ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ

ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ

12th Grade - University

30 Qs

quiz-placeholder

Similar activities

 ವಿದ್ಯಾಶಾರದೆ GPSTR/TET ಕೋಚಿಂಗ್ ಪ್ರಾಚೀನ ಭಾರತದ ಇತಿಹಾಸ--9380850076

ವಿದ್ಯಾಶಾರದೆ GPSTR/TET ಕೋಚಿಂಗ್ ಪ್ರಾಚೀನ ಭಾರತದ ಇತಿಹಾಸ--9380850076

12th Grade - University

25 Qs

ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ

ವಿದ್ಯಾ ಶಾರದೆ kARTET ONLINE TESTS--9380850076 ಗಾಂಧಿ ಯುಗ

Assessment

Quiz

Social Studies

12th Grade - University

Medium

Created by

Ravindra Lukk

Used 12+ times

FREE Resource

30 questions

Show all answers

1.

MULTIPLE CHOICE QUESTION

30 sec • 1 pt

ಈ ಕೆಳಕಂಡ ಯಾರನ್ನೂ ಬಾಲಗಂಗಾಧರ ತಿಲಕರು ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ ಎಂದು ಬಣ್ಣಿಸಿದ್ದಾರೆ

ಮಹಾತ್ಮ ಗಾಂಧೀಜಿ

ರಾಜಾರಾಮ್ ಮೋಹನ್ ರಾಯ್

ಸ್ವಾಮಿ ವಿವೇಕಾನಂದರು

ಶ್ರೀರಾಮಕೃಷ್ಣ ಪರಮಹಂಸರು

2.

MULTIPLE CHOICE QUESTION

30 sec • 1 pt

ಈ ಕೆಳಕಂಡವರಲ್ಲಿ ಯಾರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು

ವಿಜಯಲಕ್ಷ್ಮಿ ಪಂಡಿತ್

ಅನಿಬೆಸೆಂಟ್

ಇಂದಿರಾಗಾಂಧಿ

ಮೇಡಂ ಬ್ಲಾವಟ್ಸ್ಕಿ

3.

MULTIPLE CHOICE QUESTION

30 sec • 1 pt

"ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆ ಹೊರತು ಬಿಕ್ಷಾ ರೂಪದಲ್ಲಿ ಅಲ್ಲ" ಎಂದು ಹೇಳಿದವರು ಯಾರು

ಲಾಲಾ ಲಜಪತ್ ರಾಯ್

ಗಂಗಾಧರರಾವ್ ದೇಶಪಾಂಡೆ

ಮಹಾತ್ಮ ಗಾಂಧೀಜಿ

ಅರವಿಂದ ಘೋಷ್

4.

MULTIPLE CHOICE QUESTION

30 sec • 1 pt

ಬಂಗಾಳದ ಏಕತೆಯನ್ನು ಪ್ರತಿನಿಧಿಸಲು ಹಿಂದು-ಮುಸ್ಲಿಮರು ಪರಸ್ಪರ ರಕ್ಷಾಬಂಧನ್ ಕಟ್ಟಿಕೊಂಡರು ಜನತೆಯ ಪ್ರತಿಭಟನೆಗಳಿಗೆ ಮಣಿದು ಯಾವ ವರ್ಷ ಬಂಗಾಳಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು

1920

1911

1905

1919

5.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ--1985

ತೀವ್ರಗಾಮಿಗಳ ಕಾಲ -1905-1919

ಮುಸ್ಲಿಂ ಲೀಗ್ ಸ್ಥಾಪನೆ-1906

ಗಾಂಧೀಜಿ ಭಾರತಕ್ಕೆ ವಾಪಸ್--1911

6.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ರೌಲತ್ ಕಾಯ್ದೆ ಗೆ ಸಂಬಂಧಿಸಿದೆ

ಭಾರತದ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕುವುದಾಗಿತ್ತು

ಈ ಕಾಯ್ದೆಯ ಪ್ರಕಾರ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಯಾವ ಕಾರಣವನ್ನು ನೀಡದೇ ಸರ್ಕಾರ ಬಂಧಿಸಬಹುದಾಗಿದೆ

ಬಂಧಿತ ವ್ಯಕ್ತಿಗೆ ವಕೀಲರನ್ನು ನಿಮಿಷಗಳು ಹಕ್ಕು ಇರಲಿಲ್ಲ

ಮೇಲಿನ ಎಲ್ಲವೂ ಸರಿಯಾಗಿವೆ

7.

MULTIPLE CHOICE QUESTION

30 sec • 1 pt

ಚಂಪರಣ್ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ

ಪ್ಲಾಂಟರ್ ಗಳು ಬಲವಂತವಾಗಿ ನೀಲಿ ಬೆಳೆಯನ್ನು ಬೆಳೆಯುವಂತೆ ರೈತರನ್ನು ಒತ್ತಾಯಿಸುತ್ತಿದ್ದರು

ಗಾಂಧೀಜಿ ಅವರು ಪ್ಲಾಂಟರ್ ಗಳ ವಿರುದ್ಧ 1917ರಲ್ಲಿ ಚಂಪಾರಣ್ ಸತ್ಯಾಗ್ರಹ ಆರಂಭಿಸಿದರು

ಈ ಚಳುವಳಿಯ ಮೂಲಕ ಬಾಬು ರಾಜೇಂದ್ರಪ್ರಸಾದ್ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು

ಮೇಲಿನ ಎಲ್ಲವೂ ಸರಿಯಾಗಿದೆ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?