Search Header Logo

6th KA 8 ಕರ್ನಾಟಕ ಏಕೀಕರಣ

Authored by Aravind Kotagimani

Other

6th Grade

Used 11+ times

6th KA 8 ಕರ್ನಾಟಕ ಏಕೀಕರಣ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

10 sec • 1 pt

1905ರಲ್ಲಿ ಬ್ರಿಟಿಷರು ಬಂಗಾಳ ರಾಜ್ಯ ವಿಭಜನೆ ಮಾಡಲು ಮುಂದಾದಾಗ ಅಲ್ಲಿಯ ಜನರು ಮಾಡಿದ ಚಳುವಳಿ ಯಾವುದು?

ಗೋಕಾಕ್ ಚಳುವಳಿ

ಉಪ್ಪಿನ ಚಳುವಳಿ

ಕರ ನಿರಾಕರಣ ಚಳುವಳಿ

ವಂಗಭಂಗ ಚಳುವಳಿ

2.

MULTIPLE CHOICE QUESTION

10 sec • 1 pt

ವಂಗ ಭಂಗ ಚಳುವಳಿಯನ್ನು ನಡೆಸಿದ ಉದ್ದೇಶ...

ಬಂಗಾಳ ವಿಭಜನೆ ವಿರುದ್ಧ

ಚಳುವಳಿಯನ್ನು ಹತ್ತಿಕ್ಕುವ ಹೋರಾಟ

ಬ್ರಿಟಿಷರೊಂದಿಗೆ ಯುದ್ಧ ಮಾಡಲು

ಸ್ವಾತಂತ್ರ ಹೋರಾಟಕ್ಕೆ

3.

MULTIPLE CHOICE QUESTION

10 sec • 1 pt

ವಂಗಭಂಗ ಚಳುವಳಿಯನ್ನು ಬಂಗಾಳಿಗರು ಯಾರ ವಿರುದ್ಧ ನಡೆಸಿದರು?

ಮರಾಠಿಗರು

ಆಂಗ್ಲರು

ಯುರೋಪಿಯನ್ನರು

ಚೀನಿಯರ್

4.

MULTIPLE CHOICE QUESTION

10 sec • 1 pt

ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಪ್ರಮುಖರಲ್ಲಿ ಇವರು ಒಬ್ಬರು.

ಸರ್ ಎಂ ವಿಶ್ವೇಶ್ವರಯ್ಯ

ಆಲೂರು ವೆಂಕಟರಾಯರು

ರಾ. ಹ. ದೇಶಪಾಂಡೆ

ಡಿಪುಟಿ ಚೆನ್ನಬಸಪ್ಪ

5.

MULTIPLE CHOICE QUESTION

10 sec • 1 pt

ರಾ. ಹಾ. ದೇಶಪಾಂಡೆಯವರು ವಿದ್ಯಾವರ್ಧಕ ಸಂಘದ ಮೂಲಕ ಹೊರ ತಂದ ಮಾಸಪತ್ರಿಕೆ ಯಾವುದು?

ಕನ್ನಡ ನುಡಿ ಪತ್ರಿಕೆ

ಏಕೀಕರಣ

ತುಷಾರ

ವಾಗ್ಭೂಷಣ

6.

MULTIPLE CHOICE QUESTION

10 sec • 1 pt

ಇವರಲ್ಲಿ ಒಬ್ಬರು' ಕರ್ನಾಟಕ ಸಭೆ' ಸಂಸ್ಥೆಯನ್ನು ಕಟ್ಟಿದವರ ಸಾಲಿನಲ್ಲಿ ಪಾತ್ರವಹಿಸಿರುವುದಿಲ್ಲ.

ಆಲೂರು ವೆಂಕಟರಾಯರು

ಮುಮ್ಮಡಿ ಕೃಷ್ಣರಾಜ ಒಡೆಯರ್

ಗದ್ದಿಗಯ್ಯ ಹೊನ್ನಾಪುರ ಮಠ

ಕಡಪ ರಾಘವೇಂದ್ರ ರಾಯರು

7.

MULTIPLE CHOICE QUESTION

10 sec • 1 pt

ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಎಲ್ಲಿ ಮತ್ತು ಯಾವಾಗ ಸ್ಥಾಪಿಸಲಾಯಿತು?

1915 ಮೈಸೂರಿನಲ್ಲಿ

1915 ಬೆಂಗಳೂರಿನಲ್ಲಿ

1915 ಧಾರವಾಡದಲ್ಲಿ

1915 ಮಂಗಳೂರಿನಲ್ಲಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?