Search Header Logo

Ninna Muttina Sattige

Authored by Revathi .G G

Other

9th Grade

Used 13+ times

Ninna Muttina Sattige
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

10 sec • 1 pt

೧. ಗಾನರಾಣಿಯರು ಈ ಪರಿಸ್ಥಿತಿಯಲ್ಲಿದ್ದಾಗ ಆನೆ ದೊರಕಿ ಫಲವೇನು ಎಂದು ಹೇಳುತ್ತಾರೆ.

ಕಲಿತನ

ಸಿರಿತನ

ಮೆರೆತನ

ಬಡತನ

2.

MULTIPLE CHOICE QUESTION

10 sec • 1 pt

೨. ಹರೀಶ್ಚಂದ್ರನು ಈ ಕುಲ ಸಂಜಾತನು

ಯದುಕುಲ

ಕಲಿಕುಲ

ರವಿಕುಲ

ಚಂದ್ರಕುಲ

3.

MULTIPLE CHOICE QUESTION

10 sec • 1 pt

೩. ರಾಘವಾಂಕ ವಿರಚಿತ ಹರೀಶ್ಚಂದ್ರ ಕಾವ್ಯ ವಸ್ತು

ಮಾತುರು ವಾಕ್ಯ ಪರಿಪಾಲನೆ

ಪಶುಪಾಲನೆ

ಸತ್ಯವಾಕ್ಯ ಪರಿಪಾಲನೆ

ಮಿಥ್ಯಪರಿಪಾಲನೆ

4.

MULTIPLE CHOICE QUESTION

10 sec • 1 pt

೪. ಮಾಯದಬಲೆಯರನ್ನು ಸುರುಷ್ಟಿಸಿದ ಋಷಿ

ಸನಕಋಷಿ

ವಿಶ್ವಾಮಿತ್ರಋಷಿ

ಸುಮಿತ್ರಋಷಿ

ವಸಿಷ್ಠಋಷಿ

5.

MULTIPLE CHOICE QUESTION

10 sec • 1 pt

೫.ಭೂಲೋಕದಲ್ಲಿ ಸತ್ಯವಂತ ಅರಸ ಯಾರು ಎಂದು ಪ್ರಶ್ನಿಸಿದವರು

ಅಗ್ನಿ

ಇಂದ್ರ

ವಾಯು

ವರುಣ

6.

MULTIPLE CHOICE QUESTION

10 sec • 1 pt

೬. ಸತ್ತಿಗೆಯು ಯಾವ ಸಮಯದಲ್ಲಿ ದೈವ ಸ್ವರೂಪವೆಂದು ಹರೀಶ್ಚಂದ್ರನು ಗಾನರಾಣಿಯರಿಗೆ ಹೇಳಿದನು.

ದೇವರ ಪೂಜಾ ಸಮಯದಲ್ಲಿ

ಉಪನಯನದ ಸಮಯದಲ್ಲಿ

ಪಟ್ಟಕಟ್ಟುವ ಸಮಯದಲ್ಲಿ

ದಾನ ಕೊಡುವ ಸಮಯದಲ್ಲಿ

7.

MULTIPLE CHOICE QUESTION

10 sec • 1 pt

೭. ಕುಲಾಚಾರಕ್ಕೆ ಧಕ್ಕೆಯಾಗದಂತೆ ನಡೆದುಕೋ, ಸತ್ಯನಿಷ್ಠೆಯನ್ನು ಉಳಿಸಿಕೋ ಎಂದು ಹೇಳಿದವರು

ವಿಶ್ವಾಮಿತ್ರ

ಅಗಸ್ತ್ಯ

ವಸಿಷ್ಠ

ಜಮದಗ್ನಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?