Search Header Logo

6th KA 8 ಕರ್ನಾಟಕ ಏಕೀಕರಣ

Authored by Aravind Kotagimani

Other

6th Grade

Used 11+ times

6th KA 8 ಕರ್ನಾಟಕ ಏಕೀಕರಣ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

10 sec • 1 pt

1905ರಲ್ಲಿ ಬ್ರಿಟಿಷರು ಬಂಗಾಳ ರಾಜ್ಯ ವಿಭಜನೆ ಮಾಡಲು ಮುಂದಾದಾಗ ಅಲ್ಲಿಯ ಜನರು ಮಾಡಿದ ಚಳುವಳಿ ಯಾವುದು?

ಗೋಕಾಕ್ ಚಳುವಳಿ

ಉಪ್ಪಿನ ಚಳುವಳಿ

ಕರ ನಿರಾಕರಣ ಚಳುವಳಿ

ವಂಗಭಂಗ ಚಳುವಳಿ

2.

MULTIPLE CHOICE QUESTION

10 sec • 1 pt

ವಂಗ ಭಂಗ ಚಳುವಳಿಯನ್ನು ನಡೆಸಿದ ಉದ್ದೇಶ...

ಬಂಗಾಳ ವಿಭಜನೆ ವಿರುದ್ಧ

ಚಳುವಳಿಯನ್ನು ಹತ್ತಿಕ್ಕುವ ಹೋರಾಟ

ಬ್ರಿಟಿಷರೊಂದಿಗೆ ಯುದ್ಧ ಮಾಡಲು

ಸ್ವಾತಂತ್ರ ಹೋರಾಟಕ್ಕೆ

3.

MULTIPLE CHOICE QUESTION

10 sec • 1 pt

ವಂಗಭಂಗ ಚಳುವಳಿಯನ್ನು ಬಂಗಾಳಿಗರು ಯಾರ ವಿರುದ್ಧ ನಡೆಸಿದರು?

ಮರಾಠಿಗರು

ಆಂಗ್ಲರು

ಯುರೋಪಿಯನ್ನರು

ಚೀನಿಯರ್

4.

MULTIPLE CHOICE QUESTION

10 sec • 1 pt

ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಪ್ರಮುಖರಲ್ಲಿ ಇವರು ಒಬ್ಬರು.

ಸರ್ ಎಂ ವಿಶ್ವೇಶ್ವರಯ್ಯ

ಆಲೂರು ವೆಂಕಟರಾಯರು

ರಾ. ಹ. ದೇಶಪಾಂಡೆ

ಡಿಪುಟಿ ಚೆನ್ನಬಸಪ್ಪ

5.

MULTIPLE CHOICE QUESTION

10 sec • 1 pt

ರಾ. ಹಾ. ದೇಶಪಾಂಡೆಯವರು ವಿದ್ಯಾವರ್ಧಕ ಸಂಘದ ಮೂಲಕ ಹೊರ ತಂದ ಮಾಸಪತ್ರಿಕೆ ಯಾವುದು?

ಕನ್ನಡ ನುಡಿ ಪತ್ರಿಕೆ

ಏಕೀಕರಣ

ತುಷಾರ

ವಾಗ್ಭೂಷಣ

6.

MULTIPLE CHOICE QUESTION

10 sec • 1 pt

ಇವರಲ್ಲಿ ಒಬ್ಬರು' ಕರ್ನಾಟಕ ಸಭೆ' ಸಂಸ್ಥೆಯನ್ನು ಕಟ್ಟಿದವರ ಸಾಲಿನಲ್ಲಿ ಪಾತ್ರವಹಿಸಿರುವುದಿಲ್ಲ.

ಆಲೂರು ವೆಂಕಟರಾಯರು

ಮುಮ್ಮಡಿ ಕೃಷ್ಣರಾಜ ಒಡೆಯರ್

ಗದ್ದಿಗಯ್ಯ ಹೊನ್ನಾಪುರ ಮಠ

ಕಡಪ ರಾಘವೇಂದ್ರ ರಾಯರು

7.

MULTIPLE CHOICE QUESTION

10 sec • 1 pt

ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಎಲ್ಲಿ ಮತ್ತು ಯಾವಾಗ ಸ್ಥಾಪಿಸಲಾಯಿತು?

1915 ಮೈಸೂರಿನಲ್ಲಿ

1915 ಬೆಂಗಳೂರಿನಲ್ಲಿ

1915 ಧಾರವಾಡದಲ್ಲಿ

1915 ಮಂಗಳೂರಿನಲ್ಲಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?