Search Header Logo

6th ಸ ವಿ.ಧಾರ್ಮಿಕ ಸಾಮಾಜಿಕ ಸುಧಾರಣಾ ಚಳುವಳಿಗಳು

Authored by Aravind Kotagimani

Other

6th Grade

Used 8+ times

6th ಸ ವಿ.ಧಾರ್ಮಿಕ ಸಾಮಾಜಿಕ ಸುಧಾರಣಾ ಚಳುವಳಿಗಳು
AI

AI Actions

Add similar questions

Adjust reading levels

Convert to real-world scenario

Translate activity

More...

25 questions

Show all answers

1.

MULTIPLE CHOICE QUESTION

10 sec • 1 pt

ಶಂಕರಾಚಾರ್ಯರ ಜನ್ಮಸ್ಥಳ..........

ಉಡುಪಿಯ ಪಾಜಕ

ಕೇರಳದ ಕಾಲಡಿ

ಚೆನ್ನೈನ ಪರಂಬುರು

ಬಾಬಾ ಬುಡನ್ ಗಿರಿ

2.

MULTIPLE CHOICE QUESTION

10 sec • 1 pt

ಅದ್ವೈತ ಸಿದ್ದಾಂತ ಪ್ರತಿಪಾದಕರಾದ ಶಂಕರಾಚಾರ್ಯರ ತಂದೆ ತಾಯಿ ಯಾರು?

ಬಸವರಸ ಮತ್ತು ಮಾದಲಾಂಬಿಕೆ

ಶಿವಗುರು ಮತ್ತು ಶಿವಗಂಗಾ

ಶಿವ ಗುರು ಮತ್ತು ಆರ್ಯಾ0ಬೆ

ಶಿವಗುರು ಮತ್ತು ಶುಭ ಲೀಲಾ

3.

MULTIPLE CHOICE QUESTION

10 sec • 1 pt

ಬಸವಣ್ಣನವರ ಹುಟ್ಟೂರು.......

ಪಟ್ಟದಕಲ್ಲು

ಬಸವನ ಬಾಗೇವಾಡಿ

ಕೂಡಲಸಂಗಮ

ಬನಶಂಕರಿ

4.

MULTIPLE CHOICE QUESTION

10 sec • 1 pt

ಭಕ್ತಿ ಭಂಡಾರಿ ಬಸವಣ್ಣನವರು ಯಾವ ರಾಜರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು?

ಕಲಚೂರಿ ಬಿಜ್ಜಳ ಅರಸ

ಇಮ್ಮಡಿ ಚಾಲುಕ್ಯ ಅರಸ

ಅಲ್ಲಮಪ್ರಭು

ಬಿಜಾಪುರ ಸುಲ್ತಾನರು

5.

MULTIPLE CHOICE QUESTION

10 sec • 1 pt

ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯರಾದ ಸ್ಥಳ.........

ಬಸವನಬಾಗೇವಾಡಿ

ಪಟ್ಟದಕಲ್ಲು

ಬಿಜಾಪುರ

ಕೂಡಲಸಂಗಮ

6.

MULTIPLE CHOICE QUESTION

10 sec • 1 pt

ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಯಾರು?

ಭಕ್ತಿ ಭಂಡಾರಿ ಬಸವಣ್ಣ

ರಾಮಾನುಜಾಚಾರ್ಯರು

ಮಧ್ವಾಚಾರ್ಯರು

ಶಂಕರಾಚಾರ್ಯರು

7.

MULTIPLE CHOICE QUESTION

10 sec • 1 pt

ಬಸವಕಲ್ಯಾಣದಲ್ಲಿ ವಚನಕಾರರ ವೇದಿಕೆಯಾದ ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು?

ಬಸವರಸ

ಅಲ್ಲಮಪ್ರಭು

ಕೂಡಲಸಂಗಮ

ಬಸವಣ್ಣ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?