Search Header Logo

6th ಸ ವಿ.ಧಾರ್ಮಿಕ ಸಾಮಾಜಿಕ ಸುಧಾರಣಾ ಚಳುವಳಿಗಳು

Authored by Aravind Kotagimani

Other

6th Grade

Used 8+ times

6th ಸ ವಿ.ಧಾರ್ಮಿಕ ಸಾಮಾಜಿಕ ಸುಧಾರಣಾ ಚಳುವಳಿಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

10 sec • 1 pt

ಶಂಕರಾಚಾರ್ಯರ ಜನ್ಮಸ್ಥಳ..........

ಉಡುಪಿಯ ಪಾಜಕ

ಕೇರಳದ ಕಾಲಡಿ

ಚೆನ್ನೈನ ಪರಂಬುರು

ಬಾಬಾ ಬುಡನ್ ಗಿರಿ

2.

MULTIPLE CHOICE QUESTION

10 sec • 1 pt

ಅದ್ವೈತ ಸಿದ್ದಾಂತ ಪ್ರತಿಪಾದಕರಾದ ಶಂಕರಾಚಾರ್ಯರ ತಂದೆ ತಾಯಿ ಯಾರು?

ಬಸವರಸ ಮತ್ತು ಮಾದಲಾಂಬಿಕೆ

ಶಿವಗುರು ಮತ್ತು ಶಿವಗಂಗಾ

ಶಿವ ಗುರು ಮತ್ತು ಆರ್ಯಾ0ಬೆ

ಶಿವಗುರು ಮತ್ತು ಶುಭ ಲೀಲಾ

3.

MULTIPLE CHOICE QUESTION

10 sec • 1 pt

ಬಸವಣ್ಣನವರ ಹುಟ್ಟೂರು.......

ಪಟ್ಟದಕಲ್ಲು

ಬಸವನ ಬಾಗೇವಾಡಿ

ಕೂಡಲಸಂಗಮ

ಬನಶಂಕರಿ

4.

MULTIPLE CHOICE QUESTION

10 sec • 1 pt

ಭಕ್ತಿ ಭಂಡಾರಿ ಬಸವಣ್ಣನವರು ಯಾವ ರಾಜರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು?

ಕಲಚೂರಿ ಬಿಜ್ಜಳ ಅರಸ

ಇಮ್ಮಡಿ ಚಾಲುಕ್ಯ ಅರಸ

ಅಲ್ಲಮಪ್ರಭು

ಬಿಜಾಪುರ ಸುಲ್ತಾನರು

5.

MULTIPLE CHOICE QUESTION

10 sec • 1 pt

ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯರಾದ ಸ್ಥಳ.........

ಬಸವನಬಾಗೇವಾಡಿ

ಪಟ್ಟದಕಲ್ಲು

ಬಿಜಾಪುರ

ಕೂಡಲಸಂಗಮ

6.

MULTIPLE CHOICE QUESTION

10 sec • 1 pt

ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಯಾರು?

ಭಕ್ತಿ ಭಂಡಾರಿ ಬಸವಣ್ಣ

ರಾಮಾನುಜಾಚಾರ್ಯರು

ಮಧ್ವಾಚಾರ್ಯರು

ಶಂಕರಾಚಾರ್ಯರು

7.

MULTIPLE CHOICE QUESTION

10 sec • 1 pt

ಬಸವಕಲ್ಯಾಣದಲ್ಲಿ ವಚನಕಾರರ ವೇದಿಕೆಯಾದ ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು?

ಬಸವರಸ

ಅಲ್ಲಮಪ್ರಭು

ಕೂಡಲಸಂಗಮ

ಬಸವಣ್ಣ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?