್ ಡಾಲ್ ಹೌಸಿ

4.

MULTIPLE CHOICE QUESTION

30 sec • 1 pt

ಟಿಪ್ಪು ಸುಲ್ತಾನನು ಯುದ್ಧ ಪರಿಹಾರ ವೆಚ್ಚಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಗಿ ಬಂದ ಒಪ್ಪಂದ

ಮದ್ರಾಸ್

ಮಂಗಳೂರು

ಶ್ರೀರಂಗಪಟ್ಟಣ

ಬೆಸ್ಸಿನ್

5.

MULTIPLE CHOICE QUESTION

30 sec • 1 pt

ಕರ್ನಾಟಕದಲ್ಲಿ ಬ್ರಿಟಿಷರ ಶಸ್ತ್ರಾಸ್ತ್ರ ಕಾಯ್ದೆಯನ್ನು ವಿರೋಧಿಸಿ ಬಂಡಾಯ ಎದ್ದವರು

ಹಲಗಲಿ ಬೇಡರು

ದೊಂಡಿಯ ವಾಘ್

ಸುರಪುರ ವೆಂಕಟಪ್ಪ ನಾಯಕ

ಪುಟ್ಟಬಸಪ್ಪ

6.

MULTIPLE CHOICE QUESTION

30 sec • 1 pt

ಗುಲಾಮಗಿರಿ ಗ್ರಂಥದ ಕರ್ತೃ

ಸ್ವಾಮಿವಿವೇಕಾನಂದ

ಸ್ವಾಮಿ ದಯಾನಂದ್ ಸರಸ್ವತಿ

ಜ್ಯೋತಿ ಬಾಪುಲೆ

ರಾಜಾರಾಮ್ ಮೋಹನ್ ರಾಯ್

7.

MULTIPLE CHOICE QUESTION

30 sec • 1 pt

ದ್ರಾವಿಡ ಕಳಗಂ ಸಂಘಟನೆಯನ್ನು ಹುಟ್ಟು ಹಾಕಿದವರು

ಪೆರಿಯಾರ್

ನಾರಾಯಣ ಗುರು

ಅನಿಬೆಸೆಂಟ್

ಆತ್ಮರಾಮ್ ಪಾಂಡುರಂಗ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?