
ರಸಪ್ರಶ್ನೆ ಪದ್ಯ ಳ ವಚನಾಮೃತ
Authored by Shailaja N
Other
8th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
12 questions
Show all answers
1.
MULTIPLE CHOICE QUESTION
30 sec • 1 pt
ಕಲಿಯುಗದಲ್ಲಿ ಗುರು ಶಿಷ್ಯನಿಗೆ ಹೇಗೆ ಬುದ್ದಿ ಹೇಳುವರು?
ಹೊಡೆದು
ಬಡಿದು
ವಂದಿಸಿ
ಬೈದು
2.
MULTIPLE CHOICE QUESTION
30 sec • 1 pt
ಕಾಯಕ ಪದದ ಅರ್ಥ
ನಾಯಕ
ಗಾಯಕ
ಶಿಕ್ಷಕ
ಕಾರ್ಯ
3.
MULTIPLE CHOICE QUESTION
30 sec • 1 pt
ಗುಹೇಶ್ವರಾ ಇದು ಇವರ ಅಂಕಿತ ನಾಮ-----
ಬಸವಣ್ಣ
ಅಲ್ಲಮಪ್ರಭು
ಅಕ್ಕಮಹಾದೇವಿ
ಆಯ್ದಕ್ಕಿ ಮಾರಯ್ಯ
4.
MULTIPLE CHOICE QUESTION
30 sec • 1 pt
ಚಿತ್ರದಲ್ಲಿರುವವರು
ಬಸವಣ್ಣ
ಆಯ್ದಕ್ಕಿ ಮಾರಯ್ಯ
ಜೇಡರ ದಾಸಿಮಯ್ಯ
ಅಲ್ಲಮ ಪ್ರಭು
5.
MULTIPLE CHOICE QUESTION
30 sec • 1 pt
ಚಿತ್ರದಲ್ಲಿರುವವರು
ಆಯ್ದಕ್ಕಿ ಮಾರಯ್ಯ ಹಾಗೂ ಅಕ್ಕಮಹಾದೇವಿ
ಆಯ್ದಕ್ಕಿ ಮಾರಯ್ಯ ಹಾಗೂ ಆಯ್ದಕ್ಕಿ ಲಕ್ಷಮ್ಮ
ಆಯ್ದಕ್ಕಿ ಪ್ರಭು ಹಾಗೂ ಅಕ್ಕಮಹಾದೇವಿ
ಬಸವಣ್ಣ ಹಾಗೂ ಅಕ್ಕಮಹಾದೇವೆ
6.
MULTIPLE CHOICE QUESTION
30 sec • 1 pt
ಯುಗಗಳು ಕ್ರಮವಾಗಿ ಬಂದರೆ
ದ್ವಾಪರಯುಗ, ಕಲಿಯುಗ, ಕೃತಯುಗ ಮತ್ತು ತ್ರೇತಾಯುಗ
ಕೃತಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗ
ತ್ರೇತಾಯುಗ, ದ್ವಾಪರ ಯುಗ , ಕೃತಯುಗ ಮತ್ತು ಕಲಿಯುಗ
ದ್ವಾಪರ ಯುಗ , ಕೃತಯುಗ, ತ್ರೇತಾಯುಗ ಮತ್ತು ಕಲಿಯುಗ
7.
MULTIPLE CHOICE QUESTION
30 sec • 1 pt
ಬಡಿದು ಬುದ್ದಿ ಹೇಳುತ್ತಿದ್ದ ಯುಗ
ದ್ವಾಪರ ಯುಗ
ಕೃತಯುಗ
ಕಲಿಯುಗ
ತ್ರೇತಾಯುಗ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?